@tv9kannada ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ, ಕನ್ನಡ ಹೋರಾಟಗಾರರ ಹತ್ತಿಕ್ಕುವ ಪ್ರಯತ್ನಕ್ಕೆ ದಿಕ್ಕಾರವಾಗಲಿ, ನಿಮ್ಮ ಹೋರಾಟದ ಬಲದಿಂದ ಬಹಳಷ್ಟು ಅನ್ಯಾಯಗಳು ಆದಾಗ ನ್ಯಾಯ ಕೊಡಿಸಿದ್ದೀರಿ, ನಿಮ್ಮ ಬೆಳವಣಿಗೆ ಸಹಿಸದ ನಾಯಿಗಳು ಎಷ್ಟೇ ಬೊಗಳಿದರು ತಲೆ ಕೆಡಿಸಿಕೊಳ್ಳಬೇಡಿ
ಯಾರು ಈ ಮೋಹನ್ ದಾಸ್ ಮತ್ತು ಕಿರಣ್? ಇವರಿಗೆ ವಲಸಿಗರೆಲ್ಲ ವಿಜ್ಞಾನಿಗಳು? ಇವರಿಂದ ಕರ್ನಾಟಕ ಏಳಿಗೆ ಹೊಂದಿಲ್ಲ. Railway Airport HAL, LIC MSIL Bank IISc NIMHANS hospital University High way ಸ್ವಾತಂತ್ರ ಮುಂಚೆ ಕಟ್ಟಿಕೊಂಡಿದ್ವಿ. ವಲಸಿಗರನ್ನು ಓಡಿಸಿ.
@karave_KRV@TVMohandasPai@kiranshaw@siddaramaiah
ಪದೇ ಪದೇ ಕನ್ನಡಿಗರ ವಿರೋಧಿತನ ತೋರುತ್ತಿರುವ ಇವರಿಬ್ಬರಿಗೆ ಕಡಿವಾಣ ಹಾಕಿ ಇಲ್ಲ ಈ ನಾಡಿನಿಂದ ಹೊರಹಾಕಿ.
@TVMohandasPai@kiranshaw
ಹಾಗೆ ಮಾನ್ಯ @CMofKarnataka
ಇವರಿಬ್ಬರಿಗೂ ನೀಡಿರೋ ರಾಜ್ಯೋತ್ಸವ ಪ್ರಶಸ್ತಿ ದಯವಿಟ್ಟು ವಾಪಾಸ್ ಪಡೆಯಿರಿ.
ಇವರಿಂದ ಕನ್ನಡಕ್ಕೆ,ಕನ್ನಡಿಗರಿಗೆ ಆಗಿರೋದಾದ್ರು ಏನು?
#KarnatakaJobsForKannadigas
ಕಾವೇರಿ ಎಂದೂ ನಮ್ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು
ಇದು ನಮ್ಮ ದುರಂತ...
ಕಾವೇರಿ ಇಡೀ ಕರ್ನಾಟಕದ ಆಸ್ತಿ..
#ಕಾವೇರೀನಮ್ಮದು#KicchaSudeep#MaxTheMovie
ತಮಿಳುನಾಡಿನ ಸಿಎಂ ಪ್ರಧಾನಿ ಎದುರಿಗೆ ಹಿಂದಿಹೇರಿಕೆ ಮಾಡಬೇಡಿ ಅಂತ ತಾಕತ್ತಿನಿಂದ ಕೇಳ್ತಾರೆ.
ಆಂಧ್ರ ಸರ್ಕಾರ ಕಡ್ಡಾಯ ತೆಲುಗು ಕಲಿಯಲೇಬೇಕು ಅನ್ನೋ ಆದೇಶ ಮಾಡ್ತಾರೆ.
ನಮ್ಮಲ್ಲಿ ಕನ್ನಡ ಕಡ್ಡಾಯ ಮಾಡಿದ್ರೆ ಕೋರ್ಟ್ ಗೆ ಹೋಗೋ ರಾಷ್ಟ್ರೀಯ ವ್ಯಾದಿಗಳು ಇದ್ದಾರೆ.
ಇನ್ನು ನಮ್ಮಲ್ಲಿ ಇಂತಹ ಧೈರ್ಯ ಎಲ್ಲಿ ಬರಬೇಕು ಹೇಳಿ
ಎಲ್ಲಾ ಗುಲಾಮಗಿರಿ🤦
'ಒಂದು ಭಾರತ, ಒಂದು ಭಾಷೆ'ಯ ಹುನ್ನಾರ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು; ಶಾಲಾ ಮಕ್ಕಳ ಪ್ರವಾಸದಲ್ಲಿಯೂ ಕನ್ನಡ ವಿದ್ಯಾರ್ಥಿಗಳನ್ನು ಕಡೆಗಣಿಸಿ ಕನ್ನಡವನ್ನು ಹತ್ತಿಕ್ಕುವ ಹೀನಕೃತ್ಯ ಎಸಗುತ್ತಿವೆ. ಇದು ಅಕ್ಷಮ್ಯ ಮತ್ತು ಖಂಡನೀಯ.1/7
ಮಾನ್ಯ @CMofKarnataka ಅವರೇ,
ಕನ್ನಡ ಮತ್ತು ತಾಯಿ ಭುವನೇಶ್ವರಿ ಧರ್ಮ ಜಾತಿಗಳಿಗೂ ಮಿಗಿಲಾದದ್ದು. ಯಾರಾದರೂ ನಮ್ಮ ಕರ್ನಾಟಕ ಬಾವುಟವನ್ನು ಸುಟ್ಟರೆ ನಮ್ಮ ತಾಯಿಯನ್ನೇ ಸುಟ್ಟಷ್ಟು ಅನುಭವವಾಗುತ್ತದೆ ಮತ್ತು ಕೋಪ ಬರುತ್ತದೆ. ನಿಮ್ಮ ಸರ್ಕಾರ ರಚನೆ ಮಾಡಿರುವ ಪಠ್ಯಪುಸ್ತಕ ಸಮಿತಿ ತಾಯಿ ಭುವನೇಶ್ವರಿಯ ಜಾತ್ರೆ ಮತ್ತು ಕರ್ನಾಟಕ ಬಾವುಟವನ್ನು