Who says ministers only waste time?
Like #Bengaluru’s techies, they’re on the move and on calls!
Karnataka Revenue Minister Krishna Byre Gowda joined a VC with disaster management teams & DCs of rain-hit districts while on his way to Hassan. #WorkOnTheGo@timesofindia
ಸಮಾಜದ ಅಭಿವೃದ್ಧಿಯೇ ನಮ್ಮ ಗುರಿ!
ಈ ನಿಟ್ಟಿನಲ್ಲಿ 2025-26ನೇ ಸಾಲಿನ ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಯು ವಿವಿಧ ಕಲ್ಯಾಣ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು, ಕೂಡಲೇ ಸೇವಾ ಸಿಂಧು ಪೋರ್ಟಲ್ (https://t.co/BtSlFunZjV) ಅಥವಾ ಹತ್ತಿರದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ.
ಕೊನೆಯ ದಿನಾಂಕ: ಸೆಪ್ಟೆಂಬರ್ 10, 2025
ಹೆಚ್ಚಿನ ಮಾಹಿತಿಗಾಗಿ ನಮ್ಮ 24/7 ಸಹಾಯವಾಣಿ ಸಂಖ್ಯೆ 9482300400 ಗೆ ಸಂಪರ್ಕಿಸಿ.
@CMofKarnataka@DKShivakumar@CMahadevappa
🎯 FINISHED READING 500+ CONCALLS/ANNUAL REPORTS
✅ SHORTLISTED 50-60 BEST GUIDANCE STOCKS
🎯 OUT OF 50 I'LL SELECT BEST 15 COMPANIES WITH HIGHEST GROWTH GUIDANCE BY MANAGEMENT
⏰ I WILL SHARE ANALYSIS TODAY AT 6PM
♻️RETWEET & LIKE IF INTERESTED
97.65 GB All paid Courses Collection
FREE for first 2000 people👇
💀Data science
💀Python
💀AI
💀Cloud
💀BIG DATA
💀Data Analytics
💀Google Cloud Training
💀Machine Learning
💀Deep Learning
💀Ethical Hacking
To get it, Simply:
Follow @saxxhii_
Like and RETWEET
Reply with " DRIVE’
Another Diwali Pick🪔 For 5X
💹**Top Investment Opportunity for the Next 3-5 Years**💸
🎯Targets:- 308, 710, 1010, 1340
📉 Current Price- 198 🚀
🔥 Buy on Dips for maximum gains!
👉 Want the stock name? Retweet and Comment ‘DIWALI’ ♻️
𝐉𝐨𝐢𝐧 𝐨𝐮𝐫 𝐓𝐞𝐥𝐞𝐠𝐫𝐚𝐦 𝐜𝐡𝐚𝐧𝐧𝐞𝐥 🔗 https://t.co/kPQbKlckXV
#MultibaggerAlert #Investment #IPO #StockMarket
(Contest : For All Investors )🔥 🚀
Valid For 24 Hours Only.
Just Like 👍 & Retweet This With One Comment . You Are Eligible For This Giveaway.
10 Lucky Winners 🥇 🏆 Will Get Free Booklet & Study 📖 Material From Me On Bajaj Finance IPO Exclusively 🔥😇
Tomorrow I Will Share 10 Investors Name ( Result Of The Contest ).
Your Time Starts Now 🔥
Let’s See How Many Are Interested 🔥
ಇಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಕೆ.ಎ.ಎಸ್ ಪರೀಕ್ಷಾರ್ಥಿಗಳ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಬಡ ಕುಟುಂಬಗಳಿಂದ ಬಂದು ಜೀವನದಲ್ಲಿ ಸಾಧಿಸಬೇಕೆಂಬ ಛಲ, ಹುಮ್ಮಸ್ಸಿನಿಂದ ಅಹರ್ನಿಶಿ ಉದ್ಯೋಗದಲ್ಲಿದ್ದುಕೊಂಡು ಓದಿಕೊಳ್ಳುತ್ತಾ ಇರುವ ಪರೀಕ್ಷಾರ್ಥಿಗಳ ಪರ ಇರಬೇಕಾದ ಸರ್ಕಾರ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ಖಂಡನೀಯ.
ಗಾಯಕ್ಕೆ ಬರೆ ಇಟ್ಟಂತೆ, ಅಭ್ಯರ್ಥಿ ಬರೆಯಬೇಕಾದ ಊರುಗಳಿಂದ ದೂರದೂರುಗಳಿಗೆ ಪರೀಕ್ಷೆಯ ಸೆಂಟರ್ ನಿಗದಿ ಮಾಡಿರುವ ತರ್ಕ ಏನೆಂದು ಸರ್ಕಾರವೇ ಬಿಡಿಸಿ ಹೇಳಬೇಕು. ವಾರಾಂತ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇರುವ ಒಂದು ಪ್ರತೀತಿಯನ್ನು ಬದಲಿಸಿ ವಾರದ ದಿನ ಪರೀಕ್ಷೆಯನ್ನಿಟ್ಟಿರುವುದು ಖಾಸಗಿ, ಐ.ಟಿ., ವಲಯಗಳಲ್ಲಿ ಕೆಲಸ ಮಾಡುತ್ತಿರುವ ಪರೀಕ್ಷಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ.
ಇನ್ನು, ದೂರದೂರುಗಳಿಗೆ ಹೋಗಬೇಕಾದವರು ಒಂದು ದಿನ ಮುಂಗಡವಾಗಿ ಹೋಗಬೇಕು, ಒಂದು ಪರೀಕ್ಷೆ ಬರೆಯುವುದಕ್ಕೆ ಎರಡು ದಿನ ರಜೆ ಪಡೆಯುವಂತ ಅವೈಜ್ಞಾನಿಕ ವೇಳಾಪಟ್ಟಿಯನ್ನು ಮಾಡಿರುವುದು ಪ್ರಶ್ನಾರ್ಹ ಹಾಗೂ ಅತಾರ್ಕಿಕವಾಗಿದೆ. ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಭ್ರಷ್ಟಾಚಾರದ ಕೂಪವಾಗಿರುವ ಲೋಕ ಸೇವಾ ಆಯೋಗಕ್ಕೆ ಯೋಗ್ಯ, ಸಮರ್ಥ, ದಕ್ಷ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ ಪರೀಕ್ಷಾರ್ಥಿಗಳ ಹಿತವನ್ನು ಕಾಪಾಡಲಿ.
@CMofKarnataka I @tv9kannada I @AsianetNewsSN I @NewsFirstKan I @TheSouthfirst I @prajavani I @KannadaPrabha I @KannadaRepublic I @VijayaKarnataka I @Vijayavani_Digi I @DeccanHerald I @Andolanadigital I @StarOfMysore I @AKSSAofficial
I will be sharing a stock tomorrow
Subsidiary of a famous defence company given great guidance for next 10 years available at dirt cheap valuation.
Has a potential of 10X minimum in 3 years.
Like follow and retweet for early name.