ಪೈಲ್ವಾ��್ ಆಡಿಯೋ ಲಾಂಚ್ ಗೆ ನಮ್ಮ ಮಧುಗಿರಿ ತಾಲ್ಲೂಕು ಕಿಚ್ಚ ಸುದೀಪ್ ಸೇನಾ ಸಮಿತಿ ವತಿಯಿಂದ ಎಲ್ಲರೂ ಸೇರಿ ಹೋಗುತಿದ್ದೇವೆ..ನಮ್ಮ MKSSS ಇಂದ ಪೈಲ್ವಾನ್ ಸಿನಿಮಾ 100 ದಿನ RUNNING SUSFULL ಆಗಬೇಕು ..
"ಯಜಮಾನ್ರಿಗೊಂದು ರಂಗನಮನ".. ಡಾ.ವಿಷ್ಣು ಅವರ ಹೆಸರನ್ನು ಕನ್ನಡಿಗರ ಮನದಾಳದಲ್ಲಿ ಹಚ್ಚ ಹಸಿರಾಗಿರಿಸಲು ಅವರ ಅಭಿಮಾನಿಗಳಿಂದ "ಡಾ.ವಿಷ್ಣುವರ್ಧನ ನಾಟಕೋತ್ಸವ" ಎಂಬ ಅರ್ಥಪೂರ್ಣ ಕಾರ್ಯಕ್ರಮ ಸೆಪ್ಟೆಂಬರ್ 18 ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ರಂಗೋತ್ಸವ ಯಶಸ್ವಿಯಾಗಲಿ. #ಯಜಮಾನ್ರ ಹೆಸರು ಅಜರಾಮರವಾಗಲಿ. 🙏🏼🙏🏼