ಇಂದು ದತ್ತಾತ್ರೇಯ ವಾರ್ಡಿನ ನಾಗಪ್ಪ ಸ್ಟ್ರೀಟ್ ನಲ್ಲಿ ಇರುವ ಶ್ರೀ ದೇವಿ ಮಹಾಕಾಳಿ ಹಾಗೂ ಶ್ರೀ ಬೆಟ್ಟದ ಮಾತಿಯಮ್ಮನವರ ದೇವಸ್ಥಾನ ಮಹೋತ್ಸವದಲ್ಲಿ ಭಾಗಿಯಾದ ಭಕ್ತಿಪೂರ್ವಕ ಕ್ಷಣ.ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿಯವರು ,ಬೆಂಗಳೂರು ನಗರ ಯುವಮೋರ್ಚ ಪ್ರಧಾನ... https://t.co/VwfN0rVZTn
There is no name of the Voter in Voterlist a major complaint from voters at Gandhinagar Ward , it's a positive response from public to Modi Ji. #EveryVoteForModi
ಬಿನ್ನಿಪೇಟೆ ಹಾಗೂ ಕಾಟನ್ ಪೇಟೆ ವಾರ್ಡಿನ ಮತಗಟ್ಟೆಗಳಿಗೆ ಬೇಟಿನೀಡಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ. ಪಿ.ಸಿ.ಮೋಹನ್ ರವರ ಪರವಾಗಿ ಮತಯಾಚಿಸಿದ ಸಂದರ್ಭ .#everyvoteformodi
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ *ಶ್ರೀ ನರೇಂದ್ರ ಮೋದಿ* ಯವರು *13/4/2019* ರಂದು ನಡೆಸುವ ಸಮಾವೇಶದ ಸಲುವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು *ಭೂಮಿ ಪೂಜೆ*(ಗುದ್ದಲಿ ಪೊಜೆ)
ಇಂದು ಓಕಳಿಪುರ ವಾರ್ಡಿನ ಬಿಜೆಪಿ ಮುಖಂಡರಾದ ಸರವಣ ರವರು ಕಛೇರಿಗೆ ಆಗಮಿಸಿ ಬೆಂಗಳೂರು ನಗರ ಯುವಮೋರ್ಚ ಪ್ರಧಾನ ಕಾರ್ಯದರ್ಶಿ ಭರತ್ ಮುನಿಯಪ್ಪ ಮತ್ತು ಸುಭಾಷ್ ನಗರ ವಾರ್ಡಿನ ಬಾಬು ರವರನ್ನು ಸನ್ಮಾನಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಕುಮಾರ್,ಕಲಾ ಮುರುಗ,ಬಾಬಣ್ಣ,ಕಾರ್ತಿಕ್ ಮುಂತಾದ ಮುಂಖಡರುಗಳು ಉಪಸ್ಥಿತರಿದ್ದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ. ಪಿ.ಸಿ.ಮೋಹನ್ ರವರಿಗೆ ಅಖಿಲ ಭಾರತ ಅಣ್ಣಾ ಡಿಎಂಕೆ ಪಕ್ಷದ ಕರ್ನಾಟಕ ಘಟಕ ಬೆಂಬಲವನ್ನು ಸೂಚಿಸಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಿತು ಈ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ.ಪಿ.ಸಿ.... https://t.co/tDSjVseCpb