ಕಮ್ಯೂನಿಟಿ ಸೆಂಟರಿನಲ್ಲಿ ಕ್ಯಾರಿಯರ್ ಕೌನ್ಸಿಲಿಂಗ್ ತರಭೇತು ಪಡೆದ ಏಳು ಕೌನ್ಸಿಲರ್ ಗಳು 12-5-2023 ಮತ್ತು 13-5-2023, ಮಂಗಳೂರಿನ ಪ್ರತಿಷ್ಠಿತ ಸೇವಾ ಸಂಸ್ಥೆ ಹಿದಾಯ ಫೌಂಡೇಶನ್ ನ ಗೋಲ್ಸ್ ಎಂಡ್ ಕ್ಯಾರಿಯರ್ಸ್ ನಡೆಸಿದ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ಯಶಸ್ವಿಯಾಗಿ ನೀಡಿದರು.
ಕಮ್ಯೂನಿಟಿ ಸೆಂಟರ್ ಮೂಲಕ ಜೆ.ಇ.ಇ, ನೀಟ್, ಕ್ಲಾಟ್ ಪ್ರವೇಶಾತಿ ಪರೀಕ್ಷೆಯ ತರಭೇತಿಯ ಜೊತೆ ಸುಮಾರು 24 ವಿದ್ಯಾರ್ಥಿಗಳಿಗೆ 2022-23 ರಲ್ಲಿ ಪಿಯುಸಿಗೆ ದಾಖಲಾತಿ ನೀಡಲಾಗಿತ್ತು.
ಈ ವಿದ್ಯಾರ್ಥಿಗಳ ಪೈಕಿ ಈಗ 24 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಿಯುಸಿ ಪಾಸಾಗಿದ್ದು. 90% ಹೆಚ್ಚು 10 ವಿದ್ಯಾರ್ಥಿಗಳು ಗಳಿಸಿರುತ್ತಾರೆ.
ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಪದ್ದತಿ ರೂಪಿಸಿದ ಕಮ್ಯೂನಿಟಿ ಸೆಂಟರಿನ 'ಆಂದೋಲನ' ಸಾಕ್ಷ್ಯಚಿತ್ರ ಬಿಡುಗಡೆ.
ಸೆಂಟರಿನ ಪ್ರಧಾನ ಕಾರ್ಯದರ್ಶಿ ಹನೀಫ್ ಪುತ್ತೂರು ಪ್ರಾಸ್ತಾವಿಕ ಮಾತನಾಡಿದರು, ಕೋಶಾಧಿಕಾರಿ ಇಮ್ತಿಯಾಝ್ ಪಾರ್ಲೆ ಕಾರ್ಯಕ್ರಮ ನಿರ್ವಹಿಸಿದರು.
ವರದಿ:
https://t.co/BM1mpJlm1K
ಸಿ ಆರ್ ಡಿ ಎಫ್ ಮೂಲಕ ನಡೆಸಿದ ಯೋಜನೆಗಳ ಕುರಿತ ಸಾಕ್ಷ್ಯಚಿತ್ರ "ಆಂದೋಲನ"ದ ಬಿಡುಗಡೆ. ತಾರೀಕು 7-1-2023 ರ ಸಂಜೆ. 4-30 ಕ್ಕೆ ಪುತ್ತೂರು ಕಮ್ಯೂನಿಟಿ ಸೆಂಟರಿನಲ್ಲಿ. ತಮಗೆಲ್ಲರಿಗೂ ಆದರದ ಸ್ವಾಗತ.
CRDF Documentary (Aandolana) Release on 7th Jan 2023 at 04:30pm in Puttur Community Center. All are WELCOME.
ಸಿ ಆರ್ ಡಿ ಎಫ್ ಮೂಲಕ ನಡೆಸಿದ ಯೋಜನೆಗಳ ಕುರಿತ ಸಾಕ್ಷ್ಯಚಿತ್ರ "ಆಂದೋಲನ"ದ ಬಿಡುಗಡೆ. ತಾರೀಕು 7-1-2023 ರ ಸಂಜೆ. 4-30 ಕ್ಕೆ ಪುತ್ತೂರು ಕಮ್ಯೂನಿಟಿ ಸೆಂಟರಿನಲ್ಲಿ. ತಮಗೆಲ್ಲರಿಗೂ ಆದರದ ಸ್ವಾಗತ.
CRDF Documentary (Aandolana) Release on 7th Jan 2023 at 04:30pm in Puttur Community Center. All are WELCOME.
ಸಂತಾಪ ಸೂಚನೆಯಲ್ಲಿ ಸಿ.ಆರ್.ಡಿ.ಎಫ್*
ನೌಶಾದ್ ಹಾಜಿ ಸೂರಲ್ಪಾಡಿಯವರ ಸಂಪಾದನೆ ಅವರು ಮರಣಿಸಿದಾಗ ಸೇರಿದ ಜನ ಸಮೂಹದಿಂದ ಅರ್ಥವಾಗುತ್ತದೆ. ತಳಮಟ್ಟದಲ್ಲಿ ಸಮಾಜದ ಕಣ್ಣೀರು ಒರೆಸುವ ವ್ಯಕ್ತಿತ್ವವನ್ನು ಜನರು ಹೇಗೆ ಪ್ರೀತಿಸುತ್ತಾರೆ ಎನ್ನುವುದಕ್ಕೆ ನಿನ್ನೆಯ ದುಃಖದ ವಾರಾವರಣವೇ ಸಾಕ್ಷಿ ಎಂದು ಕಮ್ಯೂನಿಟಿ ಸೆಂಟರಿನ ಅಧ್ಯಕ್ಷರಾದ ಅಮ್ಜದ್ ಖಾನ್.