ಅರ್ಜಿ ಆಹ್ವಾನ
ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಯ ಸಂಪದ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಯ ಸಂಪದ ಯೋಜನೆಯಡಿ ಪರಿಶಿಷ್ಟ ಜಾತಿ ಸೇರಿದ ಇಬ್ಬರು ಫಲಾನುಭವಿಗಳಿಗೆ (1/2)
ದಿನಾಂಕ: 20/06/2026 ರೊಳಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು ಉಡುಪಿ, ಕುಂದಾಪುರ, ಕಾರ್ಕಳ ಕಛೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಇಲಾಖೆಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಲು ಕೋರಿದೆ. (3/3)
ಪ್ರಕಟಣೆ
(ಉಡುಪಿ ಜಿಲ್ಲೆ) ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಘಟಕವಾರು ಮತ್ತು ವರ್ಗವಾರು ಗುರಿಗಳನ್ನು ನಿಗದಿಪಡಿಸಿದ್ದು, ಯೋಜನೆಯನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಉಡುಪಿ ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. (1/3)
ದಿನಾಂಕ: 09/06/2026 ರಂದು ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಜ್ಯ ವಲಯ ಮತ್ತು ಜಿಲ್ಲಾ ವಲಯ ವಿಶೇಷ ಘಟಕ ಗಿರಿಜನ ಉಪಯೋಜನೆಯಡಿಯಲ್ಲಿ ಪುರುಷ ಮತ್ತು ಮಹೀಳಾ ಮೀನುಗಾರರಿಗೆ ಉಚಿತವಾಗಿ ಮೀನು ಸಲಕರಣೆ ಕಿಟ್ ಮತ್ತು ಲೈಫ್ ಜಾಕೆಟ್ ಅನ್ನು (1/2)
ಮಾನ್ಯ ಶ್ರೀ ಸಿದ್ದು ಕ ಸವದಿ, ಶಾಸಕರು, ತೇರದಾಳ ಮತಕ್ಷೇತ್ರ ರವರ ಅಧ್ಯಕ್ಷತೆಯಲ್ಲಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಪ್ರಕಾಶ ಆರ್ ಬಜಂತ್ರಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಜಮಖಂಡಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.. (2/2)
ದಿನಾಂಕ: 08/06/2026 ರಂದು ಶ್ರೀಮತಿ ವಿನೋತ್ ಪ್ರಿಯಾ ಆರ್., ಭಾರತೀಯ ಆಡಳಿತ ಸೇವೆ, ಸರ್ಕಾರದ ಕಾರ್ಯದರ್ಶಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ರವರು ಶ್ರೀ ದಿನೇಶ್ ಕುಮಾರ್ ಕಳ್ಳೇರ್, ಮೀನುಗಾರಿಕೆ ನಿರ್ದೇಶಕರು, ಕರ್ನಾಟಕ ಸರ್ಕಾರ, ಬೆಂಗಳೂರು ರವರೊಂದಿಗೆ ಕೇರಳಕ್ಕೆ ಭೇಟಿ ನೀಡಿ (1/3)
ಮತ್ಸ್ಯ ಸಂಪದ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಅಹ್ವಾನ
ಮೈಸೂರು: ಮೀನುಗಾರಿಕೆ ಇಲಾಖೆಯ 2026-27 ನೇ ಸಾಲಿಗೆ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಿಹಿ ನೀರಿನ ಬಯೋಫ್ಲಾಕ್ ಕೊಳ ನಿರ್ಮಾಣ, ಮಧ್ಯಮ ಆರ್.ಎ.ಎಸ್ ಘಟಕ ಸ್ಥಾಪನೆ, ಐಸ್ ಬಾಕ್ಸ್ ನೊಂದಿಗೆ ಮೋಟಾರ್ ಸೈಕಲ್, ಮೀನು ಮಾರಾಟಕ್ಕಾಗಿ ಇ-ರಿಕ್ಷಾ ಒಳಗೊಂಡಂತೆ (1/4)
ದಿನಾಂಕ: 03/06/2026 ರಂದು ಉಡುಪಿ ಜಿಲ್ಲೆಯ ಕರಾವಳಿ ಭದ್ರತಾ ಪೊಲೀಸ್ನ ಪ್ರಧಾನ ಕಛೇರಿ ಮಲ್ಪೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಶ್ರೀಮತಿ ರೆನಿಟಾ ಡಿ. ಸೋಜಾ, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಲ್ಪೆ ಮೀನುಗಾರಿಕಾ ಬಂದರು ಯೋಜನೆ, ಮಲ್ಪೆ ಉಡುಪಿ, ರವರು ಇಲಾಖೆಯ ಕಲ್ಯಾಣ ಯೋಜನೆಗಳು, (1/2)
ದಿನಾಂಕ: 27-05-2026 ರಂದು ಬೆಂಗಳೂರು ನಗರ ಜಿಲ್ಲೆ, ಯಲಹಂಕ ತಾಲ್ಲೂಕಿನ ತಿಮ್ಮಸಂದ್ರ ಕೆರೆಯಲ್ಲಿ ಶ್ರೀಮತಿ ಯಶಸ್ವಿನಿ ಟಿ.ಎನ್., ಮೀನುಗಾರಿಕೆ ಜಂಟಿ ನಿರ್ದೇಶಕರು, ಬೆಂಗಳೂರು ವಲಯ ಇವರ ಅಧ್ಯಕ್ಷತೆಯಲ್ಲಿ ಉದ್ದೇಶಿತ ಯಶವಂತಪುರ ಮೀನುಗಾರರ ಸಹಕಾರ ಸಂಘ, ರವರ ಕೌಶಲ್ಯ ಪರೀಕ್ಷೆಯನ್ನು ನೆಡೆಸಲಾಯಿತು. (1/2)
ದಿನಾಂಕ: 27-05-2026 ರಂದು ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ತಾಲೂಕು ಪಂಚಾಯತ ಸಭಾಂಗಣದಲ್ಲಿ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಸನ್ಯಾನ್ಯ ಶ್ರೀ ಮಂಕಾಳ ಎಸ್. ವೈದ್ಯ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಮೀನುಗಾರಿಕೆ ಮಾಡುವ ಸಂಧರ್ಭದಲ್ಲಿ ಸಿಡಿಲು ಬಡಿದು ಆಕಸ್ಮಿಕವಾಗಿ ಮೃತಪಟ್ಟ (1/3)
ದಿನಾಂಕ: 26/05/2026 ರಂದು ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲ್ಲೂಕಿನ ಮೇದಿನಿ, ಹೆಮ್ಮಿಗೆ ಮತ್ತು ಅಕ್ಕೂರು ಗ್ರಾಮಗಳಿಗೆ ಶ್ರೀ ಶ್ವೇತಾ ಕೆ.ಬಿ., ಮೀನುಗಾರಿಕೆ ಸಹಾಯಕ ನಿರ್ದೇಶಕರು, ಟಿ ನರಸೀಪುರ ರವರು ಭೇಟಿ ನೀಡಿ (1/2)
ದಿನಾಂಕ: 25/05/2026 ರಂದು ಶಿವಮೊಗ್ಗ ಜಿಲ್ಲೆಯ ಬಿಆರ್ ಪ್ರಾಜೆಕ್ಟ್ ನ ಬಂದ್ ಬ್ರೀಡಿಂಗ್ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ 2026-27 ನೇ ಸಾಲಿನ ಭಾರತೀಯ ದೊಡ್ಡ ಗೆಂಡೆ ಮೀನುಗಳ ಸಂತಾನೋತ್ಪತ್ತಿ ಋತುವನ್ನು ಶ್ರೀ ಷಡಕ್ಷರಿ ಜಿ.ಎಸ್., ಮೀನುಗಾರಿಕೆ ಜಂಟಿ ನಿರ್ದೇಶಕರು, ಶಿವಮೊಗ್ಗ ವಲಯ ಮತ್ತು (1/2)
ಇದರಲ್ಲಿ ಭಾಗಶಃ ತಳಿ 2 ಮೀನು 6 ಕೆಜಿ ರಷ್ಟು ಆಗಿರುತ್ತದೆ. ಇದರಿಂದ 120 ಲೀಟರ್ ಮೊಟ್ಟೆಯನ್ನು ಪಡೆಯಲಾಗಿದೆ ಮತ್ತು 10 ಕೆಜಿ ರೋಹು ಮೀನುಗಳನ್ನು ಉಪಯೋಗಿಸಿದ್ದು 125 ಲೀಟರ್ ಮೊಟ್ಟೆಗಳನ್ನು ಪಡೆಯಲಾಗಿದೆ. (2/2)
ದಿನಾಂಕ: 25/05/2026 ರಂದು ಕೋಲಾರ ಜಿಲ್ಲೆಯ ಮಾರ್ಕಂಡೇಯ ಮೀನುಮರಿ ಉತ್ಪಾದನಾ ಕೇಂದ್ರ, ಬೂದಿಕೋಟೆಯಲ್ಲಿ ಶ್ರೀಮತಿ ಯಶಸ್ವಿನಿ ಟಿ.ಎನ್., ಮೀನುಗಾರಿಕೆ ಜಂಟಿ ನಿರ್ದೇಶಕರು, ಬೆಂಗಳೂರು ರವರ ಸೂಚನೆಯಂತೆ ದೊಡ್ಡಗೆಂಡೆ ಮೀನುಮರಿಗಳ ಉತ್ಪಾದನಾ ಕಾರ್ಯವನ್ನು ಪ್ರಾರಂಭಿಸಲಾಯಿತು. ಒಟ್ಟು 20 ಕೆ.ಜಿ 8 ಕಾಟ್ಲಾ ಮೀನುಗಳನ್ನು ಬಳಕೆ ಮಾಡಲಾಯಿತು. (1/2)
ದಿನಾಂಕ: 25/05/2026 ರಂದು ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಶ್ರೀಮತಿ ಸವಿತಾ ಖಾದ್ರಿ, ಮೀನುಗಾರಿಕೆ ಉಪ ನಿರ್ದೇಶಕರು, ಮಲ್ಪೆ ಮೀನುಗಾರಿಕಾ ಬಂದರು, ಶ್ರೀಮತಿ ರೆನಿಟಾ ಡಿ ಸೋಜಾ, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಲ್ಪೆ ಮೀನುಗಾರಿಕಾ ಬಂದರು ಯೋಜನೆ, ಮಲ್ಪೆ ಉಡುಪಿ, (1/3)
ದಿನಾಂಕ: 25/05/2026 ರಂದು ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು ರಾಮಚಂದ್ರ ಹಿರೇಕೆರೆಯಲ್ಲಿ ಶ್ರೀಮತಿ ಯಶಸ್ವಿನಿ ಟಿ.ಎನ್., ಮೀನುಗಾರಿಕೆ ಜಂಟಿ ನಿರ್ದೇಶಕರು, ಬೆಂಗಳೂರು ವಲಯ ಇವರ ಅಧ್ಯಕ್ಷತೆಯಲ್ಲಿ ಉದ್ದೇಶಿತ ಭಜರಂಗಿ ಮೀನುಗಾರರ ಸಹಕಾರ ಸಂಘದವರಿಗೆ ಕೌಶಲ್ಯ ಪರೀಕ್ಷೆಯನ್ನು ನೆಡೆಸಲಾಯಿತು. (1/2)
ದಿನಾಂಕ: 25/05/2026 ರಂದು ಶಿವಮೊಗ್ಗ ಜಿಲ್ಲೆಯ ಗಾಜನೂರು ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ 2026-27 ನೇ ಸಾಲಿನ ಭಾರತೀಯ ಗೆಂಡೆ ಮೀನುಗಳ ಸಂತಾನೋತ್ಪತ್ತಿ ಋತುವನ್ನು ಶ್ರೀ ಷಡಕ್ಷರಿ ಜಿ.ಎಸ್., ಮೀನುಗಾರಿಕೆ ಜಂಟಿ ನಿರ್ದೇಶಕರು, ಶಿವಮೊಗ್ಗ ವಲಯ ರವರು ಮತ್ತು ಶ್ರೀ ಶಿವಕುಮಾರ್ ಜಿ.ಎಮ್., ಮೀನುಗಾರಿಕೆ ಉಪ ನಿರ್ದೇಶಕರು, (1/2)
ದಿನಾಂಕ: 20-05-2026 ರಂದು ಉತ್ತರ ಕನ್ನಡ ಜಿಲ್ಲೆಯ ತಡದಿ ಬಂದರಿನಲ್ಲಿ ಎಲ್ಲಾ ಟ್ರಾಲ್ ಬೋಟ್ ಮಾಲೀಕರು ಮತ್ತು ಶ್ರೀ ರವೀಂದ್ರ ತಲೇಕಾರ್, ಮೀನುಗರಿಕೆ ಜಂಟಿ ನಿರ್ದೇಶಕರು, ಕಾರವಾರ ಮತ್ತು ಶ್ರೀ ಸಚಿನ್ ಪುತ್ರನ್, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕುಮಟಾ ಹಾಗೂ (1/2)