ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ 12 ವರ್ಷಗಳ ಸೇವಾ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕ ಪ್ರಗತಿ, ವಿದೇಶಾಂಗ ನೀತಿ, ಡಿಜಿಟಲ್ ಪರಿವರ್ತನೆ, ಮಹಿಳಾ ಸಬಲೀಕರಣ, ರೈತ ಕಲ್ಯಾಣ ಹಾಗೂ ಜನಪರ ಯೋಜನೆಗಳ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿ
#12YearsOfSeva
ವಿಶ್ವ ಪರಿಸರ ದಿನಾಚರಣೆಯ ಹಾರ್ದಿಕ ಶುಭಾಶಯಗಳು 🌱
"ಒಂದು ಮರ – ಸಾವಿರ ಉಸಿರು, ಒಂದು ಹೆಜ್ಜೆ – ಉತ್ತಮ ಪರಿಸರದತ್ತ."
ಪರಿಸರ ನಮ್ಮ ಬದುಕಿನ ಆಧಾರ. ಹಸಿರು ಪರಿಸರ, ಶುದ್ಧ ಗಾಳಿ, ಸುರಕ್ಷಿತ ನೀರು ಹಾಗೂ ಸಮೃದ್ಧ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ.
#WorldEnvironmentDay#EnvironmentDay
ಧರ್ಮ, ಸಂಸ್ಕೃತಿ ಮತ್ತು ಜನಕಲ್ಯಾಣದ ಪ್ರತೀಕವಾಗಿದ್ದ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರು ತಮ್ಮ ಆದರ್ಶ ಆಡಳಿತ, ಪ್ರಜಾವಾತ್ಸಲ್ಯ ಹಾಗೂ ದೇವಾಲಯಗಳ ಪುನರುಜ್ಜೀವನದ ಮೂಲಕ ಭಾರತೀಯ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ಅಂತಹ ಮಹಾನ್ ಚೇತನದ 300ನೇ ಜನ್ಮವರ್ಷದ ಸಂದರ್ಭದಲ್ಲಿ ಅವರಿಗೆ ಗೌರವಪೂರ್ವಕ ನಮನಗಳು.
#AhilyaBaiHolkar
ಪಕ್ಷದ ಹಿರಿಯ ನಾಯಕರು ಹಾಗೂ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ Nitin Gadkari ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ನೀಡಿ, ದೇಶ ಹಾಗೂ ಈ ನಾಡಿಗೆ ಇನ್ನಷ್ಟು ಸೇವೆ ಸಲ್ಲಿಸುವ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ. 🙏🎉
#NitinGadkari
ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ರಾಜ್ಯಕ್ಕೆ ಪ್ರಥಮ ಬಾರಿಗೆ ಆಗಮಿಸಿದ ನಮ್ಮ ಆದರಣೀಯ ನಾಯಕರಾದ ಸನ್ಮಾನ್ಯ ಶ್ರೀ ನಿತಿನ್ ನಬಿನ್ ಜೀ ಅವರಿಗೆ ನಮ್ಮ ಕರ್ನಾಟಕಕ್ಕೆ ಆತ್ಮೀಯ ಸುಸ್ವಾಗತ.
🙏💐
#NitinNabin#Karnataka#BJP#WelcomeToKarnataka#BJP4Karnataka
ದೇಶದಾದ್ಯಂತ ಪಕ್ಷವನ್ನು ಸಂಘಟಿಸುತ್ತಾ, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ Thawar Chand Gehlot ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಜೀ ರವರಿಗೆ ಜನ್ಮದಿನದ ಗೌರವಪೂರ್ವಕ ಹಾರ್ದಿಕ ಶುಭಾಶಯಗಳು.
ಭಗವಂತನು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ. 🙏🎉
ಛತ್ರಪತಿ ಶಿವಾಜಿ ಮಹಾರಾಜರ ಮತ್ತು ಸಾಯಿ ಭೋಸಲೆ ಅವರ ಪುತ್ರನಾಗಿ ಜನಿಸಿದ ಅಪ್ರತಿಮ ಪರಾಕ್ರಮಿ, ಧರ್ಮರಕ್ಷಕ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜನ್ಮದಿನದಂದು ಶತ ಶತ ನಮನಗಳು.
#SambhajiMaharaj
ನಿನ್ನೆ ಸನ್ಮಾನ್ಯ ಶ್ರೀ ಬಿಎಸ್ ಯಡಿಯೂರಪ್ಪ ಜೀ ಅವರ ಸಾರ್ಥಕ ರಾಜಕೀಯ ಜೀವನದ 50 ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಚಿತ್ರದುರ್ಗದಲ್ಲಿ ಆಯೋಜಿಸಲಾದ “ಬಿ.ಎಸ್.ವೈ ಅಭಿಮಾನೋತ್ಸವ” ಕಾರ್ಯಕ್ರಮವನ್ನು ಮಾನ್ಯ ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಜೀ ಉದ್ಘಾಟಿಸಿದ್ದು, ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಕಂಡಿತು. @AmitShah@BYV
ಭಕ್ತಿ, ತ್ಯಾಗ ಮತ್ತು ಸಾಂಸ್ಕೃತಿಕ ಮೌಲ್ಯಗಳ ಪ್ರತೀಕವಾಗಿರುವ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯ ಶುಭ ಸಂದರ್ಭದಲ್ಲಿ ಗೌರವಪೂರ್ವಕ ನಮನಗಳು.
ಅವರ ಜೀವನ ಸಂದೇಶ ಯುವಪೀಳಿಗೆಗೆ ಸನ್ಮಾರ್ಗದ ದೀಪವಾಗಲಿ ಹಾಗೂ ಸಮಾಜದಲ್ಲಿ ಸೌಹಾರ್ದತೆ, ಧರ್ಮನಿಷ್ಠೆ ಮತ್ತು ಮಾನವೀಯ ಮೌಲ್ಯಗಳು ಇನ್ನಷ್ಟು ಬೆಳಗಲಿ. 🙏
#ಹೇಮರೆಡ್ಡಿಮಲ್ಲಮ್ಮಜಯಂತಿ#Mallamma
ದೇಶದ ಮೂರು ಪ್ರಮುಖ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಜೆಜೆಪಿ (ಎನ್ಡಿಎ) ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಭರ್ಜರಿ ವಿಜಯೋತ್ಸವ ಆಚರಿಸಲಾಯಿತು. 🎉
#ModiHaiToMumkinHai
ನಾಡಿನ ಸಮಸ್ತ ಜನತೆಗೆ ಶ್ರೀ ನರಸಿಂಹ ಸ್ವಾಮಿ ಜಯಂತಿಯ ಹಾರ್ದಿಕ ಶುಭಾಶಯಗಳು 🙏
ಭಗವಾನ್ ಶ್ರೀ ನರಸಿಂಹ ಸ್ವಾಮಿಯ ಕೃಪಾಶೀರ್ವಾದದಿಂದ ನಿಮ್ಮೆಲ್ಲರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ಸದಾ ನೆಲೆಸಲಿ.
ಧರ್ಮದ ಜಯವಾಗಲಿ, ಅಧರ್ಮದ ನಾಶವಾಗಲಿ ಎಂಬ ಸಂದೇಶವನ್ನು ಈ ಪವಿತ್ರ ದಿನ ನಮ್ಮೆಲ್ಲರಿಗೂ ನೀಡುತ್ತದೆ.
#NarasimhaJayanthi
ಆದಿ ಪರಾಶಕ್ತಿಯ ಅಭಿವ್ಯಕ್ತಿಯಾದ ದೇವಿ, ವೈಶ್ಯ ಸಮುದಾಯದ ಆರಾಧ್ಯ ಮಾತೃ ದೇವತೆ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ದೇವಿಯ ಜಯಂತಿಯ ಹಾರ್ದಿಕ ಶುಭಾಶಯಗಳು.
ಅಮ್ಮನ ಕೃಪೆಯಿಂದ ಎಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಸೌಭಾಗ್ಯ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ.
#VasaviJayanti#VasaviDevi#KanyakaParameshwari#AdiParashakti
ಸಾಮಾನ್ಯ ಜನರ ಸಾಧನೆಗಳು ಮತ್ತು ಸಂಕಲ್ಪಗಳಿಗೆ ಸ್ಪೂರ್ತಿಯಾಗಿರುವ ನಮ್ಮ ದೇಶದ ಗೌರವಾನ್ವಿತ ಪ್ರಧಾನಿ Narendra Modi ಜೀ ಅವರ Mann Ki Baat ಕಾರ್ಯಕ್ರಮವನ್ನು ಮನಸಾರೆ ವೀಕ್ಷಿಸಲಾಯಿತು.
ಜನರ ಜೊತೆ ನೇರವಾಗಿ ಸಂಪರ್ಕ ಸಾಧಿಸಿ ಪ್ರೇರಣೆ ನೀಡುವ ಈ ವಿಶಿಷ್ಟ ಸಂವಾದ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸುತ್ತದೆ.
#MannKiBaat
ತತ್ವಜ್ಞಾನಿ, ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ಧರ್ಮ ಸಂಸ್ಥಾಪನೆಗಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದ ದಿವ್ಯ ಚೇತನ Adi Shankaracharya ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.
ಅವರ ಉಪದೇಶಗಳು ನಮ್ಮ ಜೀವನಕ್ಕೆ ದಾರಿದೀಪವಾಗಲಿ.
#ShankaraJayanthi#AdiShankaracharya
ನಾಗರಿಕ ಸೇವಾ ದಿನದ ಹಾರ್ದಿಕ ಶುಭಾಶಯಗಳು!
ದೇಶದ ಅಭಿವೃದ್ಧಿ, ಸುಶಾಸನ ಮತ್ತು ಜನಸೇವೆಯ ಪಥದಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿರುವ ಎಲ್ಲಾ ನಾಗರಿಕ ಸೇವಾ ಸಿಬ್ಬಂದಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು.
ನಿಮ್ಮ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸೇವಾಭಾವವೇ ಭಾರತದ ಉನ್ನತಿಗೆ ನಿಜವಾದ ಶಕ್ತಿ.
ಮಹಾವಿಷ್ಣುವಿನ ಆರನೆಯ ಅವತಾರವಾಗಿ, ಅಧರ್ಮದ ದಮನ, ಧರ್ಮದ ಸ್ಥಾಪನೆ ಹಾಗೂ ಶೌರ್ಯದ ಸಂಕೇತವಾಗಿರುವ ಭಗವಾನ್ ಪರಶುರಾಮರ ಜಯಂತಿಯಂದು ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು.
#ParashuramaJayanthi#ಭಗವಾನ್_ಪರಶುರಾಮ#ಧರ್ಮ#ಶೌರ್ಯ