ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ.
2010ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ್ದ ತ್ವಾಕಾ ಉಸ್ತಾದ್ ಅವರು, ದಕ್ಷಿಣ ಕನ್ನಡ ಮತ್ತು ಕೇರಳಂನ ಸುಮಾರು 200ಕ್ಕೂ ಹೆಚ್ಚು ಜಮಾಹತ್ಗಳ ಖಾಝಿಯಾಗಿದ್ದರು, ಜೊತೆಗೆ ಸಮಸ್ತ ಕಾಸರಗೋಡು ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅವರ ಧರ್ಮ ಬೋಧನೆ, ಸನ್ಮಾರ್ಗದ ನುಡಿಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯ. ದೇವರು ಅವರ ಕುಟುಂಬಸ್ಥರಿಗೆ ಮತ್ತು ಅನುಯಾಯಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
According to BJP National Secretary @blsanthosh, Nehru who passed away in 1964 somehow prevented Parliament from paying tribute to Savarkar when he died in 1966. Just like how Nehru is still not letting Modi to function even 60 years after his death. 😄
After the Indore High Court declared Kamal Maula mosque a temple, rumours spread that members of the Muslim community planned to hold Friday prayers (Jummah) inside the mosque. In response, Dhar Superintendent of Police Sachin Sharma issued an open warning and directed police personnel to shout slogans of "Bharat Mata Ki Jai" and "Vande Mataram" and to play patriotic songs.
I support RG not bcoz he’s perfect, but bcoz he asks d questions dt matters.
On jobs
On inflation
On inequality
On the Constitution
He chooses accountability over silence & dialogue over division.
Democracy survives when power is questioned — and that’s why I stand with RG❤️
NSUI & INC volunteers on the ground braving the heat & water cannons against NEET paper leak seeking resignation of Education Minister Dharmendra Pradhan outside his house! This is the way to go!