ಇಂದು ಬೀದರ್ ಸೇರಿದಂತೆ ಇತರ ಹೋಗುವ ಶಾಲೆ ವಿದ್ಯಾರ್ಥಿಗಳಿಗೆ ಬಸ್ಸಿನ ತೀವ್ರ ತೊಂದರೆ ಅನುಭವಿಸುತ್ತಿರುವ ಕುರಿತು ಬೆಳಗ್ಗೆ ಜಿಲ್ಲಾ ಬಸ್ ಕೇಂದ್ರ ದಲ್ಲಿ ವಿದ್ಯಾರ್ಥಿಯೊಂದಿಗೆ ರಸ್ತೆ ತಡೆ ಮೂಲಕ ಪ್ರತಿಭಟನೆ ಮಾಡಿ ಕೂಡಲೆ ನಗರ ಹಾಗೂ ಇತರ ಕಡೆ ಹೋಗುವ ಶಾಲೆ ವಿದ್ಯಾರ್ಥಿಗಳಿಗೆ ತಕ್ಷಣ ಬಸ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಲಾಯಿತು
ಬೀದರ್ ಜಿಲ್ಲಾ ಎನ್ ಎಸ್ ಯು ಐ ಬೀದರ್ ಜಿಲ್ಲಾ ಸಮಿತಿ ವತಿಯಿಂದ ಡಿಸೆಂಬರ್ 17ರಂದು ಶಾಲಾ ಕಾಲೇಜ್ ಬಂದ್ ಕರೆ ನೀಡಿರುವ ಕುರಿತು ಬೀದರ್ ನಗರದ ವಿವಿಧ ಶಾಲಾ ಕಾಲೇಜುಗಳಿಗೆ ಬಿಟಿಕೊಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷರಾದ ಶ್ರೀ ಸಚಿನ್ ಮಲ್ಕಾಪುರ ಹಾಗೂ ಉಪಾಧ್ಯಕ್ಷರಾದ ವಿಶಾಲ್ ಕುಮಾರ್ ಕುದುರೆ
17 ಡಿಸೆಂಬರ್ 2022 ರಂದು ನಡೆಯಲಿರುವ ಕರ್ನಾಟಕದ ಎಲ್ಲಾ ಕಾಲೇಜ್ ಬಂದ್ ಅಂಗವಾಗಿ ಬೀದರ್ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಇಂದು ಕರಪತ್ರ ನೀಡಲಾಯಿತು, ವಿದ್ಯಾರ್ಥಿಗಳೊಂದಿಗೆ ಕುಂದು ಕೊರತೆಗಳನ್ನು ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಎನ್ ಎಸ್ ಯು ಐ ಉಪಾಧ್ಯಕ್ಷರಾದ ಇಮ್ರಾನ್ ಖಾನ್ ,ವಿಶಾಲ್ ಕುಮಾರ್ ಕುದುರೆ
17 ಡಿಸೆಂಬರ್ 2022 ರಂದು ನಡೆಯಲಿರುವ ಕರ್ನಾಟಕದ ಎಲ್ಲಾ ಕಾಲೇಜ್ ಬಂದ್ ಅಂಗವಾಗಿ ಬೀದರ್ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಇಂದು ಕರಪತ್ರ ನೀಡಲಾಯಿತು, ವಿದ್ಯಾರ್ಥಿಗಳೊಂದಿಗೆ ಕುಂದು ಕೊರತೆಗಳನ್ನು ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಎನ್ ಎಸ್ ಯು ಐ ಉಪಾಧ್ಯಕ್ಷರಾದ ಇಮ್ರಾನ್ ಖಾನ್ ,ವಿಶಾಲ್
Over a year after Rahul Gandhi appeared on one of their shows, members of Youtube Channel - Village Cooking Show - are ecstatic to meet their favourite guest once again.
#BharatJodoYatra