ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ನಿಮಿತ್ತ ಆಳಂದ ವಿಧಾನಸಭಾ ಚುನಾವಣೆಯಲ್ಲಿ ಬೆಸಿಗೆಯ ಉರಿ ಬಿಸಿಲಿನ ನಡುವೆಯೂ ಶಾಂತಿಯುತವಾಗಿ ಮತದಾನ ಮಾಡಿದ ನನ್ನ ಮತ ಕ್ಷೇತ್ರದ ಎಲ್ಲ ಮತದಾನ ಪ್ರಭುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.
ನಿಮ್ಮೆಲ್ಲರ ಆಶೀರ್ವಾದವೆ ನನಗೆ ಶ್ರೀರಕ್ಷೆ
ಇಂದು #ಆಳಂದ ಪಟ್ಟಣದಲ್ಲಿ ಪ್ರಖರ ಹಿಂದುತ್ವವಾದಿ, ಹೈದರಾಬಾದ ಶಾಸಕರಾದ ಸನ್ಮಾನ್ಯ ಶ್ರೀ ಟಿ ರಾಜಾ ಸಿಂಗ್ ಹಾಗೂ ಆಂದೋಲಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಬೃಹತ್ ರೋಡ್ ಶೋ ಮೂಲಕ ಮತ ಯಾಚಿಸಿ, ನನ್ನ ಪರ ಪ್ರಚಾರ ಮಾಡಿದರು.
#Aland
ಇಂದು #ಆಳಂದ ತಾಲೂಕಿನ #ಮಾದನ_ಹಿಪ್ಪರಗಾ ಗ್ರಾಮದಲ್ಲಿ 2023 ನೇ ಸಾಲಿನ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬೃಹತ್ ಬಹಿರಂಗ ಸಭೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ನವಕರ್ನಾಟಕ ರೈತ ಸಂಘ ಮಾದನ ಹಿಪ್ಪರಗಾ ಹೋಬಳಿ ಮಟ್ಟದ ಅಧ್ಯಕ್ಷರಾದ ಮಲ್ಲಿನಾಥ ಸಿದ್ರಾಮಪ್ಪ ಮೈಂದರ್ಗಿ, ಶ್ರೀಶೈಲ ಮಾನಕರ ನಿಂಬಾಳ, ಶಿವಲಿಂಗಪ್ಪ ನಾಗಪ್ಪ ಅತನೂರೆ, ಕಾಂತಪ್ಪ
ಮಹಾರಾಷ್ಟ ರಾಜ್ಯದ ಉಮರ್ಗಾ ನಗರದ ಆಶಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಆಳಂದ ತಾಲ್ಲೂಕಿನ ಉಮರ್ಗಾ ನಿವಾಸಿಗಳ "ನಮ್ಮ ನಡೆ ಮಾತೃಭೂಮಿ ಕಡೆಗೆ" ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ನಮ್ಮ ಆಳಂದ ತಾಲ್ಲೂಕಿನ ಉಮರ್ಗಾ ನಗರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
#Aland#Bjp4Karnataka