*"ತ್ಯಾಜ್ಯ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಆಗುತ್ತಿಲ್ಲ"*
*► ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತ್ಯಾಜ್ಯ ಶ್ರಮಿಕರ ಸಂಘದ ಆಗ್ರಹ*
*ವೀಕ್ಷಿಸಿ* 👉 https://t.co/4TaSA01kz0
https://t.co/pNkyzvMVlk
Very proud of Kumuda, who runs the DWCC at ward 177 JP Nagar Bengaluru on receiving the 'Most Inspiring Women Entrepreneur - Circular Textile' award by the Confedereation of Indian Textile Industry (CITI) at the CITI Textile Sustainability Awards 2024!!
दिल्ली के शाहबाद डेयरी इलाके में भीषण आग में 130 झुग्गियां जलकर राख हो गईं. वहां रहने वाले कचरा बीनने वालों के साथ एकजुटता दिखाते हुए, टीएसएस सदस्यों ने उन झुग्गियों के पुनर्निर्माण में आर्थिक योगदान दिया है। https://t.co/Rv0zc2I0HQ
ತ್ಯಾಜ್ಯ ಶ್ರಮಿಕರನ್ನು ಕರ್ನಾಟಕದ ಎಲ್ಲಾ ನಗರ ಮತ್ತು ಪಟ್ಟಣಗಳ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಏಕೀಕರಿಸಿ ತ್ಯಾಜ್ಯ ಶ್ರಮಿಕರ ಚುನಾವಣಾ ಪ್ರಣಾಳಿಕೆ:
https://t.co/HsPKkbtT7s
#InternationalWastePickersDay
Indumathi reminds us that waste pickers' work saves the BBMP around 84 crores annually & supports climate change mitigation by sending waste for recycling. She requests the implementation of welfare boards for waste pickers in every state
#InternationalWastePickersDay
In the run up to #InternationalWastePickersDay2024 , Velu, a member of #ThyajyaShramikaSanga speaks of the need to include waste pickers and other informal waste workers in the Swachh Bharat monitoring and implementation committees - at the Municipal and State levels
Amulu, a member of #ThyajyaShramikaSangha, speaks of the need for caste certificates to be issued for women based not on their fathers' or husbands' certificate, but on the basis of their own personhood!
#InternationalWastePickersDay2024
ಈ ವಿಷಯದಲ್ಲಿ ಡಿಸಿಎಂ ಅವರು ತೋರಿದ ಕಾಳಜಿ ಮತ್ತು ನಾಯಕತ್ವಕ್ಕೆ ತ್ಯಾಜ್ಯ ಆಯುವವರೆಲ್ಲಾ ಸದಾ ಆಭಾರಿಯಾಗಿತ್ತೇವೆ. ಅವರಿಗೆ ನಮ್ಮ ವಿಶೇಷ ಮನಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. (4/4)
ಬೆಂಗಳೂರಿನ DWCCಯಲ್ಲಿ ತೊಡಗಿಸಿಕೊಂಡಿರುವ ನನ್ನನ್ನೂ ಸೇರಿದಂತೆ, ಸಾವಿರಾರು ತ್ಯಾಜ್ಯ ಆಯುವವರ ಹೆಗಲ ಮೇಲಿದ್ದ ಭಾರ ಇಳಿದಿದೆ. ನಮ್ಮ ಜೀವನಾಧಾರವಾಗಿರುವ DWCC ಕೇಂದ್ರಗಳ ಒಪ್ಪಂದದ ನವೀಕರಣದ ವಿಸ್ತರಣೆ ಆಗುತ್ತದೆಯೋ..? ಇಲ್ಲವೋ..? ಎಂಬ ಅನಿಶ್ಚಿತತೆ ಮತ್ತು ಭಯಯೊಂದಿಗೆ ನಾವು ಮಾನ್ಯ ಉಪಮುಖ್ಯಮಂತ್ರಿಗಳಾದ... (1/4)
ನಮ್ಮ ಜೀವನೋಪಾಯಕ್ಕಾಗಿ ಡಿಸಿಎಂ ಅವರು ನೀಡಿರುವ ಭರವಸೆಯಿಂದಾಗಿ, ನಮ್ಮ ಎದೆಯೊಳಗಿದ್ದ ಭಾರ ಇದೀಗ ಇಳಿದಿದೆ. ಮನಸ್ಸಿನಲ್ಲಿದ್ದ ಅಭದ್ರತೆಯ ಭಯ ತೊಲಗಿದೆ. ಹೀಗಾಗಿ ನಿನ್ನೆ ರಾತ್ರಿ ನಿಶ್ಚಿತತೆಯಿಂದ ನಿದ್ರೆ ಮಾಡಲು ನನಗೆ ಸಾಧ್ಯವಾಯಿತು. (3/4)
ತ್ಯಾಜ್ಯ ಶ್ರಮಿಕರ ಒಕ್ಕೂಟವು ಜೀವನಾದಾರ, ಉದ್ಯೋಗ, ಆರೋಗ್ಯ, ಮೂಲಭೂತ ಸೌಕರ್ಯ ಮತ್ತು ಇನ್ನಿತರೆ ವಿ಼ಷಯಗಳಿಗಾಗಿ ಪುಣೆಯಲ್ಲಿನ ಕೆ.ಕೆ.ಪಿ.ಕೆ.ಪಿ ಯು ಹೇಗೆ ಕಾರ್ಯನಿರ್ವಸುತ್ತಾ ಬಂದಿದೆ ಮತ್ತು ಯಾವ ರೀತಿ ಹೋರಾಟಗಳನ್ನು ಮಾಡಿದೆ,ನಗರದ ತ್ಯಾಜ್ಯ ನಿರ್ವಹಣೆಯಲ್ಲಿ ಹೇಗೆ ತೊಡಗಿಸಿಕೊಂಡಿದೆ, ಅವರ ಹಕ್ಕುಗಳನ್ನು ಪಡೆದುಕೊಂಡಿದೆ. ಎಂಬುದನ್ನು
ಬಾಬಾ ಅದವಾ ಅವರನ್ನು ಬೇಟಿ ಮಾಡಿ ಅವರೊಂದಿಗೆ ಸಭೆ ನಡೆಸಿ, ಅವರ 75 ವರ್ಷದ ಅನುಭವವನ್ನು ತ್ಯಾಜ್ಯ ಶ್ರಮಿಕರು ಅವರ ಹಕ್ಕುಗಳನ್ನು ಪಡೆಯಲು ಸಂಘಟನೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಲು ಕರ್ನಾಟಕದ ಬೆಂಗಳೂರು,ಮಂಗಳೂರು,ಹುಬ್ಬಳ್ಳಿ ಮತ್ತು ದಾರವಾಡ, ಮೈಸೂರು, ತುಮಕೂರು, ಚಿಕ್ಕಬಳಾಪುರ, ದಾವಣಗೆರೆ,