@karkalasunil ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ನೀವು ಕೊಡುತ್ತಿರುವ ಹಣದ ಮೌಲ್ಯವನ್ನು ಕೇಳಿದರೆ ತಿಳಿಯುತ್ತದೆ ನಿಮ್ಮ ಸರ್ಕಾರ ಉತ್ಪಾದನೆಗೆ ಎಷ್ಟು ಮಹತ್ವವನ್ನು ನೀಡುತ್ತಿದೆ ಎಂದು ಒಮ್ಮೆ ಇದರ ಮೇಲೆ ಗಮನ ಹರಿಸಿ ಥರ್ಮಲ್ ಪ್ರಾಜೆಕ್ಟ್ ಗಳಿಂದ ಕರೆಂಟ್ ಉತ್ಪಾದಿಸಿ ಇಲ್ಲಿ ಮೆಟ್ರೋ ಬಳಸಿ ಎಲೆಕ್ಟ್ರಿಕ್ ವಾಹನಗಳು ಬಳಸಿ ಎಂದು ಹೇಳಿದರೆ ಪ್ರಯೋಜನ ಬರುವುದಿಲ್ಲ.
@narendramodi ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ನೀವು ಕೊಡುತ್ತಿರುವ ಹಣದ ಮೌಲ್ಯವನ್ನು ಕೇಳಿದರೆ ತಿಳಿಯುತ್ತದೆ ನಿಮ್ಮ ಸರ್ಕಾರ ಉತ್ಪಾದನೆಗೆ ಎಷ್ಟು ಮಹತ್ವವನ್ನು ನೀಡುತ್ತಿದೆ ಎಂದು ಒಮ್ಮೆ ಇದರ ಮೇಲೆ ಗಮನ ಹರಿಸಿ ಥರ್ಮಲ್ ಪ್ರಾಜೆಕ್ಟ್ ಗಳಿಂದ ಕರೆಂಟ್ ಉತ್ಪಾದಿಸಿ ಇಲ್ಲಿ ಮೆಟ್ರೋ ಬಳಸಿ ಎಲೆಕ್ಟ್ರಿಕ್ ವಾಹನಗಳು ಬಳಸಿ ಎಂದು ಹೇಳಿದರೆ ಪ್ರಯೋಜನ ಬರುವುದಿಲ್ಲ.
@karkalasunil ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ನೀವು ಕೊಡುತ್ತಿರುವ ಹಣದ ಮೌಲ್ಯವನ್ನು ಕೇಳಿದರೆ ತಿಳಿಯುತ್ತದೆ ನಿಮ್ಮ ಸರ್ಕಾರ ಉತ್ಪಾದನೆಗೆ ಎಷ್ಟು ಮಹತ್ವವನ್ನು ನೀಡುತ್ತಿದೆ ಎಂದು ಒಮ್ಮೆ ಇದರ ಮೇಲೆ ಗಮನ ಹರಿಸಿ ಥರ್ಮಲ್ ಪ್ರಾಜೆಕ್ಟ್ ಗಳಿಂದ ಕರೆಂಟ್ ಉತ್ಪಾದಿಸಿ ಇಲ್ಲಿ ಮೆಟ್ರೋ ಬಳಸಿ ಎಲೆಕ್ಟ್ರಿಕ್ ವಾಹನಗಳು ಬಳಸಿ ಎಂದು ಹೇಳಿದರೆ ಪ್ರಯೋಜನ ಬರುವುದಿಲ್ಲ.
@BJP4Karnataka@karkalasunil ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ನೀವು ಕೊಡುತ್ತಿರುವ ಹಣದ ಮೌಲ್ಯವನ್ನು ಕೇಳಿದರೆ ತಿಳಿಯುತ್ತದೆ ನಿಮ್ಮ ಸರ್ಕಾರ ಉತ್ಪಾದನೆಗೆ ಎಷ್ಟು ಮಹತ್ವವನ್ನು ನೀಡುತ್ತಿದೆ ಎಂದು ಒಮ್ಮೆ ಇದರ ಮೇಲೆ ಗಮನ ಹರಿಸಿ ಥರ್ಮಲ್ ಪ್ರಾಜೆಕ್ಟ್ ಗಳಿಂದ ಕರೆಂಟ್ ಉತ್ಪಾದಿಸಿ ಇಲ್ಲಿ ಮೆಟ್ರೋ ಬಳಸಿ ಎಲೆಕ್ಟ್ರಿಕ್ ವಾಹನಗಳು ಬಳಸಿ ಎಂದು ಹೇಳಿದರೆ ಪ್ರಯೋಜನ ಬರುವುದಿಲ್ಲ.
ಸಿದ್ದರಾಮಯ್ಯ ಅವರೇ, ತಾವು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಎಲ್ಲ ಎಸ್ಕಾಂಗಳನ್ನು ದಿವಾಳಿ ಅಂಚಿಗೆ ತಳ್ಳಿದ್ದ ಮಹಾನ್ ಆರ್ಥಿಕ ತಜ್ಞರೊಬ್ಬರು ಈಗ 200 ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದಾರೆ. ಇದು ಜನಹಿತ ಹೇಳಿಕೆಯಲ್ಲ. ಇದರ ಹಿಂದಿರುವ ಉದ್ದೇಶ ಏನು ಗೊತ್ತೆ? - ಶ್ರೀ @karkalasunil#CorruptCongress#ಪ್ರಜಾದ್ರೋಹಯಾತ್ರೆ
@BSBommai ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ನೀವು ಕೊಡುತ್ತಿರುವ ಹಣದ ಮೌಲ್ಯವನ್ನು ಕೇಳಿದರೆ ತಿಳಿಯುತ್ತದೆ ನಿಮ್ಮ ಸರ್ಕಾರ ಉತ್ಪಾದನೆಗೆ ಎಷ್ಟು ಮಹತ್ವವನ್ನು ನೀಡುತ್ತಿದೆ ಎಂದು ಒಮ್ಮೆ ಇದರ ಮೇಲೆ ಗಮನ ಹರಿಸಿ ಥರ್ಮಲ್ ಪ್ರಾಜೆಕ್ಟ್ ಗಳಿಂದ ಕರೆಂಟ್ ಉತ್ಪಾದಿಸಿ ಇಲ್ಲಿ ಮೆಟ್ರೋ ಬಳಸಿ ಎಲೆಕ್ಟ್ರಿಕ್ ವಾಹನಗಳು ಬಳಸಿ ಎಂದು ಹೇಳಿದರೆ ಪ್ರಯೋಜನ ಬರುವುದಿಲ್ಲ.
#VisvesvarayaIndustrialandTechnicalMuseum
ಮಾನ್ಯ ಮುಖ್ಯಮಂತ್ರಿಗಳೇ ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಟೆಕ್ನಿಕಲ್ ಮ್ಯೂಸಿಯಂ ನಿರ್ವಹಣೆ ತುಂಬಾ ಕೆಟ್ಟಿದೆ ಆದಕಾರಣ ಒಳಗಿರುವ ಪುರಾತನ ಸಾಮಗ್ರಿಗಳು ಹಾಳಾಗುತ್ತಿವೆ ತಾವು ದಯವಿಟ್ಟು ಇದರ ಮೇಲೆ ಗಮನಹರಿಸಬೇಕೆಂದು ಕೇಳಿಕೊಳ್ಳುತ್ತೇನೆ.
@BSBommai
@BSBommai ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜು ಬೊಮ್ಮಾಯಿ ಅವರಿಗೆ ನಮಸ್ಕಾರಗಳು ನಿಮ್ಮ ಈ ದಿನದ ನಗರ ಪ್ರದರ್ಶನೆ ಉತ್ತಮವಾದ ಕಾರ್ಯ ಸಾಧ್ಯವಾದರೆ ತಾವು ದೊಡ್ಡಬಿದರಕಲ್ಲು ವಾರ್ಡಿಗೆ ಒಮ್ಮೆ ಬೇಟಿ ಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ ಶಾಸಕಸೋಮಶೇಖರ್ ಅವರ ಉತ್ತಮ ಕಾಮಗಾರಿ ಬಹಳ ಖುಷಿಯಾಗುತ್ತದೆ @STSomashekarMLA@narendramodi
@cpronammametro @MDNammaMetro
ಮಾನ್ಯ ಮೆಟ್ರೋ ಮೇಲಾದಿಕಾರಿಗಳೆ ನಿಮ್ಮ ಈ ನೂತನ ರೀಚಾರ್ಜ್ ವ್ಯವಸ್ಥೆ ಜನ ಸಾಮಾನ್ಯರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ದಯವಿಟ್ಟು ಮೊದಲ ರೀತಿಯಲ್ಲಿ ರಿಚಾರ್ಜ್ ಮಾಡುವ ವ್ಯವಸ್ಥೆಯನ್ನು ತರಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ ಅಥವಾ ಕಾರ್ಡ್ ರಿಚಾರ್ಜ್ ಮಾಡುವ ವ್ಯವಸ್ಥೆಯನ್ನು ಬದಲಿಸಬೇಕೆಂದು ಕೇಳಿಕೊಳ್ಳುತ್ತೇನೆ
BMRCL starts its Trial runs today in the new R4 extension under phase 2 of the project between Yelachenahalli to Anjanapura. This will continue for a 30 day period to check all the system parameters at different speeds for safety.
@MDNammaMetro
ಮಾನ್ಯ ಮೆಟ್ರೋ ಮೇಲಾದಿಕಾರಿಗಳೆ ನಿಮ್ಮ ಈ ನೂತನ ರೀಚಾರ್ಜ್ ವ್ಯವಸ್ಥೆ ಜನ ಸಾಮಾನ್ಯರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ದಯವಿಟ್ಟು ಮೊದಲ ರೀತಿಯಲ್ಲಿ ರಿಚಾರ್ಜ್ ಮಾಡುವ ವ್ಯವಸ್ಥೆಯನ್ನು ತರಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ ಅಥವಾ ಕಾರ್ಡ್ ರಿಚಾರ್ಜ್ ಮಾಡುವ ವ್ಯವಸ್ಥೆಯನ್ನು ಬದಲಿಸಬೇಕೆಂದು ಕೇಳಿಕೊಳ್ಳುತ್ತೇನೆ
@narendramodi ಮಾನ್ಯ ಪ್ರಧಾನ ಮಂತ್ರಿಗಳೆ ನಿಮ್ಮ ಬಿಜೆಪಿ ಸರ್ಕಾರ
ಕರ್ನಾಟಕ ದಲ್ಲಿ ಕೊರೋನ ನಿರ್ಮಾಣದಲ್ಲಿ ವಿಫಲವಾಗಿದೆ , ಯಡಿಯೂರಪ್ಪ ಅವರಿಂದ ಕರೋನ ವನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಪಲವಾಗಿದ್ದಾರೆ . ದಿನಕಳೆದಂತೆಲ್ಲಾ ಜನರ ಪರಿಸ್ಥಿತಿ ಚಿಂತಾಜನಕವಾಗುತಿದೆ ಇಲ್ಲಿ ಸರಿಯಾದ ಚಿಕಿತ್ಸೆ ದೊರಕುತಿಲ್ಲ.
@publictvnews
ಯಾಕೆ ನೀವು ಪ್ರತಿಷ್ಠಿತ ಆಸ್ಪತ್ರೆ ಅಂತ ತೋರುಸ್ತ ಇದ್ದಿರ , ಯಾಕೆ ನಿಮಗೆ ಆಸ್ಪತ್ರೆ ಹೇಸರು ತೋರಿಸಲು ನಿಮಗೆ ದೈರ್ಯ ಸಾಕಾಗುತಿಲ್ಲವ ಅಥವಾ ಅವರ ಕಡೆಯಿಂದ ಬರುವ ಇಂಕಮ್ ನಿಲ್ಲುತ್ತದೆ ಅನ್ನೊ ಭಯವೊ , ಅಥವಾ ರಾಜಕಿಯ ಪ್ರಭಾವ ಇದೆಯ ಅದರಲ್ಲು ಮಾಡುತಿರೊ ಅನಾಚಾರಕ್ಕೆ ನೀವು ಕೊಡುತಿರೊ ಹೆಸರು ಪ್ರತಿಷ್ಠಿತ ಆಸ್ಪತ್ರೆ -೦೧ , ೦೨ ,