Thanks 🙏 to namma metro 🚇 Green💚Line + Yellow💛 Line , my parents coming back 🔙 from Kukke Subramanya got down at Nagasandra 🚇 and reached our 🏠 in HSR Layout in 50 minutes getting down at Bommanahalli 🚇 and saved themselves from getting stuck over traffic 🚦
#Bengaluru
In the passing of Shri S.L. Bhyrappa Ji, we have lost a towering stalwart who stirred our conscience and delved deep into the soul of India. A fearless and timeless thinker, he profoundly enriched Kannada literature with his thought-provoking works. His writings inspired generations to reflect, question and engage more deeply with society.
His unwavering passion for our history and culture will continue to inspire minds for years to come. My thoughts are with his family and admirers in this sad hour. Om Shanti.
ನಮ್ಮ ಮೆಟ್ರೋ ಹಳದಿ ಮಾರ್ಗದ ಲೋಕಾರ್ಪಣೆ ಮತ್ತು ನಮ್ಮ ಮೆಟ್ರೋ ಹಂತ-3ರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ನೆಚ್ಚಿನ ಹಾಗೂ ಸನ್ಮಾನ್ಯ ಪ್ರಧಾನಮಂತ್ರಿಗಳಿಗೆ ಆತ್ಮೀಯ ಸುಸ್ವಾಗತ..
@narendramodi@narendramodi_in@mlkhattar@PMOIndia
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ ಅಸಮರ್ಥತೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಬಗ್ಗೆ ಹೇಳಬೇಕಾಗಿಲ್ಲ. ಆದರೆ, ನಾವೇನು ಕಡಿಮೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ - ಆಯೋಗಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ.
KPCL ಸಂಸ್ಥೆಯು 2017 ರಲ್ಲಿ 622 AE JE ಕೆಮಿಸ್ಟ್ ಕೆಮಿಕಲ್ ಸೂಪರ್ವೈಸರ್ ಒಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ 8 ವರ್ಷ ಕಳೆದಿದೆ. ಮರುಪರೀಕ್ಷೆ ನಡೆದು 1 ವರ್ಷವಾಗಿದೆ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ಸುಮಾರು 5 ತಿಂಗಳು ಕಳೆದಿವೆ.
ಇಲ್ಲಿಯವರೆಗೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ಆದೇಶ ಪ್ರತಿ ನೀಡಿಲ್ಲ. ಅಭ್ಯರ್ಥಿಗಳ ಭವಿಷ್ಯ 8 ವರ್ಷಗಳಿಂದ ಅತಂತ್ರ ಸ್ಥಿತಿ ತಲುಪಿದ್ದು , @kpcl_official ಅಧ್ಯಕ್ಷರಾಗಿರುವ ಆಗಿರುವ ಮಾನ್ಯ ಮುಖ್ಯಮಂತ್ರಿಗಳಿಗೆ @CMofKarnataka@siddaramaiah ಅಭ್ಯರ್ಥಿಗಳ ಸಮಸ್ಯೆ ಅರ್ಥವಾಗುತ್ತಿಲ್ಲವೇ ?
ಆದಷ್ಟೂ ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಆದೇಶ ಪ್ರತಿ ನೀಡುವಂತೆ ಎಲ್ಲಾ ಅಭ್ಯರ್ಥಿಗಳ ಪರವಾಗಿ ಆಗ್ರಹಿಸುತ್ತಿದ್ದೇನೆ. @KEA_karnataka@HosadiganthaWeb I @VijayaKarnataka I @Vijayavani_Digi I @OneindiaKannada I @prajavani I