ಬಂಗಾಳದ ��ುನಾವಣೆ ಪ್ರಚಾರದಲ್ಲಿ ಮೀನೂಟ ಸವಿಯುತ್ತಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರು , ಮೀನೂಟ ಸವಿದಾಗ ರಸ್ತೆಯಲ್ಲಿ ನಿಂತು ಅರಚುವ ಕಮಲದ ಪುಡಾರಿಗಳು ಯಾರ ಭಾವನೆಗೆ ದಕ್ಕೆ ಆಗಿಲ್ಲವೆಂದು ಸೈಲೆಂಟ್ ಆಗಿ ಮನೆಯಲ್ಲಿ ಕು��ಿತಿರಬೇಕು.
ಉತ್ತರ ಪ್ರದೇಶದ ಗೋರಖ್ಪುರದಲ್ಲಿ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ 30 ರೋಗಿಗಳಿಗೆ ಕಣ್ಣಿನ ಸೋಂಕು ತಗುಲಿದ್ದು, ಅದರಲ್ಲಿ 9 ಜನರು ಶಾಶ್ವತವಾಗಿ ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ.
ಬಿಜೆಪಿ ದುರಾಡಳಿತ, ಜನ ವಿರೋಧಿ ನೀತಿಗೆ ಉತ್ತರಪ್ರದೇಶ ಮಾದರಿ ಹೆಸರುವಾಸಿಯಾಗಿರುವುದು ಸ್ಪಷ್ಟವಾಗಿದೆ.
Taxes like America,
Services like Somalia.
Abhishek Banerjee questions Nirmala Sitaraman on taxation.
She accused him of lying and misleading the Parliament.
He comes back with data, facts & figures.
🔥🔥
ಪತ್ರಿಕಾ ಧರ್ಮವನ್ನೇ ಮರೆತು ಬಿಜೆಪಿಯ ಸೇವೆ ಮಾಡುತ್ತಿರುವ ಮಡಿಲ ಮಾಧ್ಯಮಗಳಿಗೆ ಲೋಕಸಭೆ ವಿರೋಧ ಪಕ್ಷ ನಾಯಕ ಶ್ರೀ @RahulGandhi ಅವರು ಸರಿಯಾಗಿ ಛಾಟಿ ಬೀಸಿದ್ದಾರೆ!
ಮಾಧ್ಯಮ ಯಾವಾಗಲೂ ಸತ್ಯದ ಪರ ಇರಬೇಕು, ಪ್ರಜಾಪ್ರಭುತ್ವದ ರಕ್ಷಕನಾಗಿರಬೇಕು, ಆಳುವವರ ಸಾಕು ನಾಯಿ ಆಗಬಾರದು ಅಲ್ಲವೇ?
#GodiMedia
Our Leader of Opposition finally Remembering that he is the Leader of Opposition 🔥🔥🔥
Nice to see Rahul Gandhi ji asking tough questions. Ruling Government needs to give answers to each one.
Dear @grok ji,
Analyse this video properly word to word and tell us which points of Rahul Gandhi are true and need immediate answers from Government. Which points are exaggerated and you feel they are not true. Long answer only.
#FI
ಬಿಜೆಪಿಯನ್ನ ಸಾರಾಸಗಟಾಗಿ ತಿರಸ್ಕರಿಸುವ ನಾಡಿಗೆ 1 ಲಕ್ಷ ಕೋಟಿ ರೈಲ್ವೆ ಯೋಜನೆಗಳು.
ಪ್ರತಿ ಬಾರಿಯೂ 15-20 ಲೋಕಸಭೆ ಸಂಸದರನ್ನು ಆರಿಸಿ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬಿಜೆಪಿ ಸಂಸದರನ್ನು ಆರಿಸಿ ಕಳಿಸುವ ಕರ್ನಾಟಕಕ್ಕೆ ಇಂತಹ ಸೌಭಾಗ್ಯವಿಲ್ಲ.
ಅಲ್ಲಿಗೆ ಉದಯವಾಯಿತು ಚೆಲುವ ಕನ್ನಡ ನಾಡು 🙏🏼
'Atleast Rahul Gandhi should Resign now'
Rupee at 91.87 is the lowest ever in history, Modi Ji has an important message for Govt.
This should go viral.
When Nehru became PM, India had nothing, we were struggling for food, our budget was only ₹500 Cr
Still he built ISRO, IITs, IIMs & the entire India from scratch
There can never be second Nehru
— Major Gen CS Dhawan 🫡🔥