ಹಿಂದೆ ಇದು ವಿದ್ಯಾ ಮಂತ್ರಿ ಧರ್ಮೇಂದ್ರ ಪ್ರಧಾನ್ ಆರ್ ಎಸ್ ಎಸ್ ಹಿನ್ನೆಲೆ ಇಂದ ಬಂದವರು ಅದೇ ರೀತಿ ಈಗಿನ ವಿದ್ಯಾ ಮಂತ್ರಿ ಪ್ರಹ್ಲಾದ್ ಜೋಶಿ ಅವರು ಸಹ ಆರ್ ಎಸ್ ಎಸ್ ಹಿನ್ನೆಲೆ ಇಂದ ಬಂದವರು,, ಒಳ್ಳೆ need of the hour posting ಮೋದಿಶಾ ಜೋಡಿ ಇಂದ
ಉಗ್ರ ತುರುಕರ ಪಾಕಿಸ್ತಾನ ತಮ್ಮ pok ಅಲ್ಲಿ ನರಮೇಧ ಮಾಡಿ usa ಟ್ರಂಪ್ ಇರಾನ್ ಕದನ ವಿರಾಮ ಮಾಡ್ತೀನಿ ಅದು ಪಾಕಿಸ್ತಾನ ಅಲ್ಲಿ ಮಾತುಕತೆ ಅನ್ನೋದು ನೋಡಿದ್ರೆ usa ಇರಾನ್ ಇಂದ ಬಿಕ್ಸೆ ಸಿಗುತ್ತೆ ಅಂತ ಆದರೆ ಅದು ಜಿನೀವಾ ಆಗಿದೆ
��ಿಜೆಪಿಗೆ ಹಳೆ ಗಂಡನ ಪಾದವೇ ಗತಿ ಈಗ ಬುದ್ಧಿ ಬಂದಿರೋ ಹಾಗೆ ಕಾಣುತ್ತೆ ಇದಕ್ಕೂ ಅಧ್ಯಕ್ಷ ವಿಜೇಂದ್ರ ಅಡ್ಡಗಾಲು ಹಾಕಿ ಬಿಜೆಪಿಗೆ ಕರ್ನಾಟಕದಲ್ಲಿ ಕೊನೆ ಮೊಳೆ ಹೊಡೆಯುವ ಹುನ್ನಾರಕ್ಕೆ ಎಡೆ,,,, ಮೋದಿ ಷಾ ಇತ್ತ ಕಡೆ ಗಮನ ಹರಿಸಿ ಇಲ್ಲದಿದ್ದರೆ ಕರ್ನಾಟಕ ಮರೆತು ಬೀಡಿ ಯತ್ನಾಳ್ ಅನಂತ ಕುಮಾರ್ ವಾಪಸ್
ನಿನ್ನೆ ನಡೆದ ಇಂಡಿ ಪಕ್ಷ ಸಭೆಯಲ್ಲಿ ಕೇರಳ ಕಮ್ಯೂನಿಸ್ಟರು ರಾಹುಲ್ ಗಾಂಧಿ ಗೆ ತರಾಟೆ ತೆಗೆದು ಕೊ���ಡರು ಏನೆಂದರೆ ಹೋದ ಸಲ ಎಲೆಕ್ಷನ್ ನಲ್ಲಿ ಕೇರಳ ಕಮ್ಯುನಿಸ್ಟ್ ��ಿಜೆಪಿ ಜೊತೆ ಹೊಂದಾಣಿಕೆ ಮಾಡಿ ಕೊಂಡು iddare ಎಂದು ಬ್ಲೇಮ್ ಮಾಡಿ ಈಗ ಬಿಜೆಪಿ ವಿರುದ್ಧ ಒಂದಾಗ ಬೇಕು ಎಂದು ಹೇಗೆ ಹೇಳುತ್ತೀರಿ ಎಂದಾಗ ರಾಹುಲ್ ಗಾಂಧಿ ಹತ್ತಿರ ಉತ್ತರವೇ ಇರಲಿಲ್ಲ
ಸಿಎಂ ಡಿಕೆಶಿ ಅವರೇ ಒಬ್ಬ ಒಳ್ಳೆ ವಿದ್ಯಾವಂತ ಓದುವ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರುವ forelook ಇರುವ ವಿದ್ಯಾವಂತರನ್ನು ವಿದ್ಯಾ ಮಂತ್ರಿ ಮಾಡಿ ಹಿಂದೆ ಬಿಜೆಪಿ ಕಾಗೇರಿ ಮದು ಬಂಗಾರಪ್ಪ ಅವರ ಅವಿವೇಕಿ ನಿರ್ಧಾರಗಳು ವಿದ್ಯಾರ್ಥಿಗಳಿಗೆ ಮಾರಕವಾಗಿ ನಡೆದು ಕೊಂಡಿದ್ದಾರೆ
ತಿರುಬೋಕಿ ಪ್ರದೀಪ್ ಸುಧಾಕರ್ ನೆಗೆಟಿವ್ ವೋಟ್ ಇಂದ ಗೆದ್ದ ನಿನಗೆ ಮೋದಿ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲದವ ಮೋದಿ ಇಟಲಿ ಪ್ರಧಾನಿಗೆ ಮೆಲ��ಡಿ ಚಾಕೊಲೆಟ್ ಕೊಟ್ರು ಅದೇ ನಿನ್ನ ರಾಹುಲ್ ಗಾಂಧಿ ಎಲ್ಲ ದೇಶ ಅದು ಪಾರ್ಲಿಮೆಂಟ್ ನಡೆಯುತ್ತಿರುವಾಗ ಸುತ್ತುತ್ತಾರಲ್ಲ ಯಾವ ಯಾವ ದೇಶದಲ್ಲಿ ಯಾರರಿಗೆ ಏನೂ ಏನು ಕೊಟ್ಟಿದ್ದಾರೆ ಸ್ವಲ್ಪ ಬೌ ಬೌ ಬೌ ಮಾಡ್ತೀಯ
ನಮ್ಮ ಪ್ರೀತಿಯ ನಟ ಪ್ರಕಾಶ್ ರಾಜ್ ಶ್ರೀ ಕ್ಷೇತ್ರ ಧರ್ಮಸ್ಥಳ ಬುರುಡೆ ಗ್ಯಾಂಗ್ ವಿರುದ್ಧ ಹೈ ಕೋರ್ಟ್ ಮುಂದೆ ಮರೆ ಮಾಚಿದ ವಿಚಾರ,,200 ಕೋಟಿ ಡೀಲ್ 50 ಲಕ್ಸ್ ತನಗೆ ಇದನ್ನು ಒಪ್ಪಿ ಕೊಂಡು ಬುರುಡೆ ಗ್ಯಾಂಗ್ ಹೇಳಿದ ಹಾಗೆ ಕೇಳಿದರೆ ಪ್ರಕಾಶ್ ರಾಜ್ ಚೆನ್ನಯ್ಯ ನಾ ತ��್ಬಿ ಕೊಳ್ಳುವಂತೆ ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಬಿಡಲ್ಲ
ನಮ್ಮ ಪ್ರೀತಿಯ ಮಾಜಿ ಸಚಿವ ಆಂಧ್ರ ತೆಲಂಗಾಣ ಕೇರಳ ಕಾಂಗ್ರೆಸ್ ಗೆಲ್ಲಿಸಿದ ಮುಸ್ಲಿಂ ಸಮುದಾಯದ ಕ್ರುಸೇಡರ್ ಶ್ರೀ ಶ್ರೀ ಜಮೀರ್ ಅಹ್ಮದ್ ಖಾನ್ ಕಾಣುತ್ತಿಲ್ಎಲ್ಲಿ ಇದ್ದೀರಾ ಹುಡುಕಿ ಕೊಡುತ್ತೀರಾ, ಮಾಜಿ ಸಿಎಂ ಸಿದ್ದರಾಮಯ್ಯ ಏಕೆ ಅವರಿಗೆ ಟಿವಿ ಚಾನೆಲ್ ಮಾ��್ಯಮ ಮುಂದೆ ಎಲೆ ಅಡಿಕೆ ಹಾಕಿಕೊಂಡು ಮಾತಾಡಿದರು,,, ಅರ್ಥ ಮಾಡಿಕೊಳ್ಳಲು ಆಗೋಲ್ಲ
ತುರ್ತು ಪರಿಸ್ಥಿತಿ ಅಲ್ಲಿ ದೇಶ ಉಳಿಸೋಕೆ ಭೂಗತ ಆಗಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಜೈಲು ಸಾವು ಅನುಭವಿಸಿದ ಸಂಘಟನೆ ಸುಬ್ರಮಣಿ ಸ್ವಾಮಿ ವಿದೇಶಿ ಜೊತೆ ಕೈ ಜೋಡಿಸಿ ನಕಲಿ ಶ್ಯಾಮ ಜೋಕರ್ ತರ ಓಡಾಡುತ್ತಿದ್ದ ದೇಶ್ ವಿರೋಧಿ ಹೇಳಿಕೆ ನೀಡುವ ಸಂತತಿಯವರು,,, ಇದು ಎಲ್ಲರಿಗೂ ಗೊತ್ತು
ರಾಜಸ್ಥಾನ ಅಲ್ಲಿ ವರದಕ್ಷಿಣೆ ಕೇಸ್ ಬಗ್ಗೆ ಅರೆಸ್ಟ್ ಮಾಡಲು ಹೋಗಿ ಎರಡು ಲಕ್ಷ ಹಣ ಲಂಚ ಕೇಳಿ ನಲವತ್ತು ಸಾವಿರ ಹಣ ಲಂಚ ತೆಗೆದು ಕೊಳ್ಳುವಾಗ hal ಠಾಣೆ ಪೊಲೀಸರ ಜೈಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ, ಹೀಗೆ ನಮ್ಮ ರಾಜ್ಯದ ಮಾನ ಮರ್ಯಾದೆ ಹರಾಜು ಹಾಕಿದ ಪೊಲೀಸರು ಇತ್ತ ಸಿಎಂ ಡಿಕೆಶಿ ಲಂಚ ತೆಗೆದು ಕೊಳ್ಳ ಬೇಡಿ ಎಂದು ಹೇಳುತ್ತಾ ಇದ್ರೆ ಸಹ
ಮಾಡಿದ್ದು usa ಟ್ರಂಪ್ ಹಾಕೋದು ಇರಾನ್ ದೇಶದ ಮೇಲೆ, ಕೋತಿ ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಟ್ರಂಪ್ ಒಳ್ಳೆ ನಟ usa ಹಿಂದಿನ ರೋನಾಲ್ಡ್ ರೇಗನ್ ಗಿಂತ,,, ಟ್ರಂಪ್ ನವರಂಗಿ ಪಂಚರಂಗಿ ಚದುರಂಗಿ ಎಲ್ಲ ರಂಗಿ ನಟನೆ,, ಬಾಯಿಲಿ ಹ���ಡಿತ ಇಲ್ಲ
Our women cricket team, since won against our enemies pakistan,,,it means We won D women T 20 World Cup,WE MAY WIN OR NOT ITS ESSENTIAL VICTORY AGAINST PAKISTAN NOR WINNING WORLD CUP, CONGRATULATIONS HARMAAN AND TEAM ALL THE BEST TO WIN ICC CUP
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಷಡ್ರಂತಕ್ಕೆ ಕೇರಳದಿಂದ ಹಣ supply ಆಗಿತ್ತು ಎಂದು ಟಿವಿ ಹಾಗೂ ಮಾದ್ಯಮ ವರದಿ ನಿಜವೇ.... ಸಿಎಂ ಡಿಕೆಶಿ enquiry ಮಾಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಸಮಯದಲ್ಲಿ ಎಸ್ ಐ ಟಿ ನಿದ್ದೆ ಮಾಡುತ್ತಿತ್ತ ಎಂದು ಸಂದೇಹ,, ಬುರುಡೆ ಚೆನ್ನಯ್ಯ ಹೈ ಕೋರ್ಟ್ ಗೆ ಹೋದ ಮೇಲೆ ನಿದ್ದೆ ಕೊಡವಿ ಕೊಂಡು ಮೇಲೆ yedra
ಸಿಎಂ ಡಿಕೆಶಿ ಅವರೇ ಒಬ್ಬ ಒಳ್ಳೆ ವಿದ್ಯಾವಂತ ಓದುವ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರುವ forelook ಇರುವ ವಿದ್ಯಾವಂತರನ್ನು ವಿದ್ಯಾ ಮಂತ್ರಿ ಮಾಡಿ ಹಿಂದೆ ಬಿಜೆಪಿ ಕಾಗೇರಿ ಮದು ಬಂಗಾರಪ್ಪ ಅವರ ಅವಿವೇಕಿ ನಿರ್ಧಾರಗಳು ವಿದ್ಯಾರ್ಥಿಗಳಿಗೆ ಮಾರಕವಾಗಿ ನಡೆದು ಕೊಂಡಿದ್ದಾರೆ
ಬಿಜೆಪಿ ಕಾಂಗ್ರೆಸ್ ಪಕ್ಷದ ವಿಚಾರದಲ್ಲಿ ಒಂದೇ ಒಂದೇ ದೋಣಿ ಅಲ್ಲಿ ಪಯಣ ಬೆಳೆಸಿದ್ದಾರೆ, ಇದನ್ನು ನೋಡಿ ಬಹಳ ಸಂತಸ ಆಯಿತು ಅದು::: ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ಕೊನೆ ಮೊಳೆ ಹೊಡೆಯುವ ಕೆಲಸ ವಿಜೇಂದ್ರ ಕೈಲಿ ಕೊಟ್ಟಿದ್ದಾರೆ,, ಹಾಗೆ ಕಾಂಗ್ರೆಸ್ ಪಕ್ಷಕ್ಕೆ ಕೊನೆ ಮೊಳೆ ಹೊಡೆಯುವ ಕೆಲಸ ಕೊತ್ವಾಲ್ ಶಿಷ್ಯ ಬಿ ಕೆ ಹರಿಪ್ರಸಾದ್ ಅವರ ��ೈಲಿ
ಸನ್ಮಾನ್ಯ ಪ್ರೀತಿಯ ಸಿಎಂ ಡಿಕೆಶಿ ಅವರಿಗೆ ಒಂದು ಕಿವಿ ಮಾತು::::: ನಿಮ್ಮ ಅಲ್ಪ ಆಳ್ವಿಕೆಯಲ್ಲಿ:::: 1) ಜಾತಿ ರಾಜಕಾರಣ ಮಾಡಬೇಡಿ 2) ಬ್ರಷ್ಟಾಚಾರ ಕಡಿಮೆ ಮಾಡಿ 3) ಯುವ ಪೀಳಿಗೆಗೆ ಬೆಲೆ ಕೊಡಿ. ಈ ಮೂರು ಮಂತ್ರ ಪಠಿಸಿ ಕೊನೆ ಪಕ್ಷ ಸರಿಯಾಗಿ ಸ್ಪಂದಿಸಿ