| NaMo| ಭಾರತ |
Save trees Save the Earth 🌳🌳🌍
;Concerns about environmental cleanliness | Music Lover | BGM| RaviBasrur❤️| Tiesto | DavidGuetta | Politics |
IT'S A VICTORY OF DEMOCRACY
direct democracy... straight from the streets.
It's a victory of peace, patience & persévérance.
Congratulations CJP, Gen Z of the nation and thank you all citizens for shedding fear and the fear of fear and rising up from every corner of the nation.
FROM ACCOUNTABILITY, NOW TO REFORMS
When is the education minister of Punjab resigning? When will @ArvindKejriwal ask for resignation of Punjab's education minister for morality
Paper Leaks in Punjab:
- Naib Tehsildar Recruitment – Large-scale cheating using
Bluetooth devices.
- PSEB Class 12 English Board Examination – Question paper leak.
- PSTET (Punjab State Teacher Eligibility Test) – Paper leak.
- PSSSB Group-B Recruitment – Allegations of large-scale irregularities.
- Agriculture Development Officer (ADO) Examination – Allegations of paper leak.
- Combined Group-B Recruitment – Allegations of widespread irregularities.
- Excise & Taxation Inspector Recruitment – Fake names found in the merit list.
- Pharmacy Officer Recruitment – Large-scale high-tech cheating scam.
He is Arshad Ali.
• He is a 50 year old NEET aspirant.
• On 25 July, he was protesting in Kolkata.
• He was seen hitting a cutout of PM Modi with his shoes.
• He also allegedly attacked journalists.
• He has now been arrested by Kolkata Police.
CM Suvendu Adhikari is fulfilling his promise to arrest every anti social element involved in the attack on journalists.
ಧರ್ಮೇಂದ್ರ ಪ್ರಧಾನ್ ಅವರು ಬಿಜೆಪಿ ಕೋರ್ ವೋಟ್ ಬ್ಯಾಂಕ್ ಆದ ಮೇಲ್ಜಾತಿಯವರ ವಿರುದ್ಧ UGC ತಂದರು. ಆಗ ಅವರ ರಾಜೀನಾಮೆ ಕೇಳಿದರೆ ಮೋದಿಗೆ ದಲಿತ ವಿರೋಧಿ ಎನ್ನುವ ಪಟ್ಟ ಸಿಗುತ್ತದೆ. ಹಾಗಾಗಿ ಮೋದಿಜಿ ಅವರು ಧರ್ಮೇಂದ್ರ ಪ್ರಧಾನ್ ಅವರಿಗೆ ಬೇರೆ ಕೆಲಸಗಳನ್ನು ಕೊಟ್ಟರು. ಮೋದಿಜಿ ಕೊಟ್ಟ ಇತರೆ ಕೆಲಸಗಳಿಂದಾಗಿ ಪ್ರಧಾನ್ ಅವರಿಗೆ ನೀಟ್ ಪರೀಕ್ಷೆ ಬಗ್ಗೆ ಗಮನ ಹರಿಸಲು ಆಗಲಿಲ್ಲ ಮತ್ತು ನೀಟ್ ಪೇಪರ್ ಲೀಕ್ ಆಯಿತು. ಆಗ ದೇಶಾದ್ಯಂತ ಪ್ರತಿಭಟನೆ ಆಯಿತು. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕು ಎಂದು ವಿರೋಧಿಗಳೇ ಹೇಳುವಂತೆ ಮಾಡಿದರು. ಆ ಮೂಲಕ ಧರ್ಮೇಂದ್ರ ಪ್ರಧಾನ್ ತಲೆದಂಡ ಆಯಿತು. ಇದು ಮೋದಿಜಿ ಮಾಸ್ಟರ್ಟ್ರೋಕ್.
ಹೀಗೆ ಮಾಡಿದ್ದರಿಂದ ಏನೆಲ್ಲಾ ಉಪಯೋಗ ಆಯಿತು ನೋಡಿ. ಮೊದಲನೆಯದಾಗಿ ಸೋನಂ ವಾಂಗ್ಚುಕ್ ಅಂಥವರು ದೇಶದ್ರೋಹಿ ಎಂದು ಜಗಜ್ಜಾಹೀರು ಆಯಿತು. ಎರಡನೆಯದಾಗಿ ಭಾರತದಲ್ಲಿ ಗಲಭೆ ಎಬ್ಬಿಸಲು ಎಎಪಿ ನೋಡುತ್ತಿದೆ ಎಂದು ಗೊತ್ತಾಯಿತು. ಸಿಜೆಪಿ ಎಂತಹ ಮೂರ್ಖರ ಗುಂಪು ಎಂದು ಜನರಿಗೆ ಗೊತ್ತಾಯಿತು. ಕಾಂಗ್ರೆಸ್ ಹೇಗೆ ದೇಶದ್ರೋಹಿಗಳ ಜೊತೆಗೆ ಸೇರಿಕೊಂಡಿದೆ ಎಂದು ಜನರಿಗೆ ಗೊತ್ತಾಯಿತು. ಮೋದಿಜಿ ತುಂಬಾ ಯೋಚಿಸಿಯೇ ಇದನ್ನು ಮಾಡಿರುತ್ತಾರೆ. ಮೋದಿಜಿ ಮೇಲೆ ವಿಶ್ವಾಸ ಇಡಿ.
India Without Congress
📍This isn't Japan❌ This is India✅
Highest railway bridge, a testament to India’s engineering brilliance & bold infra vision.
ದೆಹಲಿಯಲ್ಲಿ ವಿದ್ಯಾರ್ಥಿ ಹೋರಾಟದ ಹೆಸರಿನಲ್ಲಿ ಜೀಪಿನ ಪೆಟ್ರೋಲ್ ಟ್ಯಾಂಕ್ ಗೆ ಬೆಂಕಿ ಹಚ್ಚಲು ಹೋದ ಮುಲ್ಲಾನ ಕೃತ್ಯವನ್ನು ಖಂಡಿಸಿ ಮಾತನಾಡಿದ್ದೇನೆ. ಈ ಘಟನೆಯ ಕುರಿತಂತೆ, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ನೋಟಿಸ್ ನೀಡಲು ನನ್ನ ನಿವಾಸಕ್ಕೆ ಬಂದಿದ್ದರು. ನಾನು ವಾಸ್ತವ ವಿಚಾರವನ್ನು ಹೇಳಿದ್ದೇನೆಯೇ ಹೊರತು, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಮಾತನಾಡಿಲ್ಲ. ಓರ್ವ ಮುಲ್ಲಾನ ನಡೆಯನ್ನು ಖಂಡಿಸಿದರೆ, ಅದು ಸಮುದಾಯದ ಅವಹೇಳನ ಆಗುವುದಿಲ್ಲ.
ಪೊಲೀಸರು ಯಾವ ನಿಯಮದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ? ಪೂರ್ವ ನಿರ್ಧರಿತ ಕಾರ್ಯಕ್ರಮ ಇರುವುದರಿಂದ, ಎರಡು ದಿನಗಳ ಬಳಿಕ ಠಾಣೆಗೆ ಖುದ್ದಾಗಿ ಭೇಟಿ ನೀಡುವುದಾಗಿ ಹೇಳಿದರೂ, ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಆಘಾತಕಾರಿ ಬೆಳವಣಿಗೆ.
ನಾನು ಹೇಳಿರುವುದು ವಾಸ್ತವ ವಿಚಾರವನ್ನು. ತಪ್ಪನ್ನು ತಪ್ಪು ಎಂದಿದ್ದೇನೆ. ಅದಕ್ಕೆ ಬದ್ಧನಾಗಿದ್ದೇನೆ.