ದಿನಾಂಕ: 02-08-2026 ರಂದು ಗುಂಡ್ಲುಪೇಟೆ ತಾಲ್ಲೂಕು PLD Bank ಚುನಾವ���ೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿ ಶ್ರೀಮತಿ. ಚಾರುಮತಿ ಕೋಂ ಶ್ರೀಕಂಠ (SC ಮಹಿಳೆ) ರವರು ವಿಜಯಶಾಲಿಯಾಗಿದ್ದಾರೆ ಇವರಿಗೆ ಭಗವಾನ್ ಬುದ್ಧರ ಆಶೀರ್ವಾದ ಸದಾ ಇರಲಿ ಇವರ ಗೆಲುವಿಗೆ ಸಹಕರಿಸಿದ ಯಲ್ಲರಿಗೂ, ಇವರಿಗೆ ಮತ ಹಾಕಿದ ಮತದಾರ ಬಂದುಗಳಿಗೆ ಧನ್ಯವಾದಗಳು
ಇಂದು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ರವರ ಅಭಿನಂದನ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇಂದು ಪ��ಲ್ಗೊಂಡಿದ್ದ ಸಂದರ್ಭದಲ್ಲಿ ನಮ್ಮ ನೆಚ್ಚಿನ ನಾಯಕರಾದ ಅಣ್ಣ ಎನ್. ಮಹೇಶ್ ಅಣ್ಣನ ಜೊತೆ.
ಸ್ವಾಭಿ��ಾನಿ ನಾಯಕ ಬಹುದೊಡ್ಡ ರಾಜಕೀಯ ಮುತ್ಸದ್ದಿ ಮಾನ್ಯ. ವಿ. ಶ್ರೀನಿವಾಸ್ ಪ್ರಸಾದ್ ರವರು ನಮ್ಮನ್ನು ಬಿಟ್ಟು ಅಗಲಿದ್ದಾರೆ ಅವರ ಕುಟುಂಬಕ್ಕೆ ಮತ್ತು ನಮ್ಮಂತ ಅವರ ಅಭಿಮಾನಿಗಳಿಗೆ, ಇವರ ದುಕ್ಕವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಾನ್ ಬುದ್ಧರು ನೀಡಲಿ ಜೈ ಭೀಮ್ ಜೈ ಭಾರತ್.
ಪುಲೆ ದಂಪತಿಗಳಿಗೆ ಭಾರತೀಯರಾದ ನಮ್ಮ ಸಾಷ್ಟಾಂಗ ನಮನಗಳು ��ಹುಜನರ ನಾಲಿಗೆಯ ಮೇಲೆ ಅಕ್ಷರ ಬರೆದ ಮಹಾ ದಂಪತಿಗಳು ಮಹತ್ಮ ಜ್ಯೋತಿ ಭಾ ಪುಲೆ ಮತ್ತು ಸಾವಿತ್ರಿ ಭಾ ಪುಲೆ. ದಲಿತ ದಮನಿತ ಹೆಣ್ಣು ಮಕ್ಕಳಿಗೆ ಶಾಲೆ ತೆರೆದು ವಿಧ್ಯ ಕಲಿಸಿಕೊಟ್ಟ ಅವ್ವ ಸಾವಿತ್ರಿ ಭಾ ಪುಲೆ ಜನ್ಮ ದಿನದ ಶುಭಾಶಯಗಳು.