*ಮರೆತರೂ ಮರೆಯಲಾಗದ ಮಿನುಗುತಾರೆ*
- Manu Vaidya
ನಾಟಕ ಕಂಪನಿಗಳಲ್ಲಿ ನಾಟ್ಯ ಮಾಡುತ್ತಾ, ಯಾವುದೋ ಚಿಕ್ಕ, ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಕಲ್ಪನಾ, ಸಿನಿಮಾ ನಟಿಯಾಗಬೇಕೆಂದು ಮದ್ರಾಸ್ ಗೆ ಕಾಲಿಟ್ಟಾಗ ಆಗಿನ್ನೂ ಹದಿನಾರರ ಎಳೆಯ ಪ್ರಾಯ ಅವಳಿಗೆ. ಆಗ ಅವಳು ಶರತ್ಲತಾ ಆಗಿದ್ದಳು. ಆಗೆಲ್ಲಾ ಕನ್ನಡ... https://t.co/rLGfz6xwTM
*ಪುಸ್ತಕವಾಗುತ್ತಿರುವ ರೀಡೂ ಕನ್ನಡ ಲೇಖನ ಮಾಲೆ - ಸ್ಫ್ಯಾನಿಷ್ ಗಾದೆಗಳು*
2017 ಸೆಪ್ಟೆಂಬರ್ 18ರಂದು ರಂಗಸ್ವಾಮಿ ಮೂಕನಹಳ್ಳಿ ಅವರು ರೀಡೂ ಕನ್ನಡದಲ್ಲಿ ಬರೆಯಲು ಆರಂಭಿಸಿದ ಅಂಕಣ – ಸ್ಪ್ಯಾನಿಷ್ ಗಾದೆಗಳು. ಸ್ಪೇನ್ ನಲ್ಲಿದ್ದಾಗ ಅಲ್ಲಿ ಜನರ ಒಡನಾಟದಿಂದ ತಿಳಿದುಕೊಂಡ ಹಲವು ಗಾದೆಗಳು ನಮ್ಮ ಕನ್ನಡದಲ್ಲಿರುವ... https://t.co/vd8isM967I
*ನಡೆ ನೀನು ನಡೆ!*
- Akanksha Shekhar
ಅಂತ್ಯವ ಯಾರು ಬಲ್ಲರು?
ಶುರುವ ಯಾರು ಮರೆಯಕೂಡದು!
ನಡೆದು ಬಂದ ದಾರಿ ತಿರುಗಿ
ನೋಡಿದಾಗ,
ನೀನು ಯಾರೆಂದು ನಿನಗೆ ನೆನಪಾಗುವುದು!
https://t.co/36EJsN1EjS https://t.co/36EJsN1EjS
*ಹಿಂದುಳಿದ ವರ್ಗದವರಿಗೆ ಮೋದಿಯವರ ಕೊಡುಗೆಯೇನು?*
- Rahul Hajare
ದಲಿತರ ಜಾತಿ ನಿಂದನೆ ಆರೋಪವನ್ನು ಪರಿಶೀಲಿಸಲು ವಿಶೇಷ ನ್ಯಾಯಾಲಯವನ್ನು ತೆರೆಯಲಾಗಿದೆ.
9.ಕ್ಯಾಶ್ಲೆಸ್ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಕಾರಣಕ್ಕೆ ಮೋದಿಯವರು ಬಿಡುಗಡೆ ಮಾಡಿದ ಆ್ಯಪ್ಗೆ BHIM ಎಂದು ಡಾ. ಅಂಬೇಡ್ಕರ್ ಅವರ ಹೆಸರನ್ನು... https://t.co/wxbWKq5kYa
*ಕಳೆದ ಐದು ವರ್ಷದಲ್ಲಿ ಪದ್ಮ ಪ್ರಶಸ್ತಿಗಳು.*
- Rahul Hajare
ಇನ್ನೂ ಕೆಲವರು ಅದೆಂಥ ಎಲೆ ಮರೆ ಕಾಯಿಗಳೆಂದರೆ ಅವರಿಗೆ ಇಂಥ ಒಂದು ಪ್ರಶಸ್ತಿ ಇರುವುದೇ ಗೊತ್ತಿರಲಿಲ್ಲ. ಸುಮ್ಮನೇ ಒಳಿತನ್ನು ಮಾಡುತ್ತಾ ಸಾಗಿದ್ದವರು. ಶ್ರೇಷ್ಟಾತಿಶ್ರೇಷ್ಟರೇ ಸರ್ಕಾರದ ಕಣ್ಣಿಗೆ ಬೀಳದ ಈ ಕಾಲದಲ್ಲಿ ಇಂಥವರನ್ನೂ ಗುರುತಿಸಿ... https://t.co/MKjsKGmw9R
*ಶಿರಡಿಯನ್ನು ಆಧ್ಯಾತ್ಮಿಕ ಶಿಖರವಾಗಿಸಿದ ಸಾಯಿಬಾಬಾ*
- Saroja Prabhakar
ತಮ್ಮ ಮೂರು ಅವತಾರದ ನಂತರ ಶರೀರ ಬಿಡುವ ಸಮಯದಲ್ಲಿ ಸಾ¬ರೂಪದಲ್ಲಿರುವ ನಿನ್ನೊಳಗೆ ಪ್ರವೇಶಿಸುತ್ತೇನೆ ಎಂದು ಶ್ರೀಪಾದರು ಹೇಳಿದಾಗ, ನನಗೆ ಅದ್ವೈತಸ್ಥಿತಿ ಬೇಕು, ದತ್ತಸಾಯುಜ್ಯವನ್ನು ಪ್ರವರ್ತಿಸಿ ಎಂದು ಹನುಮನು ಕೇಳುತ್ತಾನೆ. ಬಳಿಕ... https://t.co/pY2AY0BUjx
*ಪಾಪಿರಾಷ್ಟ್ರದ ಸರ್ವನಾಶಕ್ಕೆ ನಮೋ ಸೂತ್ರ*
ಜಗತ್ತಿನಲ್ಲಿ ಅತ್ಯಂತ ಯಶಸ್ವೀ ನದಿ ನೀರು ಹಂಚಿಕೆ ಒಪ್ಪಂದ ಇರುವುದು ಯಾವ ರಾಷ್ಟ್ರಗಳ ನಡುವೆ ತಿಳಿದಿದೆಯೇ? ನೀವು ನಂಬಲೇಬೇಕು ಅದು ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ “ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ”. ಇಡೀ ವಿಶ್ವದಲ್ಲಿ ಈ ನದಿ ನೀರು ಹಂಚಿಕೆ... https://t.co/yPnf3bvQHS
*ಮೋದಿ ಸರ್ಕಾರದ ಹಲವು ಯೋಜನೆಗಳ ಫಲ*
- Rahul Hajare
ಮೋದಿ ಅಂಬಾನಿ ಆದಾನಿಗಳಿಗೆ ಲಾಭ ಮಾಡಿದ್ದಾರೆ ಎನ್ನುವವರು ಕೆಳಗಿನ ಯೋಜನೆ ಮತ್ತು ಫಲಾನುಭವಿಗಳ ಲೆಕ್ಕಗಳನ್ನು ಗಮನಿಸಿ. ಇದರಲ್ಲೂ ಅಂಬಾನಿ ಆದಾನಿ ಕಂಡರೆ ನಿಮಗೆ ದೃಷ್ಟಿದೋಷವಿರಬಹುದು ಒಮ್ಮೆ ಪರೀಕ್ಷಿಸಿ.
https://t.co/kF55AtHem1 https://t.co/kF55AtHem1
*ಬೆಸ್ಟ್ ಫಿನಿಶರ್ ಮೋದಿ - 1*
- Rahul Hajare
೬. 171 ಕಿಲೋಮೀಟರ್ ಉದ್ದದ ಬನ್ಸಾರ್ ಕ್ಯಾನಲ್ ಸರಿಸುಮಾರು 1 ಲಕ್ಷ 70 ಸಾವಿರ ರೈತರ ಹೊಲಗಳಿಗೆ ನೀರು ಕೊಡಬಲ್ಲ, 40 ವರ್ಷದ ಮೊದಲು ಶುರುವಾದ ಯೋಜನೆ ಪೂರ್ಣಗೊಂಡಿದೆ.
೭. ರಾಷ್ಟ್ರೀಯ ಪೋಲಿಸ್ ಸ್ಮಾರಕ 34 ವರ್ಷಗಳ ಬೇಡಿಕೆ ಪೂರ್ಣಗೊಂಡಿದೆ.
೮. ವಾರಣಾಸಿ... https://t.co/nlysvweJ7Y
*ಪದ್ಮ ಪ್ರಶಸ್ತಿ ಪುರಸ್ಕಾರ ಅಂದು-ಇಂದು*
- Rohith Chakratheertha
2015ರಲ್ಲಿ ಎನ್ಡಿಎ ಸರಕಾರ ತನ್ನ ಅಧಿಕಾರಾವಧಿಯ ಮೊದಲ ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರು ಮಾತಾಡಿದ್ದರು. ಇಷ್ಟು ವರ್ಷ ನಾವು ನೋಡಿದ್ದ ಪಟ್ಟಿಗೂ ಈಗ ಗಮನಿಸುತ್ತಿರುವ ಪಟ್ಟಿಗೂ... https://t.co/eyOpfWvGJ3
*ಅವನಲ್ಲ ಅವಳು...ನಮಗೇಕಿಲ್ಲ ಬಾಳು...?*
-Manu Vaidya
ಮಾನವ ಸಮಾಜ ತನ್ನ ಸುತ್ತಲೂ ನಿಯಮಗಳೆಂಬ ಚೌಕಟ್ಟನ್ನು ನಿರ್ಮಿಸಿಕೊಂಡಿದೆ. ಅದರಲ್ಲಿ ಗಂಡು ಎಂದರೆ ಹೀಗೇ ಇರಬೇಕು, ಹೆಣ್ಣಾದವಳು ಹೀಗಿರಬೇಕು ಎಂಬ ನಿಯಮವೂ ಒಂದು. ಅದು ಸಹಜ ಮತ್ತು ಪ್ರಕೃತಿ ನಿಯಮವೂ ಅದೇ. ಹೆಣ್ಣಾದವಳು ಹೆರಲಾಗುತ್ತದೆಯೇ ಹೊರತು... https://t.co/mFTzHUVy70
*ಗೋಕುಲ: ಕೊಳಲ ಕಲಿಕೆಗೊಂದು ಗುರುಕುಲ*
- Saroja Prabhakar
ಮಾನವ ಸಮಾಜ ತನ್ನ ಸುತ್ತಲೂ ನಿಯಮಗಳೆಂಬ ಚೌಕಟ್ಟನ್ನು ನಿರ್ಮಿಸಿಕೊಂಡಿದೆ. ಅದರಲ್ಲಿ ಗಂಡು ಎಂದರೆ ಹೀಗೇ ಇರಬೇಕು, ಹೆಣ್ಣಾದವಳು ಹೀಗಿರಬೇಕು ಎಂಬ ನಿಯಮವೂ ಒಂದು. ಅದು ಸಹಜ ಮತ್ತು ಪ್ರಕೃತಿ ನಿಯಮವೂ ಅದೇ. ಹೆಣ್ಣಾದವಳು ಹೆರಲಾಗುತ್ತದೆಯೇ ಹೊರತು... https://t.co/GLwursiqUb
*ಮೆಟ್ಟಲಾಗದ ಚಪ್ಪಲಿಯನ್ನ ಬಿಡುವುದೇ ಲೇಸು*
- Rangaswami Mookanahalli
ಇದನ್ನ ಇಂಗ್ಲಿಷ್ ಭಾಷಿಕರು Don’t Bridge over troubled waters ಎನ್ನುತ್ತಾರೆ. ದೇವನೊಬ್ಬ ನಾಮ ಹಲವು ಎನ್ನುವಂತೆ ಗಾದೆಯನ್ನ ವಿವಿಧ ರೀತಿಯಲ್ಲಿ ಬೇರೆಯ ಪದಗಳಲ್ಲಿ ಹೇಳಿದ್ದಾರೆ. ಮೂಲದಲ್ಲಿ ಅರ್ಥ ಮಾತ್ರ ಅದೇ ಆಗಿದೆ.... https://t.co/dIE7Nf91fj
*ಭಾರತೀಯ ರಾಜನ ವಿದೇಶೀ ಮಕ್ಕಳು - ಹುದುಗಿಹೋದ ಚರಿತ್ರೆ*
- Vikram Jois
ಈತನ ಈ ಕ್ರಮವನ್ನು ಬ್ರಿಟೀಷ್ ಸರ್ಕಾರ ಕಟುವಾಗಿ ವಿರೋಧಿಸಿತು. ವಿದೇಶೀ ನಿರಾಶ್ರಿತರಿಗೆ ಆಶ್ರಯ ನೀಡಬಾರದೆಂದು, ಅವರೆಲ್ಲರನ್ನೂ ತನ್ನ ರಾಜ್ಯದಿಂದ ಹೊರಹಾಕಬೇಕೆಂದು ರಾಜನಿಗೆ ತಾಕೀತು ಮಾಡಿತು. ಬ್ರಿಟೀಷರ ಈ ಆದೇಶದಿಂದ ಬೇಸರಗೊಂಡ ರಾಜ... https://t.co/XBy4fnIVzB
*ತಾಯಿಗೆ ತಕ್ಕ ಮಗ - ವಿಂಗ್ ಕಮಾಂಡರ್ ಅಭಿನಂದನ್!*
- Vikram Joshi
ವಿಂಗ್ ಕಮಾಂಡರ್ ತಾಯಿ Doctors Without Borders (Médecins Sans Frontières) ಸಂಸ್ಥೆಯ ಭಾಗವಾಗಿದ್ದವರು. ಇವರು ದೇಶಾತೀತವಾಗಿ ಗಡಿಯಾಚೆಗೂ ಹೋಗಿ ಮಾನವೀಯ ಮೌಲ್ಯಗಳನ್ನು ಹೊತ್ತು ಸಂಘರ್ಷ ವಲಯದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿದ... https://t.co/eUvTGXhcti
*ಅಂದು ಪ್ರಣಯಕ್ಕೆ ಪ್ಯಾರಿಸ್! ಇಂದು ಪ್ರವಾಸಿಗರಿಗೆ ರಿಸ್ಕ್!*
- Rangaswami Mookanahalli
ದಶಕದ ಹಿಂದೆ ಐಫೇಲ್ ಟವರ್ ಕೆಳೆಗೆ ಕುಂಟೆ ಬಿಲ್ಲೆ ಆಡುವ ಮಕ್ಕಳು ಇರುತ್ತಿದ್ದರು. ಪಕ್ಕದಲ್ಲೇ ಇರುವ ಪಾರ್ಕ್ ನಲ್ಲಿ ಮಕ್ಕಳ ಕಲರವ ಇನ್ನೂ ಕಿವಿಯಲ್ಲಿ ಇದೆ. ಇಂದು ಆ ಜಾಗವನ್ನು ಆಟೋಮ್ಯಾಟಿಕ್ ಮಷೀನ್ ಗನ್ ಹಿಡಿದ... https://t.co/NgDMlneZ5R
*ಭಾರತವು ಬದಲಾಗಿದೆ, ಬುದ್ಧಿಜೀವಿಗಳ ಮುಖವಾಡ ಬಯಲಾಗಿದೆ*
- Vikram Joshi
ಭಾರತದ ಸೇನೆಯ ನೀತಿಯನ್ನು, ಮುಂದಿನ ಹೆಜ್ಜೆಯನ್ನು ಊಹಿಸುವುದು ಕಷ್ಟ ಆದರೆ ಒಂದು ಮಾತಂತು ನಿಜ ನಮ್ಮ ಯೋಧರು ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಡದೇ ನಿದ್ರೆ ಮಾಡುವುದಿಲ್ಲ. ಪಾಕಿಸ್ತಾನ ಇಂದು ಒಂದು ದುರ್ಬಲ ದೇಶ. ಅಲ್ಲಿ ಜನರಿಗೆ... https://t.co/1DIYMgWPMJ
*ಅಶ್ರುತರ್ಪಣದ ನಮನ*
- Vikram Jois
ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಆಗಬೇಕೆಂದೇ ಎಲ್ಲರೂ ಹೇಳುತ್ತಿರುವುದು. ಎಲ್ಲರ ಆಕ್ರೋಶವೂ ಸರ್ಜಿಕಲ್ ಸ್ಟ್ರೈಕ್ ಮೂಲಕವೇ ಪರಿಹಾರ ದೊರಕಲಿ ಎಂಬ ಆಶಯದಲ್ಲಿ ಕೊನೆಗೊಳ್ಳುತ್ತಿದೆ. ಸತ್ಯ ಸಂಗತಿ ಎಂದರೆ ಸರ್ಜಿಕಲ್ ದಾಳಿ ಮಾಡಿದಾಗಲೂ ಜನರ ಬಾಯಲ್ಲಿ ಇಷ್ಟೊಂದು ಪ್ರಚಾರ... https://t.co/mnmbZciH6i
*'ಮಹಾಭಾರತ'-(ಮಹಾಭಾರತದ ಹದಿನೆಂಟು ಪರ್ವಗಳ ಕನ್ನಡ ಗದ್ಯರೂಪ)*
- R.D. Hegade Aalmane
ವ್ಯಾಸರ ಪ್ರಕಾರ ಮಹಾಭಾರತ ನಮಗೆ ಜೀವನದರ್ಶನ; ಮನುಷ್ಯನ ಪಾಪ ಪುಣ್ಯಗಳ ಲೆಕ್ಕಾಚಾರ. “ಧರ್ಮವನ್ನು ಬಲ್ಲೆ ಆದರೆ ಧರ್ಮಮಾರ್ಗ ಹಿಡಿಯಲಾರೆ, ಅಧರ್ಮವನ್ನೂ ಬಲ್ಲೆ ಆದರೆ ಅದರಿಂದ ನನಗೆ ಬಿಡುಗಡೆಯಿಲ್ಲ” ಎಂದು ದುರ್ಯೋಧನ... https://t.co/7m9KeCqzih