🚦 ಟ್ರಾಫಿಕ್ ಫೈನ್ ಪಾವತಿ: ಮತ್ತೆ ವಿನಾಯಿತಿ ಘೋಷಿಸಿದ ಸರ್ಕಾರ 🚦
📢 ವಾಹನ ಸವಾರರ ಗಮನಕ್ಕೆ:
ಬಾಕಿ ಇರುವ ಟ್ರಾಫಿಕ್ ದಂಡಗಳನ್ನು ಪಾವತಿಸಲು ರಾಜ್ಯ ಸರ್ಕಾರವು ಮತ್ತೊಮ್ಮೆ ವಿಶೇಷ ವಿನಾಯಿತಿ ನೀಡಿದೆ.
✅ ದಿನಾಂಕ: ಜೂನ್ 21 ರಿಂದ ಜುಲೈ 10 ರವರೆಗೆ
✅ ರಿಯಾಯಿತಿ: ಟ್ರಾಫಿಕ್ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ
✅ ಅವಕಾಶ: ಬಾಕಿ ಇರುವ ಟ್ರಾಫಿಕ್ ಚಾಲನ್ಗಳನ್ನು ಕಡಿಮೆ ಮೊತ್ತದಲ್ಲಿ ಪಾವತಿಸಬಹುದು.
⚠️ ನಿಗದಿತ ಅವಧಿಯೊಳಗೆ ದಂಡ ಪಾವತಿಸಿ, ಅನಗತ್ಯ ಕಾನೂನು ತೊಂದರೆಗಳನ್ನು ತಪ್ಪಿಸಿಕೊಳ್ಳಿ.
" ಸಂಚಾರ ನಿಯಮಗಳನ್ನು ಪಾಲಿಸಿ.. ಸುರಕ್ಷಿತವಾಗಿ ವಾಹನ ಚಲಾಯಿಸಿ"
#TumakuruDistrictpolice
#TrafficFine #50%Concession
@venkatashok@DspTumkur@TumakuruTraffic@KarnatakaCops
ಇಂದು ತುಮಕೂರು ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ವತಿಯಿಂದ ವಿಜಯದಶಮಿ ಪಥ ಸಂಚಲನ ಕಾರ್ಯಕ್ರಮದ ಬಂದೋಬಸ್ತ್ ನ ಅಂಗವಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬ್ರೀಫಿಂಗ್ ನಡೆಸಿ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು.
#TumakuruDistrictPolice#RSSRouteMarch#BBRollCall@venkatashok
ಮದ್ದೂರಿನಲ್ಲಿ ನಿನ್ನೆ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟದ ಘಟನೆಗೆ ಸಂಬಂಧಿಸಿದಂತೆ ಶ್ರೀಮತಿ ಗೌರಮ್ಮ ಜಗದೀಶ್ ರವರೊಂದಿಗೆ ADGP ಶ್ರೀ ಆರ್. ಹಿತೇಂದ್ರ ರವರಿಗೆ ದೂರು ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಇಂದ್ರೇಶ್, ಶ್ರೀ ಸ್ವಾಮಿ ಗೌಡ, ಶ್ರೀ ಮಲ್ಲಿಕಾರ್ಜುನ್,
ಸಿಎಂ @siddaramaiah ನವರೇ, ನಿಮ್ಮ so-called secular, ಜಾತ್ಯತೀತ ಸರ್ಕಾರದಲ್ಲಿ ಹಿಂದೂಗಳು ಹೇಗೆ ಎರಡನೇ ದರ್ಜೆ ಪ್ರಜೆಗಳಾಗಿದ್ದಾರೆ ಎನ್ನುವುದನ್ನ ಈ ಹೆಣ್ಣುಮಗಳು ಬಹಳ ಚೆನ್ನಾಗಿ ಹೇಳಿದ್ದಾಳೆ ನೋಡಿ.
ಡಿಸಿಎಂ @DKShivakumar ಅವರೇ, ನಿಮ್ಮ so-called "ಬ್ರದರ್ಸ್" ಗಳು ಹೇಗೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನುವುದನ್ನು ಕಿವಿಗೊಟ್ಟು ಕೇಳಿ ಸ್ವಾಮಿ. "ನಮಸ್ತೇ ಸದಾ ವತ್ಸಲೇ" ಎಂದು ಹೇಳಿದ್ದಕ್ಕೆ ವಾರ್ನಿಂಗ್ ಬಂದ ಕೂಡಲೇ ಎದ್ದೆನೋ ಬಿದ್ದೆನೋ ಎಂದು ಹೆದರಿಕೊಂಡು ಸುದ್ದಿಗೋಷ್ಠಿ ಮಾಡಿ ಹೈಕಮಾಂಡ್ ನಾಯಕರಿಗೆ ಕ್ಷಮೆ ಕೇಳಿದರಲ್ಲ, ಈಗ ಗಣೇಶೋತ್ಸವಕ್ಕೆ ಭದ್ರತೆ ಕೊಡಲಾಗದ ತಾವು ಹಿಂದೂಗಳ ಕ್ಷಮೆ ಕೇಳುತ್ತೀರಾ?
ನಾಚಿಕೆಯಾಗಬೇಕು ನಿಮ್ಮ ಹಿಂದೂ ವಿರೋಧಿ @INCKarnataka ಪಕ್ಷಕ್ಕೆ.
ಎಲ್ಲರಿಗೂ ನಮಸ್ಕಾರ.. ನಾನು ಆರೋಗ್ಯವಾಗಿದ್ದೇನೆ.. ರೆಗ್ಯುಲರ್ ಚೆಕ್ ಅಪ್ ಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ ಅಷ್ಟೇ.. ಯಾವುದೇ ಊಹಾ ಪೋಹ ಗಳಿಗೆ ಕಿವಿಕೊಟ್ಟು ಗೊಂದಲಕ್ಕಿಡಾಗಬೇಡಿ.. ನಿಮ್ಮ ಪ್ರೀತಿ ಕಾಳಜಿಗೆ ಅನಂತ ಧನ್ಯವಾದಗಳು 🙏
After 11 years a multi year break out in June 2024 with the T20 WC win and within 8 months another ICC title for us, a third champions trophy win.
Congratulations Team
ದೇಶ ಕಂಡ ಶ್ರೇಷ್ಠ ಪ್ರಧಾನಿಗಳು, ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಲು ಶ್ರಮಿಸಿದ ಧೀಮಂತರು, ಭಾರತದ ರಾಜಕೀಯ ಮತ್ತು ಆರ್ಥಿಕತೆಯ ಕ್ಷೇತ್ರದಲ್ಲಿ ಅತ್ಯಮೂಲ್ಯವಾದ ಕೊಡುಗೆಗಳನ್ನು ನೀಡಿದ ಸಹೃದಯಿ ರಾಜಕಾರಣಿ ಮತ್ತು ಖ್ಯಾತ ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ರವರಿಗೆ ಭಾವಪೂರ್ಣ ವಿಧಾಯ ಹಾಗೂ ಅಂತಿಮ ನಮನಗಳು..🙏🙏🙏
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
🕊️🕊️🕊️🕊️🕊️🕊️🕊️🕊️🕊️🕊️🕊️
#rip #dr_manamohan_singh #ಭಾವಪೂರ್ಣ_ನಮನಗಳು #ಸದ್ಗತಿ
#ManmohanSingh #ಮನಮೋಹನ್_ಸಿಂಗ್