@CTRavi_BJP ಮಂ���ುನಾಥ ನ ಹೆಸರನ್ನು ಎಳೆದು ತರುತ್ತಿರುವವರು ನೀವು ,
ಒಬ್ಬ ಜವಾಬ್ದಾರಿಯುತ ಸರ್ಕಾರ ಜನಗಳ ಒತ್ತಾಯದ ಮೇರೆಗೆ ,ಆರೋಪದ ತನಿಖೆ ಮಾಡುತ್ತಿದೆ ,
ಮಂಜುನಾಥನ ಹೆಸರಿನಲ್ಲಿ ಬೇಳೆ ಬೇಯುತ್ತದೇನೋ ಎಂದು ನೋಡುತ್ತಿರುವವರು ನೀವು ,
@siddaramaiah ಸರಿಯಾಗೇ ಹೇಳಿದ್ದಿರ ನಾಗರಾಜ್ ಯಾದವ್ ರವರೆ ,
ಸಿದ್ದರಾಮಯ್ಯ ಒಬ್ಬ ದಕ್ಷ ,ಶೋಷಿತ ಸಮುದಾಯಗಳ ಬಗ್ಗೆ ಕಾಳಜಿಯುಳ್ಳ ಒಬ್ಬ ಜನನ���ಯಕ ,
ಇದು ಅದನ್ನು ಸಹಿಸಲು ಆಗದಿರುವವರ ಕುತಂತ್ರ ,
@siddaramaiah ಒಬ್ಬ ಹಿಂದುಳಿದ ವರ್ಗದ ಸಮರ್ಥ, ದಕ್ಷ ,ಸುಧೀರ್ಘ ರಾಜಕೀಯ ಜೀವನದಲ್ಲಿ ಕಳಂಕ ರಹಿತ ಜನನಾಯಕ ನಿಗೆ ಕಳಂಕ ತರುವ ಹುನ್ನಾರ .
ಇದಕ್ಕೆಲ್ಲ ಅಂಜಬೇಡಿ, ಅಹಿಂದ ವರ್ಗ ಮಾತ್ರವಲ್ಲ ಇಡೀ ರಾಜ್ಯದ ಎಲ್ಲಾ ವರ್ಗದ ಜನ ನಿಮ್ಮೊಟ್ಟಿಗಿದ್ದಾರೆ ,