ಶ್ರೀಸವಾರಿ:
ಸಾಗರದ ಇಕ್ಕೇರಿ ಸೀಮೆ ಮಂಕಳಲೆಯ ಶ್ರೀಶಂಭುಲಿಂಗೇಶ್ವರ ಮತ್ತು ಶ್ರೀ ಮಹಾಕಾಳೀ ದೇವಾಲಯ
ವಿಶೇಷ: ದೇವರ ನೂತನ ರಥದ ಲೋಕಾರ್ಪಣೆ ಹಾಗೂ ಸುದೀರ್ಘ 52 ವರ್ಷಗಳ ನಂತರ ದೇವರ ಶ್ರೀಮತ್ ಮಹಾಸ್ಯಂದನ ರಥೋತ್ಸವ
12-04-2025
DR Anil S , Puttur City Hospital has made C-Section for my wife on 27-11-2024 & discharged on 2-12-2024. But after on week she got high fever of 104* for 3-4 days & immediately approached above Doctor & hospital , he gave some tablets &
ಶ್ರೀಪರಿವಾರದ ಮಧುಕೇಶ್ವರ ಜಿ ಹೆಗಡೆಯವರಿಗೆ ದೀಪಾವಳಿಯ ವಿಶೇಷ ದಿನದಂದು ಅಶೋಕೆಯ ಅಹಿಚ್ಛತ್ರದಲ್ಲಿ ತಮ್ಮ ಕಾರ್ಯದರ್ಶಿಯಾಗಿ ನಿರೂಪವನ್ನಿತ್ತು ಶ್ರೀಸಂಸ್ಥಾನದವರು ಆಶೀರ್ವದಸಿದ ಶುಭ ಘಳಿಗೆ.
@kanutota
@DgpKarnataka@KolkataPolice
We gave a missing complaint on Saturday on 16th June and we didn't receive any update. Please inform Nagara police to work on priority. His life in threat please do needful attached acknowledgement also.
@Smgwomenps
ಜ್ಞಾನ-ವಿಜ್ಞಾನ ಚಿಂತನ ಸತ್ರ ಎಂಬ ಹೆಸರಿನಡಿಯಲ್ಲಿ ಹಲವಾರು ಸಾಮಾಜಿಕ ವಿಷಯಗಳ ಕುರಿತು ಆಯಾ ವಿಷಯಗಳಲ್ಲಿ ಪರಿಣತರಿಂದ ಅಂತರ್ಜಾಲ ವಿಚಾರ ಸಂಕಿರಣಗಳ ಸರಣಿ ಕಾರ್ಯಕ್ರಮವನ್ನು ವಿವಿವಿಯ ಅಡಿಯಲ್ಲಿ ಆಯೋಜಿಸಲಾಗುತ್ತಾ ಇದ್ದು, ವಿದ್ಯಾರ್ಥಿಗಳು, ಪೋಷಕರಿಗಲ್ಲದೇ ಹಲವಾರು ಶ್ರೋತೃಗಳಿಗೆ ಪ್ರಯೋಜನಕಾರಿಯಾಗಿ ಪರಿಣಮಿಸಿದೆ. #SocialService_VVV
ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಮಹತ್ವ ನಮಗೆಲ್ಲಾ ತಿಳಿದೇ ಇದೆ. ಮನುಷ್ಯರಲ್ಲಿ ರಕ್ತ ಸಂಬಂಧಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುತ್ತವೆ. ನಾವು ಆರೋಗ್ಯವಂತರಾಗಿ ಜೀವಿಸಲು ಉತ್ತಮ ರಕ್ತವನ್ನು ಹೊಂದಿರಬೇಕು. ಮಾನವನ ದೇಹದ ಜೀವಸೆಲೆಯಾದ ರಕ್ತವನ್ನು ದಾನವಾಗಿ ನೀಡಿ ಇನ್ನೊಂದು ಜೀವವನ್ನು ಉಳಿಸುವುದು ಮಹತ್ಕಾರ್ಯವಾಗಿದೆ. #SocialService_VVV
ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡು ಸಮಾಜದ ಒಳಿತಿಗಾಗಿಯೂ ಕಾರ್ಯತತ್ಪರತೆಯನ್ನು ಹೊಂದಿರುವುದು ಈ ವಿದ್ಯಾದೇಗುಲದ ಉನ್ನತೋನ್ನತ ಗುಣಮಟ್ಟದ ಪ್ರತೀಕವೇ ಹೌದು. #SocialService_VVV
ಜಗತ್ತಿನ ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ತಿಳಿದು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಜೀವ ಉಳಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು. ಏಕೆಂದರೆ, ರಕ್ತದಾನ ಶ್ರೇಷ್ಠದಾನ. ಯಾವುದೇ ಒಂದು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ, ರಕ್ತವು ನಮಗೆ ಸಿಗದೇ ಇದ್ದಾಗ ರಕ್ತದಾನದ ಮಹತ್ವ ಅರಿವಾಗುತ್ತದೆ. #SocialService_VVV
ಒಬ್ಬ ವ್ಯಕ್ತಿಗೆ ರಕ್ತ ಬೇಕಾದರೆ ಅದು ಇನ್ನೊಬ್ಬ ವ್ಯಕ್ತಿ ದಾನ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆಯೇ ಹೊರತು ಬೇರೆಲ್ಲಿಂದಲೂ ಅಲ್ಲ. ಒಬ್ಬ ವ್ಯಕ್ತಿಯ ಕೇವಲ ಐದು ನಿಮಿಷದ ಸಮಯ ಇನ್ನೊಬ್ಬರ ಜೀವಿತಾವಧಿಯೂ ಆಗಬಲ್ಲದು, ಅಲ್ಲವೇ? #SocialService_VVV
ದೇಶದಲ್ಲಿ ಅದೆಷ್ಟೋ ಮಂದಿಗೆ ರಕ್ತದ ಅವಶ್ಯಕತೆ ಇರುತ್ತದೆ. ಅಪಘಾತದಿಂದ ನೋವಿಗೀಡಾದವರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಅದೆಷ್ಟೋ ಜನರು ಯೂನಿಟ್ ರಕ್ತಕ್ಕಾಗಿ ಹೋರಾಟ ನಡೆಸುತ್ತಿರುತ್ತಾರೆ. ನಾವು ನೀಡುವ ಒಂದು ಯೂನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು. #SocialService_VVV