ಗೌರವಾನ್ವಿತ @SPKoppala ರವರ ಗಮನಕ್ಕೆ,
ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಕೃತಿ ದಹನದ ವಿಡಿಯೋ ಹಂಚಿಕೊಂಡು ಶಾಂತಿ ಕಲುಷಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕೋಮುಗಲಭೆಗೆ ಪ್ರಚೋದನೆ ನೀಡುತ್ತಿರುವವರ ವಿರುದ್ಧ ತಕ್ಷಣ ತನಿಖೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಬೇಕೆಂದು ವಿನಂತಿ.
@KoppalPolice
*ಮುಸ್ಲಿಂ ಯುವಕರನ್ನು ಗುರಿಯಾಗಿಸಿ ಅಮಾಯಕರನ್ನು ಬಂಧಿಸುತ್ತಿರುವ ಗಂಗಾವತಿ ಪೋಲೀಸರ ಮುಸ್ಲಿಂ ವಿರೋಧಿ ದೌರ್ಜನ್ಯದ ವಿರುದ್ಧ ಸಂಘಟಿತ ಹೋರಾಟ : SDPI*
ಗಂಗಾವತಿ : ಇತ್ತೀಚಿಗೆ ಗಂಗಾವತಿಯಲ್ಲಿ ನಡೆದ ಕ್ಷುಲ್ಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಯುವಕರನ್ನು ಗುರಿಪಡಿಸಿ ದುರುದ್ದೇಶಪೂರ್ವಕವಾಗಿ ಪೊಲೀಸರು ನಡೆಸುತ್ತಿರುವ ದೌರ್ಜನ್ಯವನ್ನು
ಮಾನ್ಯ @CMofKarnataka@siddaramaiah ನವರೇ, @RSSorg@BJP4India ಮತ್ತು ಗೋಧಿ ಮೀಡಿಯಾಗಳ ಅಪಪ್ರಚಾರಗಳಿಗೆ ಹೆದರಿ, ಗೋವಧೆ ಪ್ರತಿಭoಧಕ ಕಾಯ್ದೆ ತಿದ್ದುಪಡಿ ಪ್ರಸ್ತಾವನೆ ಕೈ ಬಿಟ್ಟಿದ್ದೀರಿ, ಇದು ನಾಚಿಕೆ ಕೇಡು.
ಆಳುವ ಸರ್ಕಾರಗಳಿಗೆ ಬಾಧಿತ ವ್ಯಕ್ತಿಗಳ ಮತ್ತು ರೈತರ ಸಮಸ್ಯೆ ಪರಿಹಾರ ಮುಖ್ಯವಾಗಬೇಕೇ ಹೊರತು, @RSSorg ನ ಸುಳ್ಳು ಅಪಪ್ರಚಾರದ ಭಯವಲ್ಲ.
*🔥BIG BREAKING NEWS 🔥*
🔥ತ್ರಿಶೂರ್ ಜಿಲ್ಲೆ ವಡನಪ್ಪಿಲ್ಲಿ ಗ್ರಾಮ ಪಂಚಾಯತ್
ಬಿಜೆಪಿಯನ್ನು ಒಂದು ಮತದಿಂದ ಸೋಲಿಸಿದ SDPI ಅಭ್ಯರ್ಥಿ ನೌಫಲ್ ವಾಲಿಕಾಟ್
ಒಂದು ಮತಕ್ಕೂ ಎಷ್ಟು ಪ್ರಾಮುಖ್ಯತೆ ಇದೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿಯಾಯಿತು
ಅದೇ ರೀತಿ SDPI ಪಕ್ಷ ಬಿಜೆಪಿಯ ಭದ್ರಕೋಟೆಯನ್ನು ಹೊಡೆಯಿತು
🔥👍
🔥🔥🔥🔥🔥🔥🔥
ನ್ಯಾಯದ ಜಯ
ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಬಂಧಿತರಾದ ಇಬ್ಬರಿಗೆ ಸರ್ವೋಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ
ಎಸ್ಡಿಪಿಐ ಹೃದಯ ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ.
ಅನ್ಯಾಯ ಅದೆಷ್ಟು ಪ್ರಭಾವಶಾಲಿಯಾದರು ಅಂತಿಮ ಗೆಲುವು ನ್ಯಾಯದ ಪರವಾಗಿರುತ್ತದೆ
#ನ್ಯಾಯ ಮತ್ತು ಸತ್ಯದ ವಿಜಯ #KGHalli#DJHalli#SDPI
~
ಗದಗ ಶಿರಹಟ್ಟಿ ಗಲಾಟೆ ವಿಚಾರ ಅಲ್ಲಿಯ ಶಾಸಕರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಮಾನ್ಯ @SpGadag ಅವರು ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸಬೇಕು. ಸ್ಥಳೀಯ DSP ಅವರು ಶಾಸಕರ ಮಾತು ಕೇಳಿ ಕಾರ್ಯಚರಿಸದೆ ವಯಕ್ತಿಕವಾಗಿ ನಡೆದ ಗಲಾಟೆಯನ್ನು ಅದೇ ರೀತಿಯಲ್ಲಿ ಕಾಣಬೇಕು.
ಅಮಾಯಕ ಜೀವಕ್ಕೆ ನ್ಯಾಯ ಸಿಗಲಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮವಾಗಲಿ
ಗಂಗಾವತಿ ನಗರಸಭೆಯ ಬೇಜವಾಬ್ದಾರಿತನದಿಂದಾಗಿ
ಮಹೆಬೂಬ್ ನಗರದ ಹಳ್ಳದಲ್ಲಿ ಬಿದ್ದು ನೀರುಪಾಲಾದ 4 ವರ್ಷದ ಮಗುವಿನ ನೊಂದ ಬಡ ಕುಟುಂಬಕ್ಕೆ ಪರಿಹಾರಕ್ಕಾಗಿ ಆಗ್ರಹಿಸಿ #SDPI ಗಂಗಾವತಿ ವತಿಯಿಂದ ನಡೆದ ಪ್ರತಿಭಟನೆ
SDPI Koppal ಎಸ್ ಡಿ ಪಿ ಐ ಕೊಪ್ಪಳ
ಸುದ್ದಿಯ ಸತ್ಯಾಸತ್ಯತೆ ತಿಳಿಯುವ ಕನಿಷ್ಠ ಜ್ಞಾನವೂ ಇಲ್ಲದ ಇವರು ‘ಪತ್ರಕರ್ತರು’ ಅಂತ ಹೇಳಿಕೊಳ್ಳಲು ನಾಚಿಕೆ ಆಗಬೇಕು.
ಜನತೆಗೆ ನಿಖರವಾದ, ಸತ್ಯಾಧಾರಿತ ಮಾಹಿತಿಯನ್ನು ತಲುಪಿಸುವುದು ಪತ್ರಕರ್ತರ ಅತ್ಯಂತ ಮಹತ್ವದ ಕರ್ತವ್ಯ. ಆದರೆ ಇಂದು ಕೆಲವು ಮಾಧ್ಯಮದವರು ತಮ್ಮದೇ ಆದ ಅಭಿಪ್ರಾಯ, ತಮ್ಮದೇ ಸ್ವಾರ್ಥಕ್ಕಾಗಿ ಸುದ್ದಿಗಳನ್ನು ತಿರುಗುಮಾಡಿ ಹೇಳುತ್ತಿರುವುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ.
ಜನರಿಗೆ ಸ್ಪಷ್ಟನೆ ನೀಡಿ, ಅವರ ಸಂದೇಹಗಳನ್ನು ನಿವಾರಿಸುವ ಬದಲು, ತಪ್ಪು ಪ್ರಚಾರದ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುವುದೇ ಇವರ ಕೆಲಸವಾಗಿದೆ.
ಇಂತಹವರು ಪತ್ರಕರ್ತರ ಗೌರವಾನ್ವಿತ ವೃತ್ತಿಗೆ ತಕ್ಕವರೇ?
ಮಾಧ್ಯಮದ ನೈತಿಕತೆ, ಪತ್ರಿಕೋದ್ಯಮದ ಸತ್ಯನಿಷ್ಠತೆ ಇಂದು ತೀವ್ರ ಪ್ರಶ್ನೆಗೆ ಒಳಪಟ್ಟಿದೆ.
ಸರ್ವ ಸ್ತುತಿಗಳು ಸೃಷ್ಟಿಕರ್ತನಿಗೆ ಮೀಸಲು
ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ವಕ್ಫ್ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಸ್ಡಿಪಿಐ ಬೆಂಬಲಿತ 11 ಅಭ್ಯರ್ಥಿಗಳ ಪೈಕಿ 8 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿ ಸಂಸ್ಥೆಯ ಆಡಳಿತವನ್ನು ಸಂಪೂರ್ಣ ಬಹುಮತದಿಂದ ಹಿಡಿದಿರುವುದು ಎಲ್ಲರ ಸಾಮೂಹಿಕ ಪ್ರಯತ್ನ ಮತ್ತು ಹೋರಾಟದ ಫಲವಾಗಿದೆ.
ಈ ಐತಿಹಾಸಿಕ ಗೆಲುವಿಗಾಗಿ ಹಲವು ದಿನಗಳಿಂದ ನಿರಂತರವಾಗಿ ಶ್ರಮಿಸಿ ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಚುನಾವಣಾ ಉಸ್ತುವಾರಿಗಳು, ಪಕ್ಷದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಮತ್ತು ನಮ್ಮ ಎಲ್ಲಾ ಬೆಂಬಲಿಗರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ತ್ಯಾಗ, ಬದ್ಧತೆ ಮತ್ತು ತಂಡದ ಆತ್ಮಸ್ಫೂರ್ತಿಯೇ ಈ ಜಯಕ್ಕೆ ಕಾರಣವಾಗಿದೆ.
ಈ ಗೆಲುವು ಕೇವಲ ಚುನಾವಣೆಯ ಫಲಿತಾಂಶವಲ್ಲ, ಇದು ನ್ಯಾಯ, ಸಮಾನತೆ ಮತ್ತು ಸಮುದಾಯದ ವಕ್ಫ್ ಆಸ್ತಿ ಮತ್ತು ಹಿತಾಸಕ್ತಿಗಳನ್ನು ಕಾಪಾಡುವ ಬಲವಾದ ಸಂಕಲ್ಪದ ಪ್ರತೀಕವಾಗಿದೆ. ಮುಂದಿನ ದಿನಗಳಲ್ಲಿ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಯೂ ಜನರ ವಿಶ್ವಾಸಕ್ಕೆ ತಕ್ಕ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ.
Those who do not even possess the minimum knowledge to discern the truth of news should feel ashamed to call themselves ‘journalists.’
It is the foremost duty of journalists to deliver accurate, fact-based information to the public. Yet today, we see some media personnel twisting news for their own opinions and selfish interests on a daily basis.
Instead of providing clarity and dispelling doubts among people, their work is to create confusion through misleading propaganda.
Are such people worthy of the honorable profession of journalism?
The ethics of media and the integrity of journalism are under serious question today.
All praise is reserved for the Creator.
In the Gadag-Betageri Anjuman-e-Islam Waqf Board elections, 8 out of 11 SDPI-supported candidates achieved resounding victories, securing complete control of the board through a clear majority. This is the result of collective effort and struggle.
Heartfelt congratulations to the election officials, party leaders, workers, well-wishers, and all our supporters who worked tirelessly for many days and were deeply involved in the election process. Your sacrifice, dedication, and team spirit are the reasons behind this victory.
This victory is not merely an electoral result; it is a strong symbol of justice, equality, and the commitment to protect the Waqf properties and interests of the community. There is confidence that each of the elected candidates will serve in a manner worthy of the trust placed in them by the people in the days to come.
#Gadag
#Journalism #MediaEthics #FakeNarrative #VoiceOfPeople #PressFreedom #MediaResponsibility #TruthMatters #StopFakeNews #PeopleFirst #MediaCrisis
#ಪತ್ರಿಕೋದ್ಯಮ #ಮಾಧ್ಯಮ #ಸತ್ಯಸುದ್ದಿ #ಮಾಧ್ಯಮಜವಾಬ್ದಾರಿ #ಸತ್ಯಪ್ರಾಮುಖ್ಯ #ಸುಳ್ಳುನಿರ್ತಿಸೋಣ
SDPI ತಮಿಳುನಾಡು ರಾಜ್ಯಾಧ್ಯಕ್ಷರು ನಲ್ಲೇ ಮುಬಾರಕ್ ಮನವಿಗೆ ಒಪ್ಪಿಗೆ ನೀಡಿದ ತಮಿಳುನಾಡು ಮುಖ್ಯಮಂತ್ರಿ .....
ಮುಂದಿನ ದಿನಗಳಲ್ಲಿ ಪ್ರವಾದಿ ಮತ್ತು ನಬಿಯ ಜೀವನ ಸಂದೇಶ ಪಠ್ಯ ಪುಸ್ತಕದಲ್ಲಿ..
#SDPI#POWER
ಪ್ಯಾಲೆಸ್ತೀನ್ ಅನ್ನು ಒಂದು ರಾಷ್ಟ್ರವಾಗಿ ಮಾನ್ಯತೆ ನೀಡುವಲ್ಲಿ ಹೆಚ್ಚುತ್ತಿರುವ ಜಾಗತಿಕ ಬೆಂಬಲವನ್ನು SDPI ಸ್ವಾಗತಿಸುತ್ತದೆ
~ಮೊಹಮ್ಮದ್ ಶಫಿ,
ರಾಷ್ಟ್ರೀಯ ಉಪಾಧ್ಯಕ್ಷ
#SDPIKarnataka#Palestine#SDPI#FreePalestine
ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿಯನ್ನು ಗ್ರಾಮದ ಸುಖಮುನಿ ಸ್ವಾಮಿ ಮಠದಿಂದ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ತೆರಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಹೋರಾಟ ಮಾಡಲಾಯಿತು.
ಇದರ ಕಿರು ಚಿತ್ರ. 👇
https://t.co/gvvNms4EnO
ಗಂಗಾವತಿ ವಿಧಾನಸಭಾ ವ್ಯಾಪ್ತಿಯಲ್ಲಿ KKRDB ಅನುದಾನದಲ್ಲಿ ಸುಮಾರು 3 ಕೋಟಿ ರೂಪಾಯಿಗಳಲ್ಲಿ ನಡೆಯುತ್ತಿರುವ ಕಾಮಗಾರಿ ಸಂಪೂರ್ಣ ಕಳಪೆಯಾಗುತ್ತಿದೆ. MB ಪುಸ್ತಕದಲ್ಲಿ ಉಲ್ಲೇಖಿತ ಅಭಿವೃದ್ಧಿ ನೈಜತೆಯಲ್ಲಿ ಕಾಣಲಸಾಧ್ಯ. ಗುಣಮಟ್ಟ ಶೂನ್ಯವಾಗಿ ಭ್ರಷ್ಟವಾಗಿ ಕಾಮಗಾರಿ ನಡೆಸಲಾಗುತ್ತಿದೆ.
ಅಗತ್ಯ ಕ್ರಮಕ್ಕೆ ಆಗ್ರಹಿಸುತ್ತೇನೆ. @osd_cmkarnataka
ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಎಲ್ಲಾ ಸಾವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಇರುವ ಏಕೈಕ ಮಾರ್ಗ ಹೋರಾಟವಾಗಿದೆ -ಅಬ್ದುಲ್ ಮಜೀದ್ ಮೈಸೂರ್, ರಾಜ್ಯಾಧ್ಯಕ್ಷರು SDPI ಕರ್ನಾಟಕ.
The only way to address all the challenges faced by the Muslim community is through struggle —