@Abubaka22373084@byrathi_suresh@JarkiholiSatish@CMofKarnataka@DEO_Belagavi ಜನರ ಸುರಕ್ಷತೆಯೇ ಮೊದಲ ಆದ್ಯತೆ. ಪಟ್ಟಣ ಪಂಚಾಯಿತಿಯಾಗಿ ಉನ್ನತೀಕರಣಗೊಂಡಿರುವ ಎಂ.ಕೆ. ಹುಬ್ಬಳ್ಳಿಯ ಬಸ್ ನಿಲ್ದಾಣದ ಶೋಚನೀಯ ಸ್ಥಿತಿಯನ್ನು ಅಧಿಕಾರಿಗಳು ತಕ್ಷಣ ಪರಿಶೀಲಿಸಿ, ಮೇಲ್ಛಾವಣಿ ಮತ್ತು ಸೀಲಿಂಗ್ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಯಾವುದೇ ಅನಾಹುತ ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ.
ಮಳೆಗಾಲದಲ್ಲಿ ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಯಾವುದೇ ವಿಳಂಬವಿಲ್ಲದೆ ಹೊಸ,ಸುಸಜ್ಜಿತ ಮತ್ತು ಸುರಕ್ಷಿತ
ಬಸ್ ನಿಲ್ದಾಣವನ್ನು ನಿರ್ಮಿಸಬೇಕು.
ಗ್ರಾಮ ಪಂಚಾಯಿತಿ ಯಿಂದ ಪಟ್ಟಣ ಪಂಚಾಯತವಾಗಿ ಉನ್ನತೀಕರಣ ಗೊಂಡಿರುವ ಎಮ ಕೆ ಹುಬ್ಬಳ್ಳಿ ಪಟ್ಟಣದ ಬಸ್ ನಿಲ್ದಾಣದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ.ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದ್ದು,ಸೀಲಿಂಗ್ ಕುಸಿಯುತ್ತಿರುವುದು ಪ್ರಯಾಣಿಕರ ಜೀವಕ್ಕೆ ಅಪಾಯ ತಂದಿದೆ. @byrathi_suresh@JarkiholiSatish@CMofKarnataka@DEO_Belagavi
ಚಿಕ್ಕೋಡಿಯ ಇಂದಿರಾನಗರ ಹನುಮಾನ್ ಮಂದಿರ ಬಳಿ ನಡೆದುಕೊಂಡು ಹೋಗುತ್ತಿದ್ದ ಯಾಸಿನ್ ಮೌಲಾ ನಾಯಿಕವಾಡಿ ಅವರಿಗೆ ಬೀದಿ ನಾಯಿ ಕಚ್ಚಿದೆ. ಈ ಹಿಂದೆ ಹಲವು ಪ್ರಕರಣಗಳಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ಕೂಡಲೇ ಬೀದಿ ನಾಯಿಗಳ ಹಾವಳಿ ತಡೆದು ಸೂಕ್ತ ಕ್ರಮ ಕೈಗೊಳ್ಳಿ. @DC_Belagavi @PIBBengaluru@spbelagavi
ಕೋಲಾರದಲ್ಲಿ ಒಂದು ಸ್ಮರಣೀಯ ದಿನ 🌙✨
ಕೋಲಾರ ಜಿಲ್ಲಾ SDPI ಕಚೇರಿ ಉದ್ಘಾಟನೆಯ ಸಂದರ್ಭದಲ್ಲಿ, SDPI ಕರ್ನಾಟಕದ ಅಧ್ಯಕ್ಷರಾದ ಅಬ್ದುಲ್ ಮಜೀದ್ ಸಾಹೇಬ್ ಅವರು ಕೋಲಾರದ ಪ್ರಸಿದ್ಧ ದರ್ಗಾ ಶರೀಫ್ ಹಜರತ್ ಸೈಯದಿನಾ ಸೈಯದ್ ಖುತ್ಬ್ ಶಾ ಘೋರಿ (ರ.ಅ.) ಅವರ ದರ್ಗಾ ಝೀಯಾರತ್ ಮಾಡಿ ಪ್ರಾರ್ಥನೆ ಸಲ್ಲಿಸಿದರು. 🤲✨
ಅಲ್ಲಾಹ್ ತಆಲಾ ಈ ಮುಬಾರಕ್ ಹಾಜರಿಯನ್ನು ಕಬೂಲ್ ಮಾಡಿ, ಎಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಬರಕತ್ ಅನುಗ್ರಹಿಸಲಿ. ಆಮೀನ್. 🤲
#SDPIKarnataka #Kolar #AbdulMajidSahab #DargahShareef #SyedQutbShahGhori #MashaAllah
A Memorable Moment in Kolar 🌙✨
On the occasion of the inauguration of the SDPI District Office in Kolar, Abdul Majid Sahab, President of SDPI Karnataka, paid a blessed visit to the renowned Dargah Shareef of Hazrath Syedina Syed Qutb Shah Ghori (RA) in Kolar and offered prayers. 🤲✨
May Allah Ta’ala accept this blessed visit and shower everyone with peace, prosperity and abundant blessings. Ameen. 🤲
#SDPIKarnataka #Kolar #AbdulMajidSahab #DargahShareef #SyedQutbShahGhori #MashaAllah
Hello @sardesairajdeep the #SDPI is not an Islamic organization; it is a registered political party. People from all #religions are part of it. Please correct your knowledge @PriyankKharge
ಮಾನ್ಯ @PriyankKharge ಯವರೇ,
ಮನುಕುಲ ವಿಮೋಚಕ, ಲೋಕ ಪ್ರವಾದಿ, ಮುಹಮ್ಮದ್ (ಸ ಅ ) ರವರಿಗೆ " I LOVE YOU, MUHAMMED ಎನ್ನುವುದು, ಬ್ಯಾನರ್ ಹಾಕುವುದು, ಯಾವ ಕಾನೂನಡಿ ತಪ್ಪಾಗುತ್ತೆ?
RSS ನವ್ರು ಮಾಡಬಾರದು ಎನ್ನುವುದನ್ನು, ನೀವೇಕೆ ಪ್ರಸಾದದ ರೀತಿ ಸ್ವೀಕರಿಸುತ್ತಿರಿ. RSS ನಂತೆ, ಮುಸ್ಲಿಮರು ಇದನ್ನೂ ಯಾರಿಗೂ ಬಲವಂತವಾಗಿ ಹೇರಿಲ್ಲವಲ್ಲ.
@DgpKarnataka
🟢 Unveiling the Portrait of Shaheed Hazrat Tipu Sultan (RH) 🕌✨
On the auspicious occasion of Eid-e-Milad-un-Nabi ﷺ, we had the honour of unveiling the portrait of Shaheed Hazrat Tipu Sultan (RH) — remembered as a symbol of courage, resistance and sacrifice, and among the prominent early figures in India’s struggle against British colonial rule.
📍 Tipu Sultan Chowk, Ring Road, Gulbarga (Kalaburagi)
A tribute to a warrior whose legacy continues to inspire generations. 🇮🇳❤️
ಈದ್-ಎ-ಮೀಲಾದ್-ಉನ್-ನಬಿ ಮುಬಾರಕ್
ಪ್ರವಾದಿ ಮುಹಮ್ಮದ್ ﷺ ಅವರ ಜೀವನವು ಕೇವಲ ಪ್ರೀತಿ, ಕರುಣೆ ಮತ್ತು ಶಾಂತಿಯ ಸಂದೇಶ ಮಾತ್ರವಲ್ಲ; ಅದು ಅನ್ಯಾಯ, ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ ಸತ್ಯ ಹಾಗೂ ���್ಯಾಯಕ್ಕಾಗಿ ಹೋರಾಡಿದ ಮಹಾನ್ ಆದರ್ಶವಾಗಿದೆ.
ಅವರು ದುರ್ಬಲರ ಪರವಾಗಿ ನಿಂತರು, ಶೋಷಿತರ ಧ್ವನಿಯಾದರು ಮತ್ತು ಜಾತಿ, ವರ್ಗ ಹಾಗೂ ಬಣ್ಣದ ಭೇದಭಾವದ ವಿರುದ್ಧ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದರು.
ಈ ಪವಿತ್ರ ಮೀಲಾದ್ ಸಂದರ್ಭದಲ್ಲಿ ನಾವು ಪ್ರವಾದಿ ಮುಹಮ್ಮದ್ ﷺ ಅವರ ಆದರ್ಶಗಳಿಂದ ಪ್ರೇರಣೆ ಪಡೆದು, ಅನ್ಯಾಯದ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತುವ, ಸತ್ಯ ಮತ್ತು ನ್ಯಾಯಕ್ಕಾಗಿ ಸಂಘಟಿತವಾಗಿ ಹೋರಾಡುವ ��ಾಗೂ ಶೋಷಿತ ಜನರ ಹಕ್ಕುಗಳಿಗಾಗಿ ನಿಲ್ಲುವ ಸಂಕಲ್ಪ ಮಾಡೋಣ.
“ಅನ್ಯಾಯದ ಮುಂದೆ ಮೌನವಾಗಿರುವುದಕ್ಕಿಂತ, ನ್ಯಾಯಕ್ಕಾಗಿ ಹೋರಾಡುವುದು ಶ್ರೇಷ್ಠ.”
ಪ್ರವಾದಿಯವರ ಆದರ್ಶಗಳು ನಮ್ಮ ಹೋರಾಟಗಳಿಗೆ ಶಕ್ತಿ, ಧೈರ್ಯ ಮತ್ತು ಸರಿಯಾದ ದಿಕ್ಕನ್ನು ನೀಡಲಿ.
ಈದ್-ಎ-ಮೀಲಾದ್-ಉನ್-ನಬಿ ಮುಬಾರಕ್
ಅಫ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ,
#EidEMiladUnNabi
#EidEMilad
#MiladUnNabi
#ProphetMuhammad ﷺ
After SDPI & All Minority Organisations’ Efforts, Karnataka Approves 800 Urdu Teacher Posts
YouTube Link
https://t.co/AQYF8NWga4
Facebook link
https://t.co/p8WbbH4MpS
Like share and subscribe to our channel
G Media Gulbarga
ಹಿರೇಬಾಗೇವಾಡಿ ವಾರ್ಡ್ ನಂ.8,ಜಿದ್ದಿ ಗಲ್ಲಿ ರಸ್ತೆ ಬದಿಯ ಚರಂಡಿ ಕಾಮಗಾರಿ ಸಂಪೂರ್ಣ ಹದಗೆಟ್ಟಿದ್ದು,ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇಂತಹ ಕಳಪೆ ಕಾಮಗಾರಿ ಏಕೆ ಮಾಡಲಾಗಿದೆ? ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತಕ್ಷಣ ಗುಣಮಟ್ಟದ ಕಾಮಗಾರಿ ಮಾಡಿಸಿ ಸಮಸ್ಯೆ ಪರಿಹರಿಸಬೇ
@osd_cmkarnataka@CMofKarnataka