ಕರ್ನಾಟಕ ಸರ್ಕಾರದ ಪೌರಾಡಳಿತ ಹಾಗೂ ಹಜ್ ಸಚಿವರಾದ ಶ್ರೀ ರಹೀಮ್ ಖಾನ್ ಸಾಹೇಬರು ಬಾಗಲಕೋಟಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲಾಯಿತು ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರು ಉಪಸ್ಥಿತರಿ���್ದರು.@utkhader @raheemkhan @INCKarnataka @DKShivakumar @BZZameerAhmedK
ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹ��ಸಿದ ನಾಯಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ಉಸ್ತುವಾರಿಗಳು ಶ್ರೀ @rssurjewala ಸರ್ ಅವರಿಗೆ ಜನ್ಮದಿನದ ಶುಭಾಶಯಗಳು.
ಸಂತೋಷ ತುಂಬಿದ ಆರೋಗ್ಯಕರ ಜೀವನ ನಿಮ್ಮದಾಗಲೆಂದು ಹಾರೈಸುತ್ತೇನೆ.@DKShivakumar @rssurjewala
*ಚುನಾವಣಾ ಪ್ರಚಾರ..* ಇಂ���ು ದಿನಾಂಕ 29-4-2023 ಶನಿವಾರ ಮುಂಜಾನೆ 7:30 ಗಂಟೆಗೆ ಸೆಕ್ಟರ್ ನಂಬರ್ 38 ಹಾಗೂ 33 ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಎಚ್ ವೈ ಮೇಟಿ ಸಾಹೇಬ್ರು ಪರವಾಗಿ ಪ್ರಚಾರ ,(ಮತಯಾಚನೆ) ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು. ಭಾಗ���ಹಿಸಿದ್ದರು..@DKShivakumar
ರಾಜಕೀಯ ಜೀವನದ ತಮ್ಮ ಸುದೀರ್ಘ ಸೇವೆಯನ್ನು ಪರಿಗಣಿಸಿ ಸಂಸತ್ತು ನೀಡಲಾಗುವ 'ಜೀವಮಾನ ಸಾಧನೆ' ಪ್ರಶಸ್ತಿಗೆ ಭಾಜನರಾಗಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಕರ್ನಾಟಕದ ಹೆಮ್ಮೆಯ ಪುತ್ರರೂ ಆಗಿರುವ ಶ್ರೀಯುತ Mallikarjun Kharge ಅವರಿಗೆ ನಮ್ಮ ಹಾರ್ದಿಕ ಅಭಿನಂದನೆಗಳು.@kharge@siddaramaiah@DKShivakumar@utkhader
ಇಂದು 25/2/2023 ದಂದು ಮುಂಜಾನೆ 8 ಗಂಟೆಗೆ"ಮನೆ ಮನೆಗೆ - ಗ್ಯಾರಂಟಿ ಕಾಡ್೯" ವಿತರಣೆ ಕಾಯ೯ಕ್ರಮ ಬಾಗಲಕೋಟದಲ್ಲಿ ಹಮ್ಮಿಕೊಳ್ಳಲಾಯಿತು , ಈ ವಿತರಣಾ ಕಾಯ೯ಕ್ರಮದಲ್ಲಿ ಅಬ್ದುಲ ರಜಾಕ , ಕೆಪಿಸಿಸಿ ಸದಸ್ಯರಾದ ಆರ್ ಎಚ್ ಪೆಂಡಾರ . ಅಲ್ತಾಫ್ ಹುಸೇನ ಯಾದವಾಡ , ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸಿಥಿಧರು.@siddaramaiah@DKShivakumar .