🌙 ಈದ್ ಮಿಲಾದುನ್ನಬಿ ﷺ ಶುಭಾಶಯಗಳು
ಪ್ರವಾದಿ ಮುಹಮ್ಮದ್ ﷺ ಅವರು ಸಮಾನತೆ, ನ್ಯಾಯ, ಮಾನವ ಘನತೆ ಮತ್ತು ಕರುಣೆಗಾಗಿ ನಿಂತು, ದಬ್ಬಾಳಿಕೆ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರು.
ಈ ಪವಿತ್ರ ಸಂದರ್ಭದಲ್ಲಿ, ಅವರ ಆದರ್ಶಗಳನ್ನು ಅನುಸರಿಸಿ, ದಮನಕ್ಕೊಳಗಾದವರ ಪರ ನಿಲ್ಲೋಣ, ಅನ್ಯಾಯದ ವಿರುದ್ಧ ಧ್ವನಿ ಎತ್ತೋಣ ಹಾಗೂ ಸಮಾನತೆ ಮತ್ತು ಮಾನವೀಯತೆಗಾಗಿ ಶ್ರಮಿಸೋಣ.
ಅವರ ಸಂದೇಶವು ಸಮ ಸಮಾಜ ನಿರ್ಮಿಸಲು ನಮಗೆ ಸ್ಫೂರ್ತಿಯಾಗಲಿ. 🤝⚖️🕊️
#ಮಿಲಾದುನ್ನಬಿ #ಸಮಾನತೆ #ನ್ಯಾಯ #ಮಾನವೀಯತೆ
15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಶಾಲೆಗಳ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಶಿಕ್ಷಣ ಸಚಿವರೊಂದಿಗೆ ವಿಶೇಷ ಸಭೆ ನಡೆಸಿರುವ ಎಲ್ಲಾ ಅಲ್ಪಸಂಖ್ಯಾತ ಜನಪ್ರತಿನಿಧಿಗಳ ನಡೆ ಸ್ವಾಗತಾರ್ಹವಾಗಿದೆ. ಉರ್ದು ಮಾಧ್ಯಮ ಶಾಲೆಗಳ ಶಿಕ್ಷಕರಿಗೆ ಆಗಿರುವ ಅನ್ಯಾಯದ ಕುರಿತು ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಧ್ವನಿ ಎತ್ತುತ್ತಿರುವುದು ಸಮುದಾಯದಲ್ಲಿ ಆಶಾಭಾವನೆ ಮೂಡಿಸಿದೆ.
ಇದರ ಮುಂದುವರಿದ ಭಾಗವಾಗಿ, ಎಸ್ಡಿಪಿಐ ಕರ್ನಾಟಕ ಹಮ್ಮಿಕೊಂಡಿದ್ದ “ಚಲೋ ಬೆಂಗಳೂರು” ಹೋರಾಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ಆಗಮಿಸಿ ನಮ್ಮ ಮನವಿಯನ್ನು ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಸುಪುತ್ರ ಹಾಗೂ ಸಣ್ಣ ನೀರಾವರಿ ಸಚಿವರಾದ ಶ್ರೀ ಅಜಯ್ ಸಿಂಗ್ ಅವರು ಕೂಡ ಉರ್ದು ಮಾಧ್ಯಮ ಶಾಲೆಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅವರು ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರಿಗೂ ಉರ್ದು ಭಾಷೆಗೂ ಇದ್ದ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದ ತಮ್ಮ ತಂದೆಯ ಉರ್ದು ಭಾಷೆಯ ಮೇಲಿನ ಪ್ರೀತಿ ಮತ್ತು ಒಡನಾಟವನ್ನು ನೆನಪಿಸಿಕೊಂಡು, ಉರ್ದುವಿನಲ್ಲಿ ಶಾಯರಿಯನ್ನೂ ಹೇಳುವ ಮೂಲಕ ಉರ್ದು ಭಾಷೆಯೊಂದಿಗಿನ ತಮ್ಮ ಕುಟುಂಬದ ಭಾವನಾತ್ಮಕ ಸಂಬಂಧವನ್ನು ವ್ಯಕ್ತಪಡಿಸಿದರು.
ನಾವು ಅವರ ಭರವಸೆಯನ್ನು ಸ್ವಾಗತಿಸುತ್ತೇವೆ ಮತ್ತು ಗೌರವಿಸುತ್ತೇವೆ. ಆದರೆ, ಕೇವಲ ಸಭೆಗಳು ಮತ್ತು ಭರವಸೆಗಳಿಗೆ ಈ ಹೋರಾಟ ಸೀಮಿತವಾಗಬಾರದು. ಉರ್ದು ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಗುರುತಿಸಿ, ಅವುಗಳನ್ನು 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸೇರ್ಪಡೆಗೊಳಿಸಿ ಭರ್ತಿ ಮಾಡುವ ಮೂಲಕ ಸರ್ಕಾರ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ “ಇಂಕಿಲಾಬ್ ಜಿಂದಾಬಾದ್” ಎಂಬ ಕ್ರಾಂತಿಕಾರಿ ಘೋಷಣೆಯ ಮೂಲಕ ಹೋರಾಟದ ಕಿಚ್ಚು ಹಚ್ಚಿದ ಉರ್ದು ಭಾಷೆ ಮತ್ತು ಅದರ ಶಿಕ್ಷಕರು ಇಂದು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ವಿಷಾದನೀಯ.
ನಮ್ಮ ಸ್ಪಷ್ಟ ಬೇಡಿಕೆ:
ಉರ್ದು ಮಾಧ್ಯಮ ಶಾಲೆಗಳಲ್ಲಿ ಖಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಗುರುತಿಸಿ, 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಸೇರ್ಪಡೆಗೊಳಿಸಬೇಕು. ಅಗತ್ಯವಿದ್ದಲ್ಲಿ ಪ್ರತ್ಯೇಕ ಅಧಿಸೂಚನೆ ಹೊರಡಿಸಿ ಉರ್ದು ಶಿಕ್ಷಕರ ನೇಮಕಾತಿಯನ್ನು ಶೀಘ್ರವಾಗಿ ಆರಂಭಿಸಬೇಕು.
ಒಂದು ವೇಳೆ ಸರ್ಕಾರ ಈ ಗಂಭೀರ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ವಿಫಲವಾದರೆ, ಅಲ್ಪಸಂಖ್ಯಾತ ಸಮುದಾಯದ ಸಚಿವರು ಮತ್ತು ಶಾಸಕರು ತಮ್ಮ ಸಮುದಾಯದ ಹಕ್ಕು ಹಾಗೂ ನ್ಯಾಯಕ್ಕಾಗಿ ಇನ್ನಷ್ಟು ಗಟ್ಟಿಯಾದ ನಿಲುವು ಕೈಗೊಳ್ಳಬೇಕು. ಅಗತ್ಯವಿದ್ದರೆ ರಾಜೀನಾಮೆಯಂತಹ ತ್ಯಾಗಕ್ಕೂ ಸಿದ್ಧರಾಗುವ ಧೈರ್ಯ ತೋರಿಸಬೇಕು. ಇಡೀ ಸಮುದಾಯ ತಮ್ಮ ಹಕ್ಕಿಗಾಗಿ ಧೈರ್ಯವಾಗಿ ನಿಲ್ಲುವ ಜನಪ್ರತಿನಿಧಿಗಳ ಪರವಾಗಿ ನಿಲ್ಲಲಿದೆ.
ಇದು ಕೇವಲ ಉರ್ದು ಶಿಕ್ಷಕರ ಹುದ್ದೆಗಳ ಪ್ರಶ್ನೆಯಲ್ಲ ಇದು ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ.
ಇನ್ನು ಸಭೆಗಳು ಸಾಕು ತಕ್ಷಣದ ಕ್ರಮ ಬೇಕು!
ಭರವಸೆಗಳು ಸಾಕು ಉರ್ದು ಶಿಕ್ಷಕರ ಹುದ್ದೆಗಳ ನೇಮಕಾತಿ ಬೇಕು.
The initiative taken by all minority representatives in holding a special meeting with the Education Minister regarding the filling of teacher vacancies in Urdu schools as part of the recruitment of 15,000 teachers is commendable and welcome. The fact that ministers, MLAs, and public representatives are raising their voices in unity against the injustice faced by Urdu-medium schools and their teachers has created a sense of hope within the community.
As a continuation of these efforts, during the “Chalo Bengaluru” protest organised by SDPI Karnataka, Hon’ble Shri Ajay Singh, Minister for Minor Irrigation and son of the late former Chief Minister Shri Dharma Singh, attended as the representative of the Chief Minister and received our memorandum. He also assured us that he would speak to the Chief Minister about the injustice faced by Urdu-medium schools and take the necessary steps to rectify it.
On this occasion, he recalled the inseparable bond between his father, the late former Chief Minister Shri Dharma Singh, and the Urdu language. Remembering his father’s love for and association with Urdu, as well as the fact that he graduated from Osmania University, Shri Ajay Singh expressed his family’s emotional connection with the Urdu language by reciting Urdu poetry.
We welcome and respect his assurance. However, this struggle should not be limited to meetings and promises alone. The government must immediately identify the vacant teacher posts in Urdu schools and include them in the ongoing recruitment process for 15,000 teachers, thereby correcting the injustice that has been done.
It is deeply unfortunate that the Urdu language—which ignited the spirit
1/2
SDPI ಹಮ್ಮಿಕೊಂಡ ಚಲೋ ಬೆಂಗಳೂರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸಿದ ಹಕ್ಕೊತ್ತಾಯ ಸಭೆಗೆ ಸರಕಾರದ ಪ್ರತಿನಿಧಿಯಾಗಿ ಆಗಮಿಸಿ ಮನವಿಯನ್ನುಸ್ವೀಕರಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಸಚಿವ ಡಾ.ಅಜಯ್ ಸಿಂಗ್
#SDPIKarnataka#ChaloBengaluru#Free
ಚಲೋ ಬೆಂಗಳೂರು
CHALO BENGALURU
ಪ್ರಮುಖ ಬೇಡಿಕೆಗಳು
1) ಮಧುಸೂದನ್ ನಾಯಕ್ ನೇತೃತ್ವದ ಜಾತಿ ಜನಗಣತಿ ವರದಿಯನ್ನು ಅಂಗೀಕರಿಸಿ ಸಾರ್ವಜನಿಕಗೊಳಿಸಬೇಕು.
2) 2ಬಿ ಮೀಸಲಾತಿಯನ್ನು ಮರುಸ್ಥಾಪಿಸಿ ಶೇ.8ಕ್ಕೆ ಏರಿಸಬೇಕು.
3) ಕರ್ನಾಟಕದಲ್ಲಿ ಸಮಾನ ಅವಕಾಶಗಳ ಆಯೋಗವನ್ನು ಸ್ಥಾಪಿಸಬೇಕು.
#ಚಲೋಬೆಂಗಳೂರು#SDPIKarnataka#ChaloBengaluru
Soon after the announcement on August 17, a search revealed that 4 out of the 5 newly appointed BJP social media team members either hid all their X posts or deactivated their accounts. Convenor Deepak Mhaskey deleted at least 1,342 posts. @shinjineemjmdr
https://t.co/lt9LazXU5q
ಚಲೋ ಬೆಂಗಳೂರು – ಜನರ ಹಕ್ಕುಗಳಿಗಾಗಿ ನಮ್ಮ ಹೋರಾಟ
ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಮೀಸಲಾತಿ ಹಾಗೂ ಶಿಕ್ಷಣದ ಹಕ್ಕುಗಳಿಗಾಗಿ SDPI ಕರ್ನಾಟಕ ವತಿಯಿಂದ ಚಲೋ ಬೆಂಗಳೂರು ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
📅 ದಿನಾಂಕ: 19 ಆಗಸ್ಟ್ 2026
⏰ ಸಮಯ: ಬೆಳಿಗ್ಗೆ 10:30
📍 ಸ್ಥಳ: ಫ್ರೀಡಂ ಪಾರ್ಕ್, ಬೆಂಗಳೂರು
✊ ನಮ್ಮ ಪ್ರಮುಖ ಬೇಡಿಕೆಗಳು:
🔹 ಮಧುಸೂದನ್ ನಾಯಕ್ ನೇತೃತ್ವದ ಜಾತಿ ಜನಗಣತಿ ವರದಿಯನ್ನು ಅಂಗೀಕರಿಸಿ ಸಾರ್ವಜನಿಕಗೊಳಿಸಬೇಕು.
🔹 2B ಮೀಸಲಾತಿಯನ್ನು ಮರುಸ್ಥಾಪಿಸಿ ಶೇ.8ಕ್ಕೆ ಹೆಚ್ಚಿಸಬೇಕು.
🔹 ಕರ್ನಾಟಕದಲ್ಲಿ ಸಮಾನ ಅವಕಾಶಗಳ ಆಯೋಗವನ್ನು (Equal Opportunity Commission) ಸ್ಥಾಪಿಸಬೇಕು.
🔹 ಖಾಸಗಿ ವಲಯದ ಉದ್ಯೋಗಗಳಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳು ಹಾಗೂ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಕಲ್ಪಿಸಲು ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಬೇಕು.
🔹 15,000 ಶಿಕ್ಷಕರ ನೇಮಕಾತಿಯಲ್ಲಿ ಉರ್ದು, ಹಿಂದಿ, ಮರಾಠಿ ಹಾಗೂ ಗಣಿತ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಅಗತ್ಯ ಹುದ್ದೆಗಳನ್ನು ತಕ್ಷಣ ಸೇರ್ಪಡೆಗೊಳಿಸಬೇಕು.
ಇವು ಕೇವಲ ಕೆಲವು ಸಮುದಾಯಗಳ ಬೇಡಿಕೆಗಳಲ್ಲ; ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನಬದ್ಧ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ.
ಜಾತಿ, ಧರ್ಮ, ಭಾಷೆ ಹಾಗೂ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ಯಾವುದೇ ವ್ಯಕ್ತಿಗೂ ಅವಕಾಶಗಳ ನಿರಾಕರಣೆ ಅಥವಾ ತಾರತಮ್ಯವಾಗದಂತಹ ನ್ಯಾಯಯುತ ಸಮಾಜ ನಿರ್ಮಾಣ ನಮ್ಮ ಗುರಿಯಾಗಿದೆ.
ಜನರ ಹಕ್ಕುಗಳಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ಸಮಾನ ಅವಕಾಶಗಳಿಗಾಗಿ—ನಾವೆಲ್ಲರೂ ಒಂದಾಗಿ ಧ್ವನಿ ಎತ್ತೋಣ.
ಆಗಸ್ಟ್ 19ರಂದು ಫ್ರೀಡಂ ಪಾರ್ಕ್ಗೆ ಬನ್ನಿ…
ಚಲೋ ಬೆಂಗಳೂರು ಹೋರಾಟವನ್ನು ಯಶಸ್ವಿಗೊಳಿಸೋಣ
– ಅಫ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
#ChaloBengaluru #SDPIKarnataka #SocialJustice #EqualOpportunity #CasteCensus #Restore2B #PrivateSectorReservation #UrduTeachers #EducationRights #SDPIForHumanity #PoliticalPowerIsTheMasterKey
SDPI Raichur District Celebrates 80th Independence Day
Raichur, August 15, 2026: The Social Democratic Party of India (SDPI), Raichur District, celebrated the 80th Independence Day
Felicitation Ceremony | SDPI Raichur District
The SDPI Raichur District Committee felicitated Ashar Nagundi, State Joint Convenor of Young Democrats, in recognition of his new responsibility and commitment towards strengthening youth leadership and democratic values.#SDPIRaichur
80 ನೇ ಸ್ವಾತಂತ್ರ ದಿನಾಚರಣೆ ರಾಯಚೂರು ಗ್ರಾಮಾಂತರ ಜಿಲ್ಲೆಯ ಮುದಗಲ್ ನಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಆಚರಿಸಲಾಯಿತು ಜಿಲ್ಲಾಧ್ಯಕ್ಷೆ ಮಾಲನ್ ಬಿ ರವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.
This is a story about E20 contamination warning by Indian automakers, which was withdrawn last week hours after Modi's government said the petrol is safe.
Auto body SIAM said some numbers "need authentication." Behind the scenes, executives had been worried. Nobody questioned the data.
Reuters has seen emails between Maruti, Tata and Mahindra from just days earlier. In them, executives call contamination a concern and push to warn the government urgently.
What their own testing found: 250+ fuel samples tested across 21 states; High chloride in 18 states; A Mahindra engineer wrote organic chloride can spoil an engine "within 200 km."
Read the details. https://t.co/0VXo0yKRaB With @aditishahsays Edits @SonaliPaul2
The ICRC says it facilitated the transfer of 24 Palestinian detainees released from Israeli prisons to Gaza for medical checks at Nasser Medical Complex.
The release brings the number returned under the ceasefire deal to 636.
🔴 LIVE updates: https://t.co/rdTELyFCGu
The BJP-led Uttar Pradesh government’s move to amend the Uttar Pradesh Board of Madarsa Education Act to abolish the Board’s Kamil and Fazil degree-granting powers before the Supreme Court decides the pending petitions is unjust, premature and deeply insensitive. While the constitutional issue has already been settled, the Supreme Court is yet to decide whether Khwaja Moinuddin Chishti Language University, Lucknow, a UGC-recognised university, can affiliate these courses, conduct examinations and award degrees to students already enrolled. Instead of awaiting the Court’s decision on this transitional mechanism, the State is rushing legislation that threatens the academic future of thousands of students belonging to some of the most socially and educationally backward sections of the Muslim community. The Uttar Pradesh government must withdraw the proposed amendments and await the Supreme Court’s final decision to ensure justice and educational continuity for the affected students.
#SDPI
SIR (Special Intensive Revision) ಪ್ರಕ್ರಿಯೆ ಕುರಿತು ಮತದಾರರಲ್ಲಿ ಉಂಟಾಗಿರುವ ಆತಂಕಗಳು, ಸವಾಲುಗಳು ಮತ್ತು ಕಾನೂನಾತ್ಮಕ ಪ್ರಶ್ನೆಗಳ ಬಗ್ಗೆ ನಿಮ್ಮೊಂದಿಗೇ ನೇರವಾಗಿ ಸಂವಾದ ನಡೆಸಲು ನಾನು ಹೊಸದುರ್ಗ ನಗರಕ್ಕೆ ಆಗಮಿಸುತ್ತಿದ್ದೇನೆ.
ಪ್ರಸ್ತುತ ಎದುರಾಗುತ್ತಿರುವ ಪ್ರಮುಖ ಸಮಸ್ಯೆಗಳು, ನೋಟಿಸ್ ಇಲ್ಲದೆ ಮತದಾರರ ಹೆಸರು ಅಳಿಸುವ ಆರೋಪ “Absent / Shifted” ವರ್ಗಗಳ ದುರುಪಯೋಗ, ದಾಖಲೆಗಳ ಗೊಂದಲ, ಮತದಾನ ಹಕ್ಕಿನ ಮೇಲೆ ಪರಿಣಾಮ ಬೀರುವ ಭೀತಿ ಈ ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮತ್ತು ಪರಿಹಾರ ಮಾರ್ಗಗಳ ಕುರಿತು ಮಾತುಕತೆ ನಡೆಸೋಣ.
📍 ಕಾರ್ಯಕ್ರಮದ ವಿವರಗಳು:
🗓️ ದಿನಾಂಕ: 9 ಆಗಸ್ಟ್ 2026 (ಭಾನುವಾರ)
🕓 ಸಮಯ: ಸಂಜೆ 4:00 ಗಂಟೆಗೆ
📌 ಸ್ಥಳ: ಗೌಸಿಯಾ ಶಾದಿ ಮಹಲ್, ಹೊಸದುರ್ಗ
ಹೊಸದುರ್ಗದ ಸಾರ್ವಜನಿಕರು, ಯುವಕರು ಮತ್ತು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಿಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ, ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ.
#AfsarKodlipete #SDPI #SIRProcess #VoterRights #Democracy
#Hosadurga #KarnatakaPolitics #ElectionAwareness
#SaveVoters #PublicMeeting #PoliticalAwareness
#YourVoteYourRight #ಜನರಹಕ್ಕು #ಮತದಾರರಹಕ್ಕು
ರಾಜ್ಯ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮಾಜದ ಪ್ರಾತಿನಿಧ್ಯ: ವಾಸ್ತವಾಂಶ ಮತ್ತು ಜವಾಬ್ದಾರಿತ್ವದ ಅಗತ್ಯ
ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮಾಜಕ್ಕೆ ಎಷ್ಟು ಪ್ರಾತಿನಿಧ್ಯ ಸಿಕ್ಕಿದೆ ಎಂಬ ಪ್ರಶ್ನೆ ಕೇಳುವುದು ಮಾತ್ರ ಸಾಕಾಗುವುದಿಲ್ಲ. ಅದರಿಗಿಂತ ಮಹತ್ವದ್ದಾದ ಪ್ರಶ್ನೆ ಎಂದರೆ ಮುಸ್ಲಿಂ ಸಮುದಾಯದ ಹೆಸರಿನಲ್ಲಿ ಅಧಿಕಾರ ಪಡೆದವರು ಆ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ನಿಜವಾಗಿಯೂ ಯಾವ ಮಟ್ಟಿಗೆ ಶ್ರಮಿಸಿದ್ದಾರೆ ಎಂಬುದಾಗಿದೆ. ಈ ವಿಚಾರದಲ್ಲಿ ಗಂಭೀರವಾದ, ತತ್ವಾಧಾರಿತ ಚರ್ಚೆ ನಡೆಯುವುದು ಕಾಲದ ಅಗತ್ಯವಾಗಿದೆ.
ರಾಜ್ಯದಲ್ಲಿ ಹಿಂದೆ ಆಡಳಿತ ನಡೆಸಿದ ಭಾರತೀಯ ಜನತಾ ಪಾರ್ಟಿ ಸರ್ಕಾರ ಮುಸ್ಲಿಂ ಸಮಾಜಕ್ಕೆ ದೊರಕುತ್ತಿದ್ದ ಮೀಸಲಾತಿಯನ್ನು ಕಿತ್ತುಹಾಕಿದಂತಹ ಗಂಭೀರ ಅನ್ಯಾಯ ಮಾಡಿದೆ. ಇದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ, ಒಂದು ಸಮುದಾಯದ ಭವಿಷ್ಯವನ್ನು ಪ್ರಭಾವಿಸುವ ಕ್ರಮವಾಗಿತ್ತು. ಆ ಸಮಯದಲ್ಲಿ ಹಾಗೂ ಅದಕ್ಕೂ ಮುನ್ನ ಮತ್ತು ನಂತರವೂ ಅಧಿಕಾರದಲ್ಲಿದ್ದ ನಾಯಕರು ವಿಶೇಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮತ್ತು ಪ್ರಸ್ತುತ ಸರ್ಕಾರದಲ್ಲೂ ಸಚಿವರಾಗಿ ಸೇವೆ ಸಲ್ಲಿಸುತ್ತಿರುವವರು ಈ ಅನ್ಯಾಯವನ್ನು ಪ್ರಶ್ನಿಸಲು, ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಉಳಿಸಲು ಹಾಗೂ ಮರುಸ್ಥಾಪಿಸಲು ಯಾವ ಮಟ್ಟಿಗೆ ಹೋರಾಟ ನಡೆಸಿದರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಬೇಕಾಗಿದೆ.
ಇದು ಕೇವಲ ಕೆಲ ವ್ಯಕ್ತಿಗಳ ಬಗ್ಗೆ ಚರ್ಚಿಸುವ ವಿಷಯವಲ್ಲ. ಇದು ಒಂದು ಸಮುದಾಯದ ಭವಿಷ್ಯ, ಅದರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣದ ಪ್ರಶ್ನೆಯಾಗಿದೆ.
ಕರ್ನಾಟಕ ರಾಜ್ಯದಲ್ಲಿ ಮುಸ್ಲಿಂ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂಬುದು ಕಟು ಸತ್ಯ. ಜನಸಂಖ್ಯೆಯ ಪ್ರಮಾಣವನ್ನು ಪರಿಗಣಿಸಿದರೆ ಕನಿಷ್ಠ ಐದು ಸಚಿವ ಸ್ಥಾನಗಳಾದರೂ ಸಿಗಬೇಕಾಗಿತ್ತು; ಆದರೆ ಇಂದಿನ ಸ್ಥಿತಿ ಅದಕ್ಕೆ ವಿರುದ್ಧವಾಗಿದೆ. ಇದು ಪ್ರಾತಿನಿಧ್ಯದಲ್ಲಿ ಉಂಟಾದ ಅಸಮಾನತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಮುಸ್ಲಿಂ ಸಮಾಜದ ಹೆಸರಿನಲ್ಲಿ ಕೆಲವರು ರಾಜಕೀಯವಾಗಿ ಲಾಭ ಪಡೆಯುವುದು ಸಾಧನೆ ಅಲ್ಲ. ನಿಜವಾದ ಸಾಧನೆ ಎಂದರೆ, ಸಮುದಾಯದ ಶೈಕ್ಷಣಿಕ ಮಟ್ಟವನ್ನು ಏರಿಸುವುದು, ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಸಬಲಗೊಳಿಸುವುದು, ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವುದು, ರಾಜಕೀಯವಾಗಿ ಸಮರ್ಪಕ ಹಾಗೂ ಗೌರವಯುತ ಪ್ರಾತಿನಿಧ್ಯವನ್ನು ಒದಗಿಸುವುದು
ಈ ನಿಟ್ಟಿನಲ್ಲಿ ಸಮುದಾಯದ ನಾಯಕರು, ಬುದ್ಧಿಜೀವಿಗಳು, ಮಾಧ್ಯಮದವರು, ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳು ಒಟ್ಟಾಗಿ ಆತ್ಮಪರಿಶೀಲನೆ ನಡೆಸಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಅಗತ್ಯ ಇದೆ. ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಂದು ಸಮುದಾಯಕ್ಕೂ ಸಮಾನ ಹಕ್ಕುಗಳು ದೊರಕಬೇಕು ಎಂಬುದು ನಮ್ಮ ಹೋರಾಟದ ಮೂಲ ಉದ್ದೇಶ.
ಇದು ಯಾರ ಮೇಲಿನ ವೈಯಕ್ತಿಕ ಟೀಕೆ ಅಲ್ಲ ಇದು ಹಕ್ಕಿನ ಪ್ರಶ್ನೆ.
ಇದು ರಾಜಕೀಯ ಲಾಭಕ್ಕಾಗಿ ಅಲ್ಲ ಇದು ಸಾಮಾಜಿಕ ನ್ಯಾಯದ ಹೋರಾಟ.
ಸಮುದಾಯದ ಸಬಲೀಕರಣವೇ ನಿಜವಾದ ಪ್ರಗತಿ…
Any way ನೂತ ಸಚಿವರಿಗೆ ಅಭಿನಂದನೆಗಳು
#SocialJustice #MuslimRepresentation #KarnatakaPolitics #SDPIKarnataka #PoliticalPowerIsTheMasterKey
More moments from the SDPI Delhi State Leaders' Conclave.
A day of meaningful discussions, collective resolve, and renewed commitment towards building a stronger organisation from the grassroots.
#SDPI#Delhi#LeadersConclave#GrassrootsStrengthening
ದಾವಣಗೆರೆ ಜಿಲ್ಲೆಯಲ್ಲಿ ನಡೆದಿರುವ ದಲಿತ ಯುವಕರ ಮೇಲೆ ನಡೆದ ದೌರ್ಜನ್ಯ ಘಟನೆ ಮನಸ್ಸಿಗೆ ನೋವುಂಟುಮಾಡುವಂತಹದ್ದು ಮತ್ತು ತೀವ್ರ ಖಂಡನೀಯವಾಗಿದೆ.
ದೇವಸ್ಥಾನ ಪ್ರವೇಶ ಮಾಡಿದ ಕಾರಣಕ್ಕೆ ಯುವಕರನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳು ಸಮಾಜದ ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದ್ದು, ನಮ್ಮ ಸಂವಿಧಾನ ನೀಡಿರುವ ಸಮಾನತೆ ಮತ್ತು ಮಾನವ ಹಕ್ಕುಗಳಿಗೆ ಧಿಕ್ಕಾರವಾಗಿದೆ. ಈ ಪ್ರಕರಣದಲ್ಲಿ 42 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿರುವುದು ಘಟನೆಗೆ ಗಂಭೀರತೆ ಎಷ್ಟು ಎನ್ನುವುದನ್ನು ತೋರಿಸುತ್ತದೆ.
ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧರ್ಮಾಚರಣೆಯ ಸ್ವಾತಂತ್ರ್ಯ ಹಾಗೂ ಸಮಾನ ಹಕ್ಕುಗಳನ್ನು ನೀಡುತ್ತದೆ. ಆದರೆ ಇಂತಹ ಘಟನೆಗಳು ಇನ್ನೂ ನಡೆಯುತ್ತಿರುವುದು ನಮ್ಮ ಸಮಾಜದಲ್ಲಿ ಜಾತಿ ಆಧಾರಿತ ಭೇದಭಾವ ಇನ್ನೂ ಜೀವಂತವಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ಇದೇ ರೀತಿಯ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ಆಗಾಗ್ಗೆ ವರದಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪೀಡಿತ ಯುವಕರಿಗೆ ನ್ಯಾಯ ಒದಗಿಸಬೇಕು. ಜೊತೆಗೆ ಇಂತಹ ಅಮಾನವೀಯ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ದೃಢ ಕ್ರಮ ಕೈಗೊಳ್ಳಬೇಕು.
ನಾವು ಎಲ್ಲರೂ ಸೇರಿ ಜಾತಿ, ಧರ್ಮದ ಭೇದವಿಲ್ಲದೆ ಸಮಾನತೆ, ಮಾನವೀಯತೆ ಮತ್ತು ಸಹೋದರತ್ವವನ್ನು ಕಾಪಾಡುವ ಸಮಾಜವನ್ನು ನಿರ್ಮಿಸೋಣ.
#JusticeForDalits #StopCasteViolence #Equality #Constitution #Davangere
I had the honour of welcoming distinguished scholars, legal experts, public representatives and delegates from across the country to the National Symposium on Dialogue on Waqf and Uniform Civil Code in Jaipur. The insightful deliberations reaffirmed our shared commitment to defending constitutional rights, protecting democratic values and promoting meaningful dialogue on issues of national importance.
#DefendingConstitutionalRights #DialogueOnWaqfAndUCC #SDPI #Jaipur #Constitution #Waqf #UCC
Israel’s genocidal war on Gaza has killed 73,356 people, with 174,185 wounded, since October 2023, according to the Health Ministry of the besieged enclave. Israel has killed at least 1,230 people since the “ceasefire” went into effect.
🔴 LIVE updates: https://t.co/RW7bg3YRiE
POV: Respected PM bro ne Gen Z ko “tehzeeb” sikhane lage 💀
Bro Jantar Mantar pe bache gussa mein the paper leak, lathi charge, apna future daanv pe laga tha. Aur reply mila “inki language dekho, upbringing dekho.
Toh chalo apni khud ki timeline bhi ek baar dekh lete hain fr fr:
🔗 2013 — Ek widow ko “50 crore ki girlfriend” bola gaya.
🔗 2013 — 2002 riots pe sawaal poocha gaya, jawab mila — “kutte ka pilla neeche aa jaaye toh dukh hota hai.” Insaan the woh, “puppy” nahi.
🔗 2017 — Vote maangne ke liye “Kabristan vs Shamshan.” Iconic (not).
🔗 2015 — Ek foreign PM ki tareef bhi ki toh kaise — “despite being a woman.”
Congress ki widow kis ne Kaha tha.
Toh sawaal seedha hai bro — Gen Z ne gussa mein 2-4 gaaliyan boli, lathi khaane ke baad. Aur aapne saalon tak yeh sab bola, mic ke saamne, planned speeches mein.
Bhasha kiski zyada “toxic” thi? Aap decide karo 🙃
#cjpprotest #jantarmantar #narendramodi #genz #aleemilahi