ಹಿಂದೂ ಸಂಸ್ಕೃತಿ ರಕ್ಷಕ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು. ಭಾರತದ ಇತಿಹಾಸ ಕಂಡ ವೀರಾಧಿವೀರ ಮಹಾರಾಜರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಗ್ರಗಣ್ಯರು. ಅವರ ತ್ಯಾಗ, ಬಲಿದಾನವನ್ನು ನೆನೆಯೋಣ.
PM @narendramodi Government has provided the highest benefit to Farmers through record procurement of crops at the MSP.
More than 35 lakh farmers have already benefited with MSP value of Rs. 65,111 crore as after new #FarmLaws have been implemented.
#PanchayatToParliamentBJP
ನಾಡಿನ ಸಮಸ್ತ ಜನತೆಗೆ ಹನುಮದ್ವ್ರತದ ಶುಭಾಶಯಗಳು.ಮಾರ್ಗಶಿರ ಮಾಸದ ಶುದ್ಧ ತ್ರಯೋದಶಿಯಂದು ಹನುಮದ್ವ್ರತವನ್ನು ಆಚರಿಸುತ್ತಾರೆ. ರಾಮ ಭಕ್ತ, ಪವನಸುತ ಶ್ರೀ ಆಂಜನೇಯನು ಎಲ್ಲರ ಬಾಳಲ್ಲಿಯೂ ಸುಖ, ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಹಾರೈಸುತ್ತೇನೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ಸಾಂದೀಪನಿ ಶಿಷ್ಯ ವೇತನ ಯೋಜನೆಯಡಿಯಲ್ಲಿ ಮೆಟ್ರಿಕ್ ನಂತರದ ಅರ್ಹ ವಿಪ್ರ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಪಡೆಯಲು ಮಂಡಳಿಯ ವೆಬ್ಸೈಟ್ https://t.co/jfOVyZrKv8 ಮೂಲಕ ಅರ್ಜಿ ಸಲ್ಲಿಸಬೇಕು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣಕಾಸು ನೆರವಿನ ಕಂತು ಬಿಡುಗಡೆಗೊಳಿಸಿ4 ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಮಾತನಾಡಿದ ಕೆಲ ವಿಷಯ ಗಳು.
Prime Minister Shri Narendra Modiji released a financing installment under the PM Kisan Samman Fund.
#PMKisan
Amartya Sen, caught by Vishva Bharati VC on grabbing University’s land plots, instead of coming clean on it, has made uncharitable remarks against the Vice Chancellor. Sen even demanded that land allotted to his father should be transferred to him in his name!! Inquiry is needed.
The noble ideals enshrined in the Srimad Bhagavad Geeta have radiated across the world. They motivate people to lead life to the fullest potential and be compassionate. On Geeta Jayanti we celebrate the values mentioned in the Geeta & recall the teachings of Bhagwan Shri Krishna.
22-12-2020, ಮಂಗಳವಾರ, ಮೊದಲನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ.
ರಾಷ್ಟ್ರಹಿತಕ್ಕಾಗಿ, ರಾಷ್ಟ್ರ ಹಿತರಕ್ಷಣೆಗೆ ಪಣತೊಟ್ಟ ಅಭ್ಯರ್ಥಿಗಳಿಗೆ ಮತದಾನ ಮಾಡೋಣ.
ನಾವೆಲ್ಲರೂ ತಪ್ಪದೇ ಮತದಾನ ಮಾಡೋಣ.
#Panchayat2Parliament
ತುಮಕೂರಿನ ಬಿ.ಹೆಚ್. ರಸ್ತೆಯ ಬ್ರಾಹ್ಮಣ ಸೇವಾ ಸಂಘ ಇಲ್ಲಿ,2019 - 20 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಪ್ರ ಸಮುದಾಯದ ವಿಧ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಬ್ರಾಹ್ಮಣ
ನಮ್ಮ ಮನವಿಯ ಮೇರಿಗೆ ಬ್ರಾಹ್ಮಣರ ಬಗ್ಗೆ ಇದ್ದ ಅವಹೇಳನಕಾರಿ ಪಠ್ಯವನ್ನು ತೆಗೆದುಹಾಕಿದ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿಗಳಾದ ಶ್ರೀ @BSYBJP ಜಿ ಹಾಗೂ ಸಚಿವರಾದ @nimmasuresh ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
@BJP4Karnataka
ಬೆಂಗಳೂರು ನಗರದ ಬಸವನಗುಡಿಯಲ್ಲಿರುವ ಶ್ರೀ ಉತ್ತರಾಧಿ ಮಠಕ್ಕೆ ಭೇಟಿ ನೀಡಿ ದಿಗ್ವಿಜಯ ಶ್ರೀ ಲಕ್ಷ್ಮೀ ನರಸಿಂಹ ದೇವರ ದರ್ಶನ ಪಡೆಯಲಾಯಿತು. ತದನಂತರ ಶ್ರೀ ಮಠದ ವ್ಯವಸ್ಥಾಪಕರಾದ ವಿದ್ವಾನ್. ಶ್ರೀ. ಸತ್ಯಧ್ಯಾನಾಚಾರ್ಯ ಕಟ್ಟಿ ರವರ ಜೊತೆ ಮಂಡಳಿಯ ಕಾರ್ಯ ಯೋಜನೆಗಳ ಬಗ್ಗೆ ಸಮಾಲೋಚಿಸಲಾಯಿತು.
ಅಜಾತಶತ್ರು, ಸಜ್ಜನ ನೇತಾರ, ರಾಜ್ಯದ ಮಾಜಿ ಮುಖ್ಯ ಮಂತ್ರಿಗಳು, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಹುಟ್ಟು ಹಬ್ಬದ ಶುಭಾಷಯಗಳು. ದೇವರು ನಿಮಗೆ ಆಯಸ್ಸು, ಆರೋಗ್ಯ ನೀಡಲಿ ಎಂದು ಕೋರುತ್ತೇನೆ.
@JagadishShettar
ಮಾನ್ಯ ಮುಖ್ಯಮಂತ್ರಿಗಳು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಉಮಾಶಂಕರ್ ರವರಿಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಶ್ರೀ ವೇ.ಬ್ರ ಡಾ॥ ವಿ.ಭಾನುಪ್ರಕಾಶ್ ಶರ್ಮಾ, ಶ್ರೀ ಕೆ.ಎನ್.ಛಾಯಾಪತಿ ಉಪಸ್ಥಿತರಿದ್ದರು.
ಬ್ರಾಹ್ಮಣರ ಬಗ್ಗೆ 6 ನೇ ತರಗತಿ ಹಾಗೂ 9 ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಅವಹೇಳನ ಅಂಶ ಇದೆ ಎಂದು ತಿಳಿದು ಬಂದ ತಕ್ಷಣ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ರವರನ್ನು ಬೇಟಿ ಮಾಡಿ ನಿವೇದನ ಪತ್ರಿಕೆ (memorandum) ನೀಡಲಾಯಿತು,
@BSYBJP@CMofKarnataka@BJP4Karnataka
ಮಾನ್ಯ ಮುಖ್ಯಮಂತ್ರಿಗಳು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಉಮಾಶಂಕರ್ ರವರಿಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಶ್ರೀ ವೇ.ಬ್ರ ಡಾ॥ ವಿ.ಭಾನುಪ್ರಕಾಶ್ ಶರ್ಮಾ, ಶ್ರೀ ಕೆ.ಎನ್.ಛಾಯಾಪತಿ ಉಪಸ್ಥಿತರಿದ್ದರು.