My heartfelt thanks to our Hon Chief Minister Shri.B.S.Yeddiyurappa Sir, for having earmarked Rs463 crores as a State Govt share for implementation of the New Railway line- Belagavi Kittur Dharwad,in the State Budget presented today.
ನನ್ನ ಮತ, ನನ್ನ ಹಕ್ಕು
ಲೋಕಸಭಾ ಚುನಾವಣೆ ಅಂಗವಾಗಿ ಇಂದು ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಮತ ಚಲಾಯಿಸಲಾಯಿತು.
ಮತದಾನ ನಮ್ಮೆಲ್ಲರ ಹಕ್ಕು ಹಾಗೂ ಆದ್ಯ ಕರ್ತವ್ಯ. ದೇಶದ ಭವಿಷ್ಯ, ರಕ್ಷಣೆ, ಅಭಿವೃದ್ಧಿಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಉತ್ತಮ ನಾಯಕನ ಆಯ್ಕೆಗಾಗಿ ಮತ ಚಲಾಯಿಸಿ. ಪ್ರತಿಯೊಂದು ಮತವೂ ಅತ್ಯಮೂಲ್ಯ.
#WATCH | Ahmedabad, Gujarat: After casting his vote, PM Modi says, "Today is the third phase of voting. There is great importance of 'Daan' in our country and in the same spirit, the countrymen should vote as much as possible. 4 rounds of voting are still ahead. As a voter in Gujarat, this is the only place where I vote regularly and Amit Bhai is contesting from here as a Bharatiya Janata Party candidate..."
#LokSabhaElection2024
ಬೆಳಗಾವಿ ಲೋಕಸಭಾ ಕ್ಷೇತ್ರದ ಬೈಲಹೊಂಗಲ ಮತ ವ್ಯಾಪ್ತಿಯಲ್ಲಿ ಬರುವ ಮುರಗೋಡ, ಹಲಕಿ,ದೇವಲಾಪುರ ಗ್ರಾಮಗಳಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಜಗದೀಶ ಶೆಟ್ಟರ ಅವರ ಪರ ಮತಯಾಚಿಸಿದೆ.
ಈ ಸಂದರ್ಭದಲ್ಲಿ ಶ್ರೀ ವಿಜಯ ಮೇಟಗುಡ್ಡ, ಶ್ರೀ ಗುರುಪಾದ ಕಳ್ಳಿ, ಶ್ರೀ ಲಕ್ಕಪ್ಪ ಖಾರ್ಗಿ,
ಶ್ರೀ ಜಗದೀಶ ಶೆಟ್ಟರ ಅವರ ಪರ ಮತಯಾಚಿಸಿದೆ.
ಈ ಸಂದರ್ಭದಲ್ಲಿ ಶ್ರೀ ವಿಜಯ ಮೇಟಗುಡ್ಡ, ಶ್ರೀ ಗುರುಪಾದ ಕಳ್ಳಿ, ಶ್ರೀ ಲಕ್ಕಪ್ಪ ಖಾರ್ಗಿ,ಶ್ರೀಮತಿ ಶಾಂತಾ ಮಡ್ಡೇಕರ್, ಶ್ರೀ ಸುನೀಲ್ ಮರಕುಂಬಿ, ಶ್ರೀ ಸುಭಾಷ್ ತುರಮುರಿ,ಶ್ರೀ ಮಡಿವಾಳಪ್ಪ ನರೇಂದ್ರ, ಶ್ರೀ ನಿಂಗಪ್ಪ ಚೌಡಣ್ಣವರ ಉಪಸ್ಥಿತಿಯಲ್ಲಿ ಇದ್ದರು.
#NarendraModi#JagadishShettar
ಬೆಳಗಾವಿ ಲೋಕಸಭಾ ಕ್ಷೇತ್ರದ ಬೈಲಹೊಂಗಲ ಮತ ವ್ಯಾಪ್ತಿಯಲ್ಲಿ ಬರುವ "ಸಂಗ್ರೇಶಕೋಪ್ಪ, ಯಡಹಳ್ಳಿ, ನನಗುಂಡಿಕೋಪ್ಪ, ಗುಡಕಟ್ಟಿ, ಚಿಕ್ಕ ಬೆಳ್ಳಿಕಟ್ಟಿ, ಗೋವನಕೋಪ್ಪ, ಬುಡರಕಟ್ಟಿ, ಬಿದರಿಗಡ್ಡಿ, ಕಡಸಗಟ್ಟಿ, ತುರಕುರ ಶೀಗಿಹಳ್ಳಿ, ಹಿರೇಬೆಳ್ಳಿಕಟ್ಟಿ," ಗ್ರಾಮಗಳಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ
ಈ ಸಂದರ್ಭದಲ್ಲಿ ನರಗುಂದ ಮತ ಕ್ಷೇತ್ರದ ಶಾಸಕರಾದ ಶ್ರೀ ಸಿ ಸಿ ಪಾಟೀಲ, ಶ್ರೀ ವೀರುಪಾಕ್ಷ ಮಾಮನಿ, ಶ್ರೀ ಸೌರಭ ಚೋಪ್ರಾ, ಶ್ರೀ ಪಂಚನಗೌಡರ ದ್ಯಾಮನಗೌಡರ, ಶ್ರೀ ಜಗದೀಶ್ ಕೌಜಗೇರಿ, ಶ್ರೀ ನೈನಾ ಭಸ್ಮೆ, ಶ್ರೀ ಈರಣ್ಣ ಚಂದ್ರಗಿ, ಶ್ರೀ ದವಲಸಾಬ ಚಿಪ್ಟಿ, ಶ್ರೀ ವೀರುಪಾಕ್ಷ ಯಮಕನಮರಡಿ ಸೇರಿದಂತೆ ಎಲ್ಲಾ ಗ್ರಾಮಗಳ ಹಿರಿಯರ ಪ್ರಮುಖರು ಉಪಸ್ಥಿತರಿದ್ದರು
ನಿನ್ನೆ ಸವದತ್ತಿ ಮತ ಕ್ಷೇತ್ರದಲ್ಲಿ ಬರುವ ಆಚಮಟ್ಟಿ, ಚುಳಕಿ, ಚಿಕ್ಕುಂಬಿ, ಉಗರಗೋಳ, ಹರ್ಲಾಪೂರ, ಯಲ್ಲಮ್ಮತಾಂಡ, ಹಿರೇಕುಂಬಿ, ಹಂಚಿನಾಳ, ಧಡೇರಕೋಪ್ಪ ಗ್ರಾಮಗಳಲ್ಲಿ ಭಾರತೀಯ ಜನತಾ ಪಕ್ಷದ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದೇನು.
ಸಾವಿರಾರು ಕಾರ್ಯಕರ್ತರ ಹರ್ಷೋದ್ಗಾರ, ಮುಗಿಲು ಮುಟ್ಟುವಂತಿತ್ತು, ಮತ್ತೊಮ್ಮೆ ಮೋದಿ ಎಂಬ ಕಾರ್ಯಕರ್ತರ "ಜಯ ಘೋಷಣೆ" ಸಂಭ್ರಮ ವಾತಾವರಣಕ್ಕೆ ಸಾಕ್ಷಿಯಾಯಿತು.
#NarendraModi | #AbkiBaar400Paar
ಇಂದು ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಜಗದೀಶ್ ಶೆಟ್ಟರ ಅವರ ಚುನಾವಣಾ ನಾಮಪತ್ರ ಸಲ್ಲಿಕೆಯ ಬೃಹತ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡೇನು.
ಈ ಸಂದರ್ಭದಲ್ಲಿ ಶ್ರೀ ವಿಜಯ ಮೇಟ್ಟಗುಡ್ಡ, ಶ್ರೀ ಗುರುಪಾದ ಕಳ್ಳಿ, ಶ್ರೀ ಸಂಕಲ್ಪ ಶೆಟ್ಟರ, ಶ್ರೀ ಮಹಾಂತಯ್ಯ ಹಿರೇಮಠ, ಶ್ರೀ ನಾಗಪ್ಪ ಸಂಗೋಳ್ಳಿ ಸೇರಿದಂತೆ ಗ್ರಾಮದ ಪ್ರಮುಖರು ಯುವ ಮಿತ್ರರು, ಮಹಿಳಾ ಪದಾಧಿಕಾರಿಗಳು,ಉಪಸ್ಥಿತಿಯಲ್ಲಿ ಇದ್ದರ
ಇಂದು ಬೈಲಹೊಂಗಲ ಮತ ಕ್ಷೇತ್ರದ ಸಾಣಿಕೊಪ್ಪ ಗ್ರಾಮದಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ Jagadish Shettar ಅವರ ಪರ ಮತಯಾಚನೆ ಮಾಡಲಾಯಿತು.
ಇಂದು ಬೆಳಗಾವಿಯ ಗಾಂಧಿನಗರ ಜೈನ ಬಸ್ತಿ ಯ "ಕುಸುಮಂಜಲಿ ಮಹಿಳಾ ಮಂಡಲ"ಪದಾಧಿಕಾರಿಗಳು ಜೊತೆ ಚುನಾವಣಾ ಪ್ರಚಾರ ನಿಮಿತ್ಯ ಸಮಾಲೋಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೈನ ಸಮುದಾಯದ ಪ್ರಮುಖರದ ಶ್ರೀಫಲ ಪದಮನ್ನವರ, ಶ್ರೀ ಅನಂತ ಅನಗೋಳ್ಕರ್, ಶ್ರೀಮತಿ ಪದ್ಮಾ ಅನಗೊಳ್ಕರ್, ಪ್ರೇಮಾ ಕಳಮಣಿ, ಜಯಶ್ರೀ ಪದಮನ್ನವರ, ಶ್ರೀ ಚಂದ್ರಕಾಂತ್ ರಾಮಗೊಂಡ ಹಾಗೂ
ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಹನುಮಾನ್ ನಗರ ಮತ್ತು ಕುವೆಂಪು ನಗರದ ಪ್ರಮುಖರನ್ನು ಭೇಟಿ ಮಾಡಿ ಬಿಜೆಪಿ ಅಭ್ಯರ್ಥಿಯಾದ ಶ್ರೀ ಜಗದೀಶ್ ಶೆಟ್ಟರ್ ಅವರ ಪರ ಮತಯಾಚನೆ ಮಾಡಲಾಯಿತು.