Social Democratic party Of India
Chikkamagaluru Assembly Constituency Official
Freedom From Hunger
Freedom From Fear
Our Politics For Cause
Not For Career
SDPI ಕಡೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ನಗರದ ಝರೀನ ಬಿಬಿ ಶಾದಿ ಮಹಲ್ ನಲ್ಲಿ ಇಫ್ತಾರ್ ಸಮ್ಮಿಲನ ಆಯೋಜಿಸಲಾಗಿತ್ತು. ಸಭೆಯಲ್ಲಿ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫರ್ದೀನ್ ಅಹ್ಮದ್, ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹಿದ್, ಉಪಾಧ್ಯಕ್ಷರಾದ ಜಾಕೀರ್, ಕಾರ್ಯದರ್ಶಿ ಸವೂದ್, ಅಮ್ಜದ್ ಕಡೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Today Chikkamagaluru Assembly President @ShaKhadriAzmath honred with The .22 perfect shooter and Best Leadership Award From District police It was a proud moment to Our Assembly President Syed Azmath pasha To receive this recognition from SP Dr. Vikram Amate.IPS. Congrats 💐
SDPI National Committee hosted an Iftar Get-together on Wednesday, March 12, 2025, at Nizamudheen in New Delhi. The presence of distinguished guests and SDPI leaders highlighted the commitment to fostering inclusiveness and addressing societal challenges through collective action
We, the descendants of Baba Budan Dargah, together with the @SDPICKMASSEMBL1 leaders of SDPI, submitted the documentation concerning Baba Budan Dargah via @SDPI_KarPresi@AbdulMajedSDPI and Leaders @sdpikarnataka To the Government Subcommittee of Guru Dattatreya BabaBudan Dargah.
ರಾಜ್ಯದ ಅಲ್ಪಸಂಖ್ಯಾತ ಸಮುದಾಯದ MLA, MLC ಗಳು ಒಟ್ಟಾಗಿ ಹೋಗಿ ಮುಖ್ಯಮಂತ್ರಿ @siddaramaiah ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಮಾಡಿದ್ದರ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದಾರೆ. ಜೊತೆಗೆ ನನ್ನ ನೇತೃತ್ವದಲ್ಲಿ, ಇಲ್ಲ, ನನ್ನ ನೇತೃತ್ವದಲ್ಲಿ ಎಂದು @TanveerSaitINC ಮತ್ತು @bzzameerahmed ನಡುವೆ ಕ್ರೆಡಿಟ್ ಗಾಗಿ ಪೈಪೋಟಿ ನಡೆಯುತ್ತಿದೆ. ಆದರೆ ಆ ಭೇಟಿಯಲ್ಲಿ ಏನು ಚರ್ಚೆ ನಡೆಯಿತು? ಮುಸ್ಲಿಂ ನಾಯಕರು ಯಾವ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟರು? ಅದಕ್ಕೆ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಏನಿತ್ತು? ಎಂಬುದರ ಕುರಿತು ಯಾರೂ ತುಟಿ ಬಿಚ್ಚುತ್ತಿಲ್ಲ. ಅದನ್ನು ತಿಳಿಯುವ ಹಕ್ಕು ಅವರನ್ನು ಆಯ್ಕೆ ಮಾಡಿರುವ ಜನರಿಗೆ ಇದೆ. ಅವರನ್ನು ತಮ್ಮ ಸಮುದಾಯದ ನಾಯಕರು ಎಂದು ಮೆರೆಸುತ್ತಿರುವ ಮುಸ್ಲಿಂ ಸಮುದಾಯಕ್ಕೂ ಇದೆ. ಹಾಗಾಗಿ ಈ ಕೆಳಗಿನ ಪ್ರಶ್ನೆಗಳಿಗೆ ಆ ಎಲ್ಲ ನಾಯಕರು ಉತ್ತರಿಸಲಿ.
ಮುಸ್ಲಿಮರ 2B ಮೀಸಲಾತಿ ಕುರಿತು ಚರ್ಚೆಯಾಯಿತೆ? ಹಿಜಾಬ್ ಬ್ಯಾನ್ ಪ್ರಶ್ನೆ ಎತ್ತಲಾಯಿತೆ? ಬಜೆಟ್ ನಲ್ಲಿ ಮುಸ್ಲಿಂ ಸಮುದಾಯಕ್ಕೆ ಎಷ್ಟು ಹಣದ ಬೇಡಿಕೆ ಇಡಲಾಯಿತು? ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಯಾವ ಕ್ರಮಕ್ಕೆ ಬೇಡಿಕೆ ಇಟ್ಟಿದ್ದೀರಿ? ಬೇರೆ ಇನ್ಯಾವ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು? ಈ ಎಲ್ಲ ವಿಚಾರಗಳ ಬಗ್ಗೆ ನೀವು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದರೆ ಅದಕ್ಕೆ ಅವರ ಪ್ರತಿಕ್ರಿಯೆ ಏನಾಗಿತ್ತು?
@BZZameerAhmedK@NasirHussainINC@TanveerSaitINC@utkhader@ArshadRizwan@KhaneezF71886@RahimKhan_MLA
SDPI ಚಿಕ್ಕಮಗಳೂರು ಜಿಲ್ಲೆಯ 2024-27 ರ ಅವಧಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮುಸ್ತಫಾ ಆಲ್ದೂರು, ಉಪಾಧ್ಯಕ್ಷರಾದ ಶ್ರೀನಿವಾಸ್ ದಂಟರಮಕ್ಕಿ, ಪ್ರಧಾನ ಕಾರ್ಯದರ್ಶಿಗಳಾದ ರಿಜ್ವಾನ್, ಮುಬಾರಕ್, ಕಾರ್ಯದರ್ಶಿ ಅಜ್ನಾನ್, ಕೋಶಾಧಿಕಾರಿ ಮೊಹಮ್ಮದ್ ಆಲಿ, ಸಮಿತಿ ಸದಸ್ಯರುಗಳಾಗಿ ಅಮ್ಜದ್, ಖಾಲಿದ್, ಮೊಹ್ಸೀನ್ ರವರಿಗೆ ಹಾರ್ದಿಕ ಅಭಿನಂದನೆಗಳು💐
ಬಾಬರಿಯ ವಿಷಯದಲ್ಲಿ ಅನ್ಯಾಯದ ತೀರ್ಪು ನೀಡಿದ ಸುಪ್ರೀಕೋರ್ಟ್ ಜಡ್ಜ್ ಗಳು ಇಂದು ಬಿಜೆಪಿ ನೀಡಿದ ವಿವಿಧ ಉನ್ನತ ಸ್ಥಾನಗಳಲ್ಲಿ ರಾಜ್ಯಪಾಲರಾಗಿ, ಲೋಕಾಯುಕ್ತರಾಗಿದ್ದಾರೆ.
ಎಲ್ಲವೂ ನಮ್ಮ ಕಣ್ಣ ಮುಂದೆ ಕಾಣುತ್ತಿದೆ, ಒಂದು ದಿನ ಉತ್ತರ ನೀಡಲಿದ್ದೇವೆ.
#LestWeForgetBabri#AntifascistDay
*Implement Internal Reservation For Scheduled Castes Immediately.
*Restore The 2B Reservation For Muslim's And Increase It To 8%.
*Ensure The Protection Of Waqf Properties And Lands.
*Join Us*
Against U Turn State Government
Chalo Belagavi
For Social Justice
Amberkar Jatha - 2
Udupi To Belagavi
12 December 2024
Chikmagalur @ 3 : 00pm
"Demands To The Government Of Karnataka"
*Make The Kantaraj Commission Report Public And Implement It.
ಬಾಬರಿಯ ಮಸೀದಿಯ ಧ್ವಂಸ ಅದು ಕಾಂಗ್ರೆಸ್ ಬಿಜೆಪಿಯ ಜಂಟಿ ಕಾರ್ಯಾಚರಣೆ , ದೇಶದ ಸಂವಿಧಾನವನ್ನು ಬುಡಮೇಲುಗೊಳಿಸಿದ ದಿನ.
ಖಂಡಿತವಾಗಿಯೂ ಮರಳಿ ಪಡೆಯುವೆವು
#LestWeForgetBabri#AntiFascistDay
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಸಭೆಯು ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಜ್ಮತ್ ಪಾಷಾ ರವರ ಅಧ್ಯಕ್ಷತೆಯಲ್ಲಿ ಪಕ್ಷದ ಕಛೇರಿಯಲ್ಲಿ ಜರುಗಿತು.
#SDPIChikkmaglurAssembly#SDPICKM#SDPIKarnataka
ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಸಮೀಪದ ನರಸೀಪುರ ಗ್ರಾಮದ ದಲಿತ ಯುವಕರು ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ಗ್ರಾಮಸ್ಥರು ದೇವಾಲಯದಲ್ಲಿ ಪೂಜೆ ಸಲ್ಲಿಸದೆ ಹಿಂದಿರುಗಿದ್ದಾರೆ.
21ನೇ ಶತಮಾನದಲ್ಲೂ ಈ ಮಟ್ಟದ ಜಾತಿವಾದ ಇರುವುದು ನಿಜಕ್ಕೂ ದುರಂತ. ಅದರ ಜೊತೆಗೆ ಇದೇ ಚಿಕ್ಕಮಗಳೂರಿನಲ್ಲಿ ಮುಸ್ಲಿಮರ ಪವಿತ್ರ ಸ್ಥಳ ಬಾಬಾ ಬುಡನ್ ಗಿರಿಗೆ ಬಜರಂಗದಳ ದ್ವೇಷ ಹರಡುವ ಉದ್ದೇಶದಿಂದ ದತ್ತ ಜಯಂತಿ ಹೆಸರಿನಲ್ಲಿ ಶೋಭಾಯಾತ್ರೆ ಹೊರಟಿದೆ. ಈ ಹಿಂದುತ್ವ ಪಡೆಗಳಿಗೆ ತಾಕತ್ತು, ಧಮ್ಮು ಇದ್ದರೆ, ಇವರು ಹಿಂದೂ ನಾವೆಲ್ಲ ಒಂದು ಎಂದು ಹೇಳವುದು ನಿಜವೇ ಆಗಿದ್ದರೆ ಅದೇ ಜಿಲ್ಲೆಯಲ್ಲಿ ನಡೆದಿರುವ ದೇವಸ್ಥಾನಕ್ಕೆ ದಲಿತರ ಪ್ರವೇಶಕ್ಕೆ ಬಂದಿರುವ ವಿರೋಧವನ್ನು ಪ್ರಶ್ನಿಸಲಿ. ಅದರ ವಿರುದ್ಧ ಹೋರಾಟ ನಡೆಸಲಿ. ದಲಿತರಿಗೆ ದೇವಸ್ಥಾನ ಪ್ರವೇಶ ಕಲ್ಪಿಸಿಕೊಡಲಿ.
ಇವರಿಗೆ ಅದೆಲ್ಲ ಸಾಧ್ಯವೂ ಇಲ್ಲ, ಬೇಕಾಗೂ ಇಲ್ಲ. ಕೇವಲ ಹಿಂದುತ್ವದ ಹೆಸರಿನಲ್ಲಿ ದ್ವೇಷ ಬಿತ್ತಬೇಕು, ತಮ್ಮ ಸ್ವಾರ್ಥ ಸಾಧಿಸಕೊಳ್ಳಬೇಕು ಅಷ್ಟೆ. ಇದೇ ಇವರ ನಿಜವಾದ ಬಣ್ಣ.
@siddaramaiah@DrParameshwara ಅವರೇ ಚಿಕ್ಕಮಗಳೂರು ಜಿಲ್ಲೆಯ ಈ ಅಸ್ಪೃಶ್ಯತೆ ಆಚರಣೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ದಲಿತರಿಗೆ ಸಂವಿಧಾನಬದ್ದವಾಗಿ ಬಂದಿರುವ ಹಕ್ಕುಗಳನ್ನು ಒದಗಿಸಿಕೊಡಿ.
#Dalithlivesmatter
#Chikkamagaluru
#Bababudengiridhrgha
{2} ಆಫ್ರೀದ್, ಸಮೀರ್, ಯೂನುಸ್, ಶುಹೇಬ್ ರವರು SDPI ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಝ್ಮತ್ ಪಾಷ ರವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ಆರೀಫ್, ಸಮಿತಿ ಸದಸ್ಯರಾದ ಇಮ್ರಾನ್, ಮುಬಾರಕ್, ಶಾರುಖ್ ರವರು ಉಪಸ್ಥಿತರಿದ್ದರು.
#SDPICkm
{1} ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವತಿಯಿಂದ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ಟಿಪ್ಪು ನಗರದ ನಿವಾಸಿಗಳಾದ ಮೊಹಮ್ಮದ್ ಗೌಸ್,