ಸಾಮಾಜಿಕ ಜಾಲತಾಣದಲ್ಲಿ Ganesh B ಎಂಬವ ರಾಜ್ಯದ ನೂತನ ಗೃಹ ಸಚಿವರಾದ ಮಾನ್ಯ @PriyankKharge ಯವರನ್ನು ಅಶ್ಲೀಲ ಪದಗಳಿಂದ ನಿಂದಿಸಿ ಅವಹೇಳನಕಾರಿಯಾದ ಕಾಮೆಂಟ್ ಮಾಡಿದ್ದು, ತಕ್ಷಣವೇ ಆತನ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
@DgpKarnataka@CMofKarnataka
@mescomhelpline@MESCOM_Official ಕಳೆದ ಎರಡು ವರ್ಷಗಳಿಂದ ರಸ್ತೆ ತಾಗಿಕೊಂಡಿರುವ ಈ ಟ್ರಾನ್ಸ್ಫರ್ಮ್ ಕಂಬದಿಂದ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸುತ್ತಲೇ ಬಂದಿದ್ದೇನೆ ಆದರೆ ಇದುವರೆಗೂ ಯಾವುದೇ ಸ್ಪಂದನೆ ಸಿಗಲಿಲ್ಲ,
ದಯವಿಟ್ಟು ಉನ್ನತ ಅಧಿಕಾರಿಗಳು ಈ ಸ್ಥಳಕ್ಕೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ವಿನಂತಿ
ಇದು ಮಂಗಳೂರಿನ ಹೃದಯ ಭಾಗವಾದ ಹಂಪನಕಟ್ಟೆಯ ಬಳಿ ಕುಡಿಯುವ ನೀರಿನ ಪೈಪು ಒಡೆದು 4-5 ದಿನಗಳಿಂದ ನಿರಂತರವಾಗಿ ನೀರು ರಸ್ತೆಯಲ್ಲಿ ಹೊಳೆಯಂತೆ ಹರಿದು ಪೋಲಾಗುವ ದೃಶ್ಯ! ಈ ಬೇಸಿಗೆಕಾಲದಲ್ಲಿ ನೀರಿನ ಅಭಾವದ ಮಧ್ಯೆಯೂ ಇಷ್ಟೊಂದು ನೀರು ಪೋಲಾಗುತ್ತಿದ್ದು, ಸಂಬಂಧಪಟ್ಟವರು ಗಮನಹರಿಸಬೇಕಾಗಿ ವಿನಂತಿ.
@mangalurucorp@DCDKOfficial@vedavyasbjp
@YaseenMallur@InayatMulki@INCKarnataka@siddaramaiah ಒಬ್ಬ ಸಾಮನ್ಯ ವ್ಯಕ್ತಿ ಬಿಜೆಪಿ ಯ ನಾಯಕನಾಗಳು, ಮತ ಪಡೆಯಲು ಮುಸ್ಲಿಂ ಇಸ್ಲಾಂ ಪಾಕಿಸ್ತಾನ ಜಿಹಾದ್ ಇದನ್ನೆಲ್ಲಾ ಬಾಷಣ ಮಾಡಬೇಕು... ಅದೇ ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಮ್ ವ್ಯಕ್ತಿ ನಾಯಕನಾಗಳು SDPI ಪಕ್ಷ ಅಥವಾ ಅದರ ನಾಯಕರನ್ನು ಏನಾದರೂ ಹೇಳ್ಬೇಕು ಅದರ ಬಾಗ ಅಷ್ಟೇ ಇನಾಯತ್ ಅಲಿ ಅವರ ಹೇಳಿಕೆ.
What a shame, Election Commission of India (@ECISVEEP).
Open distribution of money to voters is happening in Davangere South, right near polling booths. This is a direct attack on democracy.
@INCIndia @ @RahulGandhi
must answer for this blatant malpractice.
Karnataka Police — your silence is deeply disappointing. Where is the enforcement?
@DgpKarnataka@dcdavanagere@SpDavanagere — immediate action is needed. Uphold the law or step aside.
Free and fair elections are non-negotiable
@YaseenMallur@utkhader@CMofKarnataka ಎಂತ ಅವಸ್ಥೆ ಮಾರಾಯ.. ಈ ರಾಜಕಾರಣಿಗಳಿಗೆ ಐಪಿಎಲ್ ಟಿಕೆಟ್ ಕೂಡ ಜನಸಾಮಾನ್ಯರ ತೆರಿಗೆ ಹಣದಿಂದ ನೀಡ್ಬೇಕಾ?? ಇನ್ನು ಮುಂದಕ್ಕೆ ಏನೆಲ್ಲಾ ಬೇಡಿಕೆ ಇರಬವುದು ಊಹಿಸಲು ಅಸಾಧ್ಯ... ಮತದಾರರನ್ನು ಜಾತಿ ಧರ್ಮ ಎಂದು ಕಿತ್ತಾಡಿಸಿ ಇವರು ಇವರ ಕುಟುಂಬ ಆರಾಮವಾಗಿದೆ ಅಷ್ಟು ಸಾಕು..
Artists like Neha & Tony Kakkar are TARGETING our children with sexual Innuendos & double meaning lyrics. Set & costume design, lyrics, even the title fonts are designed to ATTRACT kids. Adult Content is SERVED to OUR KIDS & NCPCR is Sleeping! Plz act before its too LATE🙏🙏
@Sonakshizaheer “A Sanatani girl married a Muslim boy and she living happily, while a Sanghi is sitting in a corner crying and working as a fridge and washing machine salesman.”😀
ಸರಕಾರಿ ಅಧಿಕಾರಿಗಳು ಅವರ ಪರಿಮಿತಿಯನ್ನು ಅರಿಯಬೇಕು, ಸರಕಾರ ಅದಕ್ಕೆ ಸೂಕ್ತ ನಿರ್ದೇಶನ ನೀಡಬೇಕು, ಮೊನ್ನೆ ಉಡುಪಿಯ ಜಿಲ್ಲಾಧಿಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವದ್ಚಜ ಹಾರಿಸಿದ್ದರು, ಸರಕಾರ ಅವರ ಮೇಲೆ ಏನೂ ಕ್ರಮ ಕೈಗೊಂಡಿರಲಿಲ್ಲ, ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು RSS ನ ಅಧೀನ