ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ಅವರೇ,
ಇವರು ನನ್ನ ತಾ���ಿ ಸುಶೀಲಾ ರಾಮಣ್ಣ ಭಂಡಾರಿ (ವಯಸ್ಸು 85). ಸರ್ಕಾರೀ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು.
ನೀವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ನೀಡಿದ ಹೇಳಿಕೆ ಕೇಳಿ ಅವರು ಸೌಮ್ಯವಾಗಿ ಹೇಳಿದರು -
“ನಾವು ಯಾರನ್ನೂ ಬೈಯಬಾರದು, ಯಾರಿಗೂ ನೋವು ಕೊಡಬಾರದು. ಎಲ್ಲರೂ ನಮ್ಮವರೇ. ಇದೇ ಸಂಘ ಸಂಸ್ಕೃತಿ - ‘ಸರ್ವೇ ಭವಂತು ಸುಖಿನಃ, ವಸುದೈವ ಕುಟುಂಭಕಂ.’”
ಶ್ರೀ ಖರ್ಗೆ, ಸಂಘದ ಒಂದೇ ಒಂದು ಶಾಖೆಯನ್ನೂ ಬಂದ್ ಮಾಡಿಸುವ ಶಕ್ತಿ ಯಾರಿಗೂ ಇಲ್ಲ.
@PriyankKharge @RSSorg @blsanthosh @BYVijayendra @BJP4Karnataka
#RSS
We have planned to provide employment opportunities to many people, but there is no cooperation from the central government @officialepfo @ Manglore Region.@CaptBrijesh pls help me.
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯು��್ತಿರುವ ಹಿಂಸಾಚಾರದ ವಿರುದ್ಧವಾಗಿ ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ವತಿಯಿಂದ ಬೃಹತ್ ಮಾನವ ಸರಪಳಿ
Big breaking News
ದಿನಾಂಕ 15 08 2024(ನಾಳೆ)
ಸಮಯ ಬೆಳಿಗ್ಗೆ ಗಂಟೆ 11.00ಕ್ಕೆ
2030ರ ನಂತರ ಭಾರತ ಪರಕೀಯ ಚಿಂತನೆಗೆ ಒಳಗಾಗುವುದು. ಆಡಳಿತಾತ್ಮಕವಾಗಿ ಇಂದಿನ ಪಾಕಿ��್ತಾನದ ಪರಿಸ್ಥಿತಿ ನಿರ್ಮಾಣ ಆದರು ಉತ್ಪ್ರೇಕ್ಷೆ ಅಲ್ಲ. ಮುಂದಿನ ಹಿಂದೂ ಜನಾಂಗ ಹಿತಕ್ಕೆ,ಸ್ವಾರ್ಥ ಬಿಟ್ಟು ಭಾರತ ದೇಶದ ಹಿತಕ್ಕಾಗಿ ಬದುಕಿ.@annamalai_k @bjp @Namoinkannada