ನ್ಯಾಯದ ಪರವಾಗಿ ನಿರಂತರವಾಗಿ ಕಾನೂನಾತ್ಮಕವಾಗಿ ಧ್ವನಿಯಾಗುತ್ತಿರುವ ಅಶ್ರಫ್ ಕಲ್ಲೇಗರವರ ಮೇಲೆ BNSS ಕಾಯ್ದೆ 130 ರ ಅಡಿ ಐದು ಲಕ್ಷ ರೂಪಾಯಿ ಬಾಂಡ್ ಹಾಗೂ ಜಾಮೀನು ಮುಚ್ಚಳಿಕ ನೀಡುವಂತೆ ನಿರ್ದೇಶಿಸಿ ನೋಟೀಸು ಜಾರಿಗೊಳಿಸಿದ್ದು ಖಂಡನೀಯ.
ಇದು ನ್ಯಾಯಪರ ಮಾತನಾಡುವುದನ್ನೇ ನೆಪವಾಗಿಸಿ ನ್ಯಾಯದ ಧ್ವನಿ ಅಡಗಿಸುವ ಪೋಲೀಸರ ಬೆದರಿಕೆಯ ತಂತ್ರವಾಗಿದೆ.
ಆರೋಪಿಗಳು ಓಡಿ ಹೋದಾಗ ಗುಂಡು ಹಾರಿಸಲಾಯಿತೋ ಅಥವಾ ಆರೋಪಿಗಳು ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಯಿತೋ ಅಥವಾ ಜನಮನ ಕಾರ್ಯಕ್ರಮದಲ್ಲಿ ಆದ ಅಸ್ತವ್ಯಸ್ತದಿಂದಾದ ಮುಜುಗರವನ್ನು ದಿಕ್ಕುತಪ್ಪಿಸಿ ಆಯೋಜಕರ ಮಾನವನ್ನು ರಕ್ಷಿಸಲು ಗುಂಡು ಹಾರಿಸಲಾಯಿತೆ?
#DKPoliceFakeFiring#WeDemandJudicialEnquiry
ಯಾವುದೋ ಫೇಸ್ಬುಕ್ ಪೇಜ್ ನಲ್ಲಿ ಏನೋ , ಯಾರೋ ಬರೆದು ಹಾಕಿದ್ದನ್ನು ನೆಪವಾಗಿಸಿ ಎಸ್.ಡಿ.ಪಿ.ಐ ಪುತ್ತೂರು ಅಧ್ಯಕ್ಷರ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಿಸಿದ @spdkpolice ರವರಿಗೆ, ಈ ವಸಂತ ಎನ್ನುವವ ಅವನದೇ ಫೇಸ್ಬುಕ್ ನಲ್ಲಿ ಧರ್ಮ ಧರ್ಮಗಳ ಮದ್ಯೆ ಒಡಕು ಉಂಟು ಮಾಡುವ ಕೋಮು ಪ್ರಚೋದಿತ ಪೋಸ್ಟ್ ಕಾಣಲಿಲ್ಲವೇ? ಯಾವಾಗ ಕೇಸು ದಾಖಲಿಸುತ್ತೀರಿ..??
ಧರ್ಮಸ್ಥಳದ ದಟ್ಟಾರಣ್ಯದಲ್ಲಿ, 'ಡಿ' ಗ್ಯಾಂಗ್ ಎಂಬ ಬ್ರೂಟಲ್ ನಟೋರಿಯಸ್ ರೇಪಿಸ್ಟ್ ಗಳು ನೂರಾರು ಅಮಾಯಕ ಹಿಂದು ಯುವತಿಯರನ್ನು ಬಳಸಿ ಕಗ್ಗೊಲೆ ನಡೆಸಿ ಶವಗಳನ್ನು ಹೂತು ಹಾಕಿದ್ದನ್ನು ಪ್ರಶ್ನಿಸಲು ನಕಲಿ ಹಿಂದು ರಕ್ಷಕರಾದ ನಿಮಗೆ ಮತ್ತು ನಿಮ್ಮ ಕೇಸರಿ ಪಾಳಯಕ್ಕೆ ದಮ್ಮು ತಾಕತ್ತು ಇಲ್ಲದಿರುವಾಗ ಮುಸ್ಲಿಮರು ಮತ್ತು ಕೇರಳೀಯರು 1/2
ಮುಸಲ್ಮಾನರ ಮತಗಳನ್ನು ದೋಚಿ ಅಧಿಕಾರ ಗಳಿಸಿ ಸಂಘ ನಿಷ್ಠೆ ತೋರುವ ಜಾತ್ಯಾತೀತ ಅಲ್ಪಸಂಖ್ಯಾತ ನಾಯಕರ ಮಧ್ಯೆ ಅನ್ಯಾಯವನ್ನು ಸಹಿಸಿ ಕಣ್ಣನ್ನು ಮುಚ್ಚಿ ಕೈಯನ್ನು ಕಟ್ಟಿ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಘೋಷಣೆ ಮೊಳಗಿಸುತ್ತಾ ಒಂದು ಧೃಢ ಹೋರಾಟ ಪರಂಪರೆಯ ನಾಯಕತ್ವವನ್ನು ಅಲ್ಲಾಹನು ನನಗೆ ನೀಡಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ವಿಚಾರ !!
ಎಸ್.ಡಿ.ಪಿ.ಐ ಪ್ರತಿಭಟನೆಯ ನಂತರ ಪುತ್ತಿಲನ ಚೀರಾಟ,ಹಂಸತ್ತಡ್ಕನ ಭೇಟಿ, ಶಾಸಕರ ಕ್ರಮದ ಭರವಸೆ, ವಿವಿಧ ರಾಜಕೀಯ ಮುಖಂಡರ ಮನೆ ಭೇಟಿ ಎಲ್ಲವೂ ಕಾಣುತ್ತಿದೆ. ಇದು ಎಸ್.ಡಿ.ಪಿ.ಐ ಹೋರಾಟದ ಫಲ, ಆ ತಾಯಿಗೆ ನ್ಯಾಯ ದೊರಕುವವರೆಗೂ ನಾವು ಜೊತೆಯಾಗಿರುತ್ತೇವೆ ಎಂದು ನಮ್ಮ ಹೋರಾಟದಲ್ಲೇ ತಿಳಿಸಿದ್ದೇವೆ, ಅದಕ್ಕೆ ನಾವು ಬದ್ಧರಾಗಿದ್ದೇವೆ.
ಸೆಕ್ಷನ್ ನ ನಡುವೆಯೇ ಪುತ್ತೂರಿನಲ್ಲಿ ಏಕಾಏಕಿ ಗುಂಪಾಗಿ ದಾಳಿ ನಡೆಸಿ ಬಲತ್ಕಾರವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ ಗಲಭೆಗೆ ಪ್ರಯತ್ನಿಸಿದ ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಂಸತ್ತಡ್ಕ ಹಾಗೂ ಸಂಘಪರಿವಾರದ ಕಾರ್ಯಕರ್ತರ ಮೇಲೆ ಪೋಲಿಸ್ ಇಲಾಖೆಯು ಸ್ವಯಂ ಪ್ರೇರಿತ ಕೇಸು ದಾಖಲಿಸಬೇಕು. @spdkpolice@DCDKOfficial
ಪುತ್ತೂರು ತಾಲೂಕಿನ ಸಂಟ್ಯಾರ್ ನ ಇಬ್ಬರು ಬಜರಂಗದಳದ ಕಾರ್ಯಕರ್ತರು ಬಹಿರಂಗವಾಗಿ ತಲ್ವಾರ್ ಮಾರಕಾಯುಧ ಹಿಡಿದು "Time” ಎಂದು ತಮ್ಮ ಸ್ಟೇಟಸ್ ಗಳಲ್ಲಿ ಹಾಕಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಠಿಸುತ್ತಿದ್ದು, ಪೋಲಿಸ್ ಇಲಾಖೆಯು ತಕ್ಷಣ ಇವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದೇನೆ. @spdkpolice
ಮುಸಲ್ಮಾನರು ಕೆಳ ದರ್ಜೆಯವರು ಎಂದು ಬಿಂಬಿಸಿ, ಅವರ ಮೇಲೆ ವಿವಿಧ ಅಸಮಾನ ಕಾನೂನುಗಳನ್ನು ಹೇರಲಾಗುತ್ತಿದೆ. ಈ ಬಗ್ಗೆ ಜಂಟಿ ಸಮಿತಿಯು ಸಕಾಲಿಕ ಮುಂಜಾಗರೂಕತೆಯನ್ನು ಪಾಲಿಸಿ, ಸಮಾಜದ ಹಾಗೂ ದೇಶದ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು
#RejectWAQFBill#WaqfBachaoAndolan
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕು ಕಟ್ಟಲು ಸದಾ ಜೊತೆ ನಿಂತು ತಿದ್ದಿ ತೀಡಿ ಸರಿದಾರಿಗೆ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸುಭದ್ರ ಸಮಾಜ ನಿರ್ಮಾಣದ ನಾಗರಿಕರನ್ನು ತಯಾರುಗೊಳಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
#TeacherDay2024
47 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲನ ಮೇಲೆ FIR ದಾಖಲಾಗಿದ್ದು, ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪುತ್ತಿಲರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸುತ್ತಿದ್ದೇನೆ. @spdkpolice
ಮುತಾಲಿಕಾ ನಿನ್ನ ಜನ್ಮ ಜಾಲಾಡಿದರೆ ನೀನು ಕೈಗೆತ್ತಿಕೊಂಡ ಒಂದೇ ಒಂದು ಹೋರಾಟ ಪರಿಪೂರ್ಣವು ಅಗಿಲ್ಲ ಯಶಸ್ಸು ಅಗಿಲ್ಲ ತಾರ್ಕಿಕ ಅಂತ್ಯವು ಕಂಡಿಲ್ಲ ಸಾಕು ಹೋರಾಟ ಕಾವಿ ಬಿಚ್ಚಿಟ್ಟು ಸೀರೆ ಉಟ್ಟು ಬಳೆ ತೊಟ್ಟು ಮನೆಯಲ್ಲಿರುದೇ ಲೇಸಲ್ಲವೇ ಕಾಲ ಮಿಂಚಿಲ್ಲ ಚಿಂತಿಸಿ ನೋಡು ಕೈಲಾಗದವನು ಮೈ ಪರಚಿಕೊಂಡನಂತೆ ಅಂತಿದೆ ನಿನ್ನ ಸ್ಥಿತಿ.
@PramodMutalik4
Not sure how true this incident is but when few goons comes to a house and drag a Muslim what is stopping the neighbours to defend and chase them away.
We may be weak but we have a choice to decide whether we want to remain oppressed or defend ourselves.