#WeWantJustice
ಟೊ��ೋಟಾ ಕಾರ್ಮಿಕರ ಶಾಂತಿಯುತ ಹೋರಾಟವನ್ನು ಬಗೆಹರಿಸಲು ವಿಫಲರಾಗಿ ರಾಜ್ಯ ತಲೆತಗ್ಗಿಸುವ ಕೆಲಸ ಮಾಡುತ್ತಿರುವ ಹಾಗೂ ಬೇಜವಾಬ್ದಾರಿ ಹೇಳಿಕೆ ನೀಡುವ ನಿಮಗೆ ದಿಕ್ಕಾರ. @bsybjp @drashwathcn @pmoindia
#StopHarassingToyotaEmployees
39 ನಾಯಕರನ್ನುವಜಾಗೊಳಿಸಿ ಉಳಿದ ಸದಸ್ಯರು ಕೆಲಸಕ್ಕೆ ಹೋಗುವುದ���,,(ನಾಯಕರಿಲ್ಲದ ಸಂಘ ರಾಜನಿಲ್ಲದ ರಾಜ್ಯವಿದ್ದಂತೆ) ಯಾವ ಭದ್ರತೆಯ ಮೇಲೆ ಹೋಗಬಹುದು. ಭದ್ರತೆಗಾಗಿ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ ದಿಕ್ಕಾರ