ನೆನ್ನೆ ಜನ್ನೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪೂಜ್ಯ ಭೋದಿರತ್ನ ಬಂತೇಜಿ ಅವರ ಜೊತೆಗೂಡಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಭವ್ಯ ಚಾಲನೆ ನೀಡಲಾಯಿತು. ಈ ವೇಳೆ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಲಾಯಿತು.
ಕರ್ನಾಟಕ ರಾಜ್ಯದ ಗೌರವಾನ್ವಿತ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಇಂದು ಅವರ ಗೃಹ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿ, ಹೂಗುಚ್ಛ ನೀಡಿ ಶುಭಕೋರಿದ ಕ್ಷಣ.
@DKShivakumar
"ನಾಯಕತ್ವ ಎಂದರೆ ಕೇವಲ ಸಿಂಹಾಸನವಲ್ಲ, ಪ್ರಜೆಗಳ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಡುವುದು ಎಂದು ತೋರಿಸಿಕೊಟ್ಟ ವೀರ ಮದಕರಿ ನಾಯಕರ ಪುಣ್ಯಸ್ಮರಣೆಯಂದು ಗೌರವ ನಮನಗಳು.
#VeeraMadakariNayaka
ಕರ್ನಾಟಕದ ಜನಪ್ರಿಯ ನಾಯಕರು, ಅಪ್ರತಿಮ ಸಂಘಟನಾ ಚತುರರು, ಕೆಪಿಸಿಸಿ ಅಧ್ಯಕ್ಷರು ಹಾಗೂ ಗೌರವಾನ್ವಿತ ಉಪಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನು ತಮಗೆ ಆಯುರಾರೋಗ್ಯ ಮತ್ತು ಸಕಲ ಸುಖ-ಸಂತೋಷಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
ಕರ್ನಾಟಕ ಘನ ಸರ್ಕಾರದ ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸಾಹೇಬರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು 🙏
@DKShivakumar#Happybiryhday
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಸಂಕ್ರಾಂತಿ ಹಬ್ಬವು ಎಲ್ಲರ ಬಾಳಲ್ಲಿ ಹೊಸ ಬೆಳಕು ಮೂಡಿಸುವ ಮೂಲಕ ಸಮೃದ್ಧಿ, ಶಾಂತಿ, ಸಂತಸ ಮತ್ತು ಆರೋಗ್ಯ ತರಲಿ. ನಾಡಿನ ರೈತರಿಗೆ ಉತ್ತಮ ಫಸಲು ಲಭಿಸಲಿ ಎಂದು ಹಾರೈಸುತ್ತೇನೆ.
#MakaraSankranthi
ಚಾಮರಾಜನಗರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷರಾದ ಎಚ್. ಎಂ. ರೇವಣ್ಣ ರವರ ಅಧ್ಯಕ್ಷತೆ ಯಲ್ಲಿ ಗ್ಯಾರಂಟಿ ಯೋಜನಾ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದೆನು.
#gyaranteesarkara#chamarajanagara
ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸಿದ್ಧರಾಗಿದ್ದ ಅಜಾತಶತ್ರು ನಮ್ಮ ಆತ್ಮೀಯ ಸಹೃದಯ ಒಡನಾಡಿಗಳಾಗಿದ್ದ ಆರ್.ಧ್ರುವನಾರಯಣ ಅವರ ಜನ್ಮದಿನದಂದು ಅವರನ್ನು ಗೌರಪೂರ್ವಕವಾಗಿ ನೆನೆಯುತ್ತೇನೆ
ಆರ್.ಧ್ರುವನಾರಯಣ ಅವರು ಅತ್ಯಂತ ಸರಳತೆ‚ ಸೌಮ್ಯ ಸ್ವಭಾವ ಮೂಲಕ ನಮ್ಮೊಂದಿಗೆ ಸ್ನೇಹ ಪರತೆಯಿಂದ ಇದ್ದರು ಅವರೊಂದಿಗಿನ ಒಡನಾಟ ಅವಿಸ್ಮರಣೀಯ
#RDhruvanarayana
ವಿದ್ಯಾರ್ಥಿ ಚಳವಳಿಯಿಂದಲೇ ರಾಜಕಾರಣವನ್ನು ಜನತೆಯ ಹಿತಕ್ಕಾಗಿ ಅರ್ಥ ಮಾಡಿಕೊಂಡು ಬೃಹತ್ ನಗರದಿಂದ ಗ್ರಾಮೀಣ ಭಾಗದ ಜನರ ಜನಮನದಲ್ಲಿ ಪರಿಶುದ್ಧ ನಂಬಿಕೆಯಾಗಿ, ಎಲ್ಲ ಹುದ್ದೆಗಳನ್ನು ಹಿರಿಮೆಯಾಗಿ ಬಳಸದೇ, ಸೇವೆಯ ಅವಕಾಶವೆಂದು ನೋಡಿದ, ರಾಜಕೀಯ ಶುದ್ಧತೆಯ ಸಂಕೇತವಾಗಿದ್ದ ನನ್ನ ಪೂಜ್ಯ ತಂದೆಯವರಾದ 1/2
ನನ್ನ ಸಹೋದರನಂತಿದ್ದ ದಿವಂಗತ ಧ್ರುವನಾರಾಯಣ್ ಅವರನ್ನು ಅವರ ಜನ್ಮದಿನದಂದು ನೆನೆಯೋಣ. ತಮ್ಮ ಬದುಕಿನ ಪ್ರತಿ ಕ್ಷಣವನ್ನೂ ಸದ್ಬಳಕೆ ಮಾಡಿಕೊಂಡಿದ್ದ ಅವರು, ಒಳ್ಳೆಯತನಕ್ಕೆ ಮತ್ತೊಂದು ಹೆಸರಾಗಿದ್ದರು. ಅತ್ಯಂತ ಸಜ್ಜನ ರಾಜಕಾರಣಿಯಾಗಿ, ಮಾನವೀಯತೆ, ಸ್ನೇಹ ಮತ್ತು ಯಾರನ್ನೂ ನೋಯಿಸದ ಶುದ್ಧ ಹೃದಯವನ್ನು ಹೊಂದಿದ್ದ ಅವರ ಸಾರ್ಥಕ ಜೀವನ ಸದಾ ಆದರ್ಶಪ್ರಾಯ.
ಸರಳ, ಸಜ್ಜನಿಕೆಯ ವ್ಯಕ್ತಿ, ಸಹೋದರ ಸಮಾನರಾದ ಧ್ರುವನಾರಾಯಣ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಒಬ್ಬ ಉತ್ತಮ ರಾಜಕಾರಣಿಯಾಗಿ, ಜನಸೇವಕರಾಗಿ, ಪಕ್ಷ ಸಂಘಟಕರಾಗಿ ಎಲ್ಲರನ್ನೂ ಆತ್ಮೀಯವಾಗಿ ಕಾಣುವ ಗುಣವನ್ನು ಅವರು ಹೊಂದಿದ್ದರು. ಅವರೊಂದಿಗೆ ಕಳೆದ ನೆನಪುಗಳು ಚಿರಸ್ಥಾಯಿಯಾಗಿರುತ್ತವೆ.
ಕೊಳ್ಳೇಗಾಲ ತಾಲೂಕು ಗ್ಯಾರೆಂಟಿ ಯೋಜನೆಗಳ ಜುಲೈ ಮಾಹೆಯ ಪುನರಾವರ್ತಿತ ಸಭೆ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾ. ಅಧ್ಯಕ್ಷ ಕುಂತೂರು ಮೋಳೆ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
#Guaranteesarkara#congressguarantee#kollegal
ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿರುವ ಸಂಭ್ರಮದ ಅಂಗವಾಗಿ ಶಾಸಕರಾದ ಎ. ಆರ್. ಕೃಷ್ಣ ಮೂರ್ತಿ ರವರು ಹಾಗೂ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷರಾದ ಕುಂತೂರು ಮೋಳೆ ರಾಜೇಂದ್ರ ರವರ ನೇತೃತ್ವದಲ್ಲಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಹಿಳೆಯರಿಗೆ ಸಿಹಿ ಹಂಚಿ ಶುಭಹಾರೈಸಿದರು.
ನೆನ್ನೆ ನನ್ನ ಮತ ಕ್ಷೇತ್ರ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಇಂದಿನ ಮಾಧ್ಯಮದ ವರದಿಗಳು.
#ARKrishnamurthy#Kollegala#Chamarajanagara
ಕುಸುಮ ಬಾಲೆಯ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಘಮಲನ್ನು ನೀಡಿದ ಹಿರಿಯ ಸಾಹಿತಿಗಳು, ಮಾರ್ಗದರ್ಶಿ ವ್ಯಕ್ತಿತ್ವದ ದೇವನೂರು ಮಹಾದೇವ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಉತ್ತಮ ಆರೋಗ್ಯ ನಿಮ್ಮದಾಗಲಿ ಎಂದು ಈ ವೇಳೆ ಮನದುಂಬಿ ಹಾರೈಸುತ್ತೇನೆ.
#ದೇವನೂರುಮಹದೇವ
ಕರ್ನಾಟಕ ರಾಜ್ಯ ಘನ ಸರ್ಕಾರದ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ನೆಚ್ಚಿನ ನಾಯಕರು @DKShivakumar ಸಾಹೇಬರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
#BestWishes#DKShivakumar
Every moment with you is a treasure, and I look forward to many more years of happiness together.❤️🫂
I love you more than words can say❤️
Happy wedding anniversary of us baby ma❤️
#manishanthu
ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ @CMahadevappa ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
#DrHCMahadevappa