The Celebration...,
The Swiggy Instamart...:)
Instamart Store 2nd Anniversary at Ghandhipura in Bangaloru. I'm happy to part of Swiggy Instamart. And ASM & Especially Tha Managers(SM) Athaulla Sir At Ghandhipura,
His Honour And concern is mean it.
@Swiggy@SwiggyInstamart
Star, DMart ಇತ್ಯಾದಿ ಕಡೆಗಳಲ್ಲಿ ರಸೀದಿಯನ್ನ ಕನ್ನಡದಲ್ಲಿ (Nuggekaayi, Bendekaayi - ಈ ತರಹನಾದ್ರೂ) ಮುದ್ರಿಸಬೇಕು. ಇವತ್ತು ನಮ್ಮಮ್ಮನಿಗೆ ನುಗ್ಗೆಕಾಯಿಗೆ ಎಷ್ಟು ದರ ಹಾಕಿದ್ದಾರೆ ಅಂತ ನೋಡಬೇ���ಿತ್ತು ಆದ್ರೆ ನುಗ್ಗೆಕಾಯಿಗೆ ಇಂಗ್ಲೀಷಿನಲ್ಲಿ ಏನಂತಾರೆ ಅಂತ ಗೊತ್ತಿಲ್ಲ. ಅವಳ ನಾಡಿನಲ್ಲೇ ಅವಳಿಗೆ ತಾನು ಅನಕ್ಷರ ಎಂಬ ಭಾವನೆ ಬರಬಾರದಲ್ವ!
Mr. @RahulGandhi
Will you dare to visit #HCU now ?? Is this fair in your government? ?
Kindly speak out and stop this inhuman treatment.
#HCU forest land is #LungsOfHyderabad .
Your CM @revanth_anumula doesn't have ethics , morals & empathy.
I think you have this.#SaveHCU
ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ 'ವಾಮನ'ನಾಗಿ ಏಪ್ರಿಲ್ ೧೦ ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೈಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿ���ೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆ ಕನ್ನಡ ಚಿತ್ರಗಳಿಗೆ ನಮ್ಮ ಸೆಲೆಬ್ರಿಟಿಗಳ ಪ್ರೋತ್ಸಾಹ ಎಂದಿನಂತೆ ಸದಾ ಬೆನ್ನೆಲುಬಾಗಿ ನಿಂತರಲಿ.
https://t.co/ZPJJYcTtlh
ಕನ್ನಡ ನಾಡಿನ ವೈಭವ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಅನನ್ಯ. ಈ ಹೆಮ್ಮೆಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು!
ದೀಪಾವಳಿಯ ದೀಪಗಳ ಪ್ರಭೆ ಬದುಕಿನ ಅಂಧಕಾರವನ್ನು ಹೊಡೆದೋಡಿಸಿ ಹೊಸ ಬೆಳಕು - ಚೈತನ್ಯ - ಭರವಸೆ ನಮ್ಮೆಲ್ಲರ ಬಾಳಿನಲ್ಲಿ ತರಲಿ...
🎋🪔🪔🎋
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
#HappyDipavali#Deepavali2024
We have lost a true Ratan of Bharat, Shri Ratan Tata ji.
His life will be an inspiration for us all and he will continue to live in our hearts. Om Shanti 🙏🏼🌸
ನಾಡಿನ ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ದಿನಾಚರಣೆಯ ಶುಭಾಶಯಗಳು...🚩🚩
Freedom from the Hyderabad Nizam’s rule, this land, now known as Kalyana Karnataka, joined a united India. My best wishes to everyone on the “Kalyana Karnataka Utsava.” #KalyanaKarnataka#Karnataka#India