ವರುಷ ಮುಗಿತಾ ಬಂತು
ಕೆಲವೊಂದಿಷ್ಟು ಸಂಭಂದಗಳು ಕೂಡಿಕೊಂಡವು
ಕೆಲವು ಕಡಿತಗೊಂಡವು
ಕೆಲವು ಕನಸು ನನಸಾದವು
ಕೆಲವು ಹಾಗೆ ಉಳಿದುಕೊಂಡವು
ಪ್ರೀತಿ ಹೆಚ್ಚಿತು ಬಾಂದವ್ಯ ಬೆಳೆಯಿತು
ಹೊಸ ವರುಷ ಹೊಸತನ ತಂದು
ಹೊಸತಿನೊಳಗೆ ಬೆಳಕು ತಂದು
ಬೆಳಕಿನೊಳಗೆ ಪ್ರೀತಿಯ ಬೆಳೆಸಿ
ಬೆಳೆದ ಪ್ರೀತಿಯೊಳಗೊಂದು ಸ್ನೇಹವ ಬೆಳೆಸಿ
ಹಾಗೆ ಇರಲಿ ಹರುಷ ….
ಪ್ರತಿಯೊಬ್ಬ ಜನಸಾಮಾನ್ಯ ಕೇಳುತ್ತಿರೋದು
ಅಚ್ಛೆದಿನ್ ಬೇಡ,
ನನ್ನ ಅದೇ ಕೆಟ್ಟ ದಿನಗಳನ್ನು ಹಿಂದಿರುಗಿಸಿ
60 ರೂಪಾಯಿ ಪೆಟ್ರೋಲ್
80 ರೂಪಾಯಿ ಅಡುಗೆ ಎಣ್ಣೆ
400 ರೂಪಾಯಿ ಸಿಲಿಂಡರ್
ಆ ಕೆಟ್ಟ ದಿನಗಳೇ ಸರಿಯಾಗಿದ್ದವು..
ಅದೇ ಸಾಕು.
ಜೀವನ ದುಸ್ತರ ಆಗ್ತಿದೆ
ನಮಗೆ ಬದುಕೋದು ಮುಖ್ಯ..
ನಮ್ಮನ್ನು ಉಳಿಸಿ..
KSRTC ಹೆಸರನ್ನು ಕೇರಳ ಮಾತ್ರ ಬಳಕೆ ಮಾಡಬೇಕು ಅಂತಾ ಟ್ರೇಡ್ ಮಾರ್ಕ್ ರಿಜಿಸ್ಟ್ರೇಷನ್ ಸಂಸ್ಥೆ ಹೇಳಿದೆ ಅಂತೇ...!
ಈಗ ಅದನ್ನು ಕನ್ನಡ ನಾಡು ರಾಜ್ಯ ಸಾರಿಗೆ ಸಂಸ್ಥೆ ಅಂತ ಮಾಡಲಿ (KNRTC)
@CMofKarnataka@LaxmanSavadi
ನೀವಂತೂ ಹೆಂಗೂ KSRTC ಅನ್ನೊ ಹೆಸರು ಉಳಿಸಿಕೊಳ್ಳಲು ಆಗಲಿಲ್ಲ ಕೊನೆಯಪಕ್ಷ ಈ ಹೆಸರನ್ನಾದರೂ ಇಡಿ .
💛❤️
ಕೋವಿಡ್-19 ಸಾಂಕ್ರಾಮಿಕ ರೋಗದಂತ ಸಂಧರ್ಭದಲ್ಲೂ ನಮ್ಮ ರಾಜ್ಯ ಸರ್ಕಾರದ ಅಧಿಕಾರಿಗಳು ಜನರಿಗೆ ತಿಳಿಯುವಂತ ಭಾಷೆಯಲ್ಲಿ ಆಗತ್ಯ ಮಾಹಿತಿಗಳನ್ನು ಕೊಡದೆ ಆಂಗ್ಲ ಭಾಷೆಯಲ್ಲಿ ಮಾಹಿತಿಗಳನ್ನು ನೀಡುತ್ತಿದ್ದರೆ. ಮುಖ್ಯಮಂತ್ರಿಗಳು @CMofKarnataka ಈ ಅಧಿಕಾರಿಗಳಿಗೆ ಕನ್ನಡ ಬಳಸುವಂತೆ ನಿರ್ದೇಶನ ಕೊಡಬೇಕು.! @BSYBJP @csogok @BBMPCOMM
ಸಮಯ ಸಂದರ್ಭ ವಿಷಘಳಿಗೆ
ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯ!
ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ!
ಕನ್ನಡಕ್ಕೆ ಒಗ್ಗಟ್ಟಿರಲಿ!
ಧನ್ಯವಾದ @dasadarshan
ಮನಸ್ಸು ಹಗುರವಾಯಿತು..
ಧನ್ಯವಾದ ಮಾಧ್ಯಮಮಿತ್ರರಿಗೆ.
ಧನ್ಯವಾದ ಕನ್ನಡದ ಮನಗಳಿಗೆ.
ಇನ್ನೆಂದು ಇಂಥ ದಿನ ಬರದಿರಲಿ🙏
ಬಾಗು ಮನವೆ ಬಾಗು
ಬಾಗು ಮನವೆ ಬಾಗು
ಗೆಲುವು ಬರುವ ಮೊದಲು
ಗೆಲುವು ದಕ್ಕಿದನಂತರ
ಗೆಲುವು ಸಿಗದಿರುವಾಗ
ಎಲ್ಲ ಕಾಲಘಟ್ಟದಲ್ಲೂ ಬಾಗು
ಮನವೆ ಬಾಗು
ನಿನ್ನ ಸಂಯಮವ ಕಂಡ ಭಗವಂತ
ನೀ ಬಯಸಿದಕ್ಕಿಂಥ ದೊಡ್ಡ ಗೆಲುವ
ತಂದುಕೊಡುವನು ಖಂಡಿತ
#ರವಿಕಂಡದ್ದು
ನವೆಂಬರ್ ತಿಂಗಳಲ್ಲಿ ಕನ್ನಡಿಗರಿಗೆ ರಾಜ್ಯಸರ್ಕಾರದ ಕೊಡುಗೆ.. ನೆಲೆಸುಗ ನುಡಿ ವಲಸಿಗ ನುಡಿಗಳ ಬೇರ್ಮೆ ತಿಳಿಯದಿದ್ದರೆ ಹೀಗೇ ಆಗೋದು..
ಈ ನೆಲದ ನೆಲೆಸುಗ ನುಡಿಗಳನ್ನು ಪೊರೆಯುವುದು ನಮ್ಮ ಸರ್ಕಾರದ ಕರ್ತವ್ಯ. ತುಳು, ಕೊಡವ, ಬ್ಯಾರಿ ಸಮೇತ ಹಲವಾರು ಇವೆ. ಇವುಗಳಿಗೆ ಅಕಾಡಮಿ ಮಾಡೋದು, ಇವುಗಳ ಏಳಿಗೆಗೆ ಬೇಕಾದ ಕ್ರಮ ಕೈಗೊಳ್ಳೋದು... ಇವೆಲ್…