Anti Communal Special Task force ನ್ನು ನಾನು ಸ್ವಾಗತಿಸುತ್ತೇನೆ, ಆದರೆ ಇದು ಹಿಂದುಗಳನ್ನು ಟಾರ್ಗೆಟ್ ಮಾಡದೆ ನ್ಯಾಯಯುತವಾಗಿ ಕಾರ್ಯಮಾಡಲಿ.
ಇದು Anti Hindu Special Task Force ಆಗದಿರಲಿ.
#SAF#DKPOLICE#DKCommisioner#DKSP#HomeMinisterKarnataka
Bengaluru, Karnataka: Vishwa Hindu Parishad Karnataka President Deepak Rajgopal on the decision of Karnataka Govt. to provide 4% reservation to Muslims in Govt contracts says, "...As part of this process, on 8th April, we will conduct peaceful protests across all district headquarters and submit memorandums to the respective District Collectors. This is our way of conveying our unhappiness with the government's decision, and to urge them not to leave out the majority of this democratic nation"
ಕರ್ನಾಟಕದ ಶೃಂಗೇರಿ ಕ್ಷೇತ್ರ ದಲ್ಲಿ ವಸ್ತ್ರ ಸಂಹಿತೆ ಯ ನಿರ್ಧಾರವನ್ನು ವಿಶ್ವ ಹಿಂದೂ ಪರಿಷದ್ ಸ್ವಾಗತಿಸುತ್ತದೆ .
ಇದೆ ಮಾದರಿಯಲ್ಲಿ ಕರ್ನಾಟಕದ ಎಲ್ಲಾ ಹಿಂದೂ ಶ್ರದ್ಧಾ ಕೇಂದ್ರಗಳಲ್ಲಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಒಳಪಟ್ಟ ಎಲ್ಲ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೇ
ಲವ್ ಜಿಹಾದ್ ಗೆ ಬಲಿಯಾದ ಹಿಂದೂ ಹುಡುಗಿಯ ತಂದೆ ವಿನೋದ್ ತನ್ನ ಮಗಳನ್ನು ನಟೋರಿಯಾಸ್ ಕ್ರಿಮಿನಲ್ ಮಹ್ಮಮದ್ ಅಸ್ಪಾಕ್ ನಿಂದ ರಕ್ಷಿಸುವಂತೆ ಮಾಧ್ಯಮ ಮುಂದೆ ಮಂಗಳೂರುನಲ್ಲಿ ಕಣ್ಣೀರು ಹಾಕಿದರು.
ಲವ್ ಜಿಹಾದ್ ನ ವಿರುದ್ಧ ಎಚ್ಚೆತ್ತುಕೊಳ್ಳಬೇಕಾಗಿದೆ ಹಿಂದೂ ಸಮಾಜ.
ಹಿಂದೂ ಯುವತಿಯನ್ನು ಮುಸ್ಲಿಂ ಯುವಕನ ಜೊತೆ ಪತ್ತೆ ಹಚ್ಚಿದ ಪೊಲೀಸರು.
ಮಹಮ್ಮದ್ ಅಶ್ಪಕ್ ಈಗಾಗಲೇ ಮದುವೆಯಾಗಿದ್ದು ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ ಇವನ ಮೇಲೆ 8 ಕ್ರಿಮಿನಲ್ ಕೇಸು ಇದೆ.
ಮಂಗಳೂರಿನ ಕಾಲೇಜಿನಲ್ಲಿ ಕಲಿಯುತ್ತಿದ್ದ ಮಗಳನ್ನು ಅಪಹರಣ ಮಾಡಿ ಮತಾಂತರ ಮಾಡಿದ್ದಾನೆ ಹುಡುಗಿಯ ತಂದೆ ಮo ಕಮೀಷನರ್ ರವರಿಗೆ ದೂರು
#ಲವ್_ಜಿಹಾದ್_
What is Mecca?
ಮಕ್ಕೇಶ್ವರ ದೇವಸ್ಥಾನವೇ ಮೆಕ್ಕಾ...!
ಇವರಿಗೆ ಒಂದು ದೇವಾಲಯ ಕಟ್ಟುವ ಅರ್ಹತೆ ಎಲ್ಲಿದೆ?
ಭಾರತದಲ್ಲಿ ಇರುವ ಸಹಸ್ರಾರು ಮಸೀದಿಗಳು ನಿರ್ಮಾಣ ಆಗಿರುವುದೇ ಹಿಂದೂ ದೇವಸ್ಥಾನಗಳ ಮೇಲೆ.
ಇದನ್ನು ಮುಸಲ್ಮಾನರು ವಿರೋಧ ಮಾಡುವುದಿಲ್ಲ ಹಿಂದೂಗಳಲ್ಲಿ ಇರುವ ನಕಲಿ ಜಾತ್ಯಾತೀತರೇ ಬರುತ್ತಾರೆ.
ಕಾಮೆಂಟ್ ನೋಡಿ.
ಮಂಗಳೂರು ಭಾರತ ಮಾತೆಗೆ ಜೈಕಾರ ಹಾಕಿದವರ ಮೇಲೆ ಮುಸ್ಲಿಂ ಜಿಹಾದಿಗಳಿಂದ ಚೂರಿ ಇರಿತ -
ರಾಜ್ಯಸರಕಾರದ ಅತೀಯಾದ ಮುಸ್ಲಿಂ ಓಲೈಕೆ ಮತ್ತು ಹಿಂದೂ ವಿರೋಧಿ ನೀತಿಯ ವಿರುದ್ಧ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ.
2013 ಸಿದ್ದರಾಮಯ್ಯನವರ ಕಾಂಗ್ರೇಸ್ ಸರಕಾರ ಬಂದಾಗ ಸಾಲು ಸಾಲಾಗಿ ಹಿಂದೂ ಕಾರ್ಯಕರ್ತರ ಹತ್ಯೆ ಈಗ ಸಾಲು ಸಾಲಾಗಿ ಹಿಂದೂ ಯುವತಿಯರ ಹತ್ಯೆ.
ಹಂತಕರ ವಿರುದ್ಧ ಎನ್ಕೌಂಟರ್ ಅಸ್ತ್ರ ಉಪಯೋಗಿಸಿ.
ಕರ್ನಾಟಕದಲ್ಲಿ ಸಾಲು ಸಾಲಾಗಿ ಹಿಂದೂ ಯುವತಿಯರ ಹತ್ಯೆ.
ಹಂತಕರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಲು ಸರಕಾರ ವಿಫಲ. ಒಂದೇ ತಿಂಗಳಲ್ಲಿ ಪ್ರೀತಿಯ ನೆಪದಲ್ಲಿ 3 ಯುವತಿಯರ ಹತ್ಯೆ , ಹುಬ್ಬಳ್ಳಿಯಲ್ಲಿ ನೇಹಾ ಮತ್ತು ಅಂಜಲಿ, ಕೊಡಗಿನಲ್ಲಿ ಮೀನಾ.
ಆರೋಪಿಗಳ ವಿರುದ್ಧ ಎನ್ಕೌಂಟರ್ ಅಸ್ತ್ರ ಉಪಯೋಗಿಸಿ.
ಶರಣ್
ವಿಶ್ವ ಹಿಂದೂ ಪರಿಷತ್
ಭಾಜಪ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರರವರೇ,
ವಿರೋಧ ಪಕ್ಷದ ನಾಯಕ ಅಶೋಕ್ ಬಜರಂಗದಳ ಬಗ್ಗೆ ನೀಡಿದ ಹೇಳಿಕೆ ಅಕ್ಷಮ್ಯ ಅಪರಾಧ. ಈ ಮಾತುಗಳು ಹಿಂದೂ ಕಾರ್ಯಕರ್ತರ ಮನಸ್ಸಿಗೆ ನೋವು ಆಗಿದೆ ಇವರ ಮೇಲೆ ಕ್ರಮ ತೆಗೆದುಕೊಳ್ಳಿ. ಅವರು ವಿಧಾನ ಸಭೆ ಯಲ್ಲಿ ಮಾತಾಡಿದ್ದ ಹೇಳಿಕೆಗಾಗಿ ಹಿಂದೂ ಕಾರ್ಯಕರ್ತರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು.
ಮಾನ್ಯ ಶ್ರೀ ದಯಾನಂದ ನಾಯ್ಕಾ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಇವರಿಗೆ ಆಗ್ರಹ:-
ಶಾಲಾ ಮಕ್ಕಳಿಗೆ ಹಿಂದೂ ಧರ್ಮ, ದೇವರಬಗ್ಗೆ ಅವಹೇಳನಕಾರಿ ಬೋಧಿಸಿ ಮಕ್ಕಳಲ್ಲಿ ಧರ್ಮ ವಿರೋಧಿ ಚಿಂತನೆಯನ್ನು ಬಿತ್ತುತ್ತಿರುವ ಮಂಗಳೂರಿನ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟೆರ್ ಪ್ರಭಾ ಮೇಲೆ ಕ್ರಮಕೈಗೊಳ್ಳಿ.
ಈದ್ ಮಿಲಾದ್ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸಿ, ಹಿಂದೂ ಮನೆಗಳ ಮೇಲೆ ದಾಳಿ ನಡೆಸಿರುವುದು ಭಯೋತ್ಪಾದಕ ಕೃತ್ಯ, ಈ ಘಟನೆ ಕೋಮುಗಲಭೆ ಅಲ್ಲ, ಇದು ಮುಸ್ಲಿಂ ದಂಗೆ. ಹಾಗಾಗಿ ಸರಕಾರ ಈ ಪ್ರಕರಣವನ್ನು NIA ತನಿಖೆಗೆ ಒಳಪಡಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹ
ಧಕ್ಕೆಯಲ್ಲಿ ದಂಡನೆ ವಿಧಿಸಲು ಶರಿಯತ್ ಕಾನೂನು ಜಾರಿಯಲ್ಲಿದೆಯಾ ? ಇವರ ಬೆದರಿಕೆಯ ತಂತ್ರಗಳಿಗೆ ಹಿಂದೂ ಮೀನುಗಾರರು ಮಣಿಯಬಾರದು ನಿಮ್ಮೊಂದಿಗೆ ಇಡೀ ಹಿಂದೂ ಸಮಾಜ ಇದೆ
ಪೋಲಿಸ್ ಇಲಾಖೆ ತಕ್ಷಣ ಈ ಬ್ಯಾನರ್ ಹಾಕಿದ ಅವರ ವಿರುದ್ಧ ಕ್ರಮ ಕೈಗೊಳ್ಳಲಿ