RSS ವಿಚಾರ..
ಬಿಜೆಪಿ ವಕ್ತಾರರು RSS ಭಿಕ್ಷೆ ಪಾತ್ರೆ ಇಟ್ಟಿರುತ್ತಾರೆ ಅದಕ್ಕೆ ಕಾರ್ಯಕರ್ತರು ಭಿಕ್ಷೆ ರೂಪದಲ್ಲಿ ಹಣ ನೀಡುತ್ತಾರೆ ಎಂದರು.
ಅದಕ್ಕೆ ತಕ್ಕಂತೆ ಉದಾಹರಣೆ ಸಮೇತ ಮುಂಬೈನಲ್ಲಿ ಒಬ್ಬ ಭಿಕ್ಷುಕ ಭಿಕ್ಷೆ ಬೇಡಿ ಕೊಲ್ಕೊತಾದಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿದ.
ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು BJP RSS ಸುಳ್ಳು ಕಥೆ ಕೇಳಿ ಹೈಜಾಕ್ ಮಾಡೋ what's app ವಿಶ್ವವಿದ್ಯಾಲಯದ ಗುಗ್ಗುಗಳೇ ಸತ್ಯದ ಇತಿಹಾಸ ಹೇಳೋಕೆ ನಾವಿನ್ನೂ ಬದುಕಿದ್ದೇವೆ .
✍🏻 H D Darshan Gowda
ನೀನು ಪಕ್ಷಕ್ಕೆ ಬರಬೇಕು ಏನಾದರೂ ಸಮಸ್ಯೆ ಆದರೆ ಪಕ್ಷ ನಿಮ್ಮ ಬೆಂಬಲಕ್ಕೆ ಇರುತ್ತದೆ ಎಂದು ಸೆಳೆದೆ. ಇವತ್ತು ಆತನಿಗೆ ಮಾಡದ ತಪ್ಪಿಗೆ ಸಮಸ್ಯೆ ಆಗಿದೆ,ಇಂದು ಸಾವಿರಾರು ಕಾಂಗ್ರೆಸ್ ಕಟ್ಟಾಳುಗಳು ಅವನೊಂದಿಗೆ ನಿಂತಿದ್ದಾರೆ.ನಾಳೆ ಕೆಪಿಸಿಸಿ ಅಧ್ಯಕ್ಷರು ಶ್ರೀ ಬಿ ಕೆ ಹರಿಪ್ರಸಾದ್ ಸಾಹೇಬರನ್ನು ಗೆಳೆಯ ಲೋಹಿತ್ ಭೇಟಿ ಮಾಡಿಸುವ ಭರವಸೆ ನೀಡಿದ್ದಾರೆ.
#ಕರ್ಣ
ಪಕ್ಷದ ಕಾರ್ಯಕರ್ತರಿಗೆ ಏನಾದರೂ ತೊಂದರೆ ಆದರೆ ತುಡಿಯುವ ಮನಸ್ಸು ನನ್ನದು.ಕರ್ಣನ ವಿಚಾರ ಗಮನಕ್ಕೆ ಬಂದ ಕೂಡಲೇ ರಾತ್ರಿ 2 ಘಂಟೆಗೆ ಅನೇಕ ಬಾರಿ ಕರೆ ಮಾಡಿದೆ ಕರೆ ಸಿಗಲಿಲ್ಲ. ಇಂದು ಆತನೇ ಕರೆ ಮಾಡಿ ವಿಚಾರ ಹೇಳಿದ,ಕೊಡಲೇ ಬಾಗಲಕೋಟೆಯಾಗಿರುವ ಕಾರಣ ಶ್ರೀಮತಿ #VeenaKashappanavar ವಿವರಣೆ ನೀಡಿದೆ.
ಅವರು ಪೊಲೀಸ್ ಠಾಣೆಗೆ ಕರೆ ಅಲ್ಲಿನ ಮಾಹಿತಿ ಪಡೆದು ನಂತರ ಕರ್ಣನಿಗೆ ಸಂಪರ್ಕ ಮಾಡಿ ಆತನೊಂದಿಗೆ ಮಾತನಾಡಿ, ನಂತರ ನನಗೂ ಕರೆ ಮಾಡಿ ನಡೆದ ಚರ್ಚೆ ಬಗ್ಗೆ ಹೇಳಿದ್ರು ಶ್ರೀಮತಿ ವೀಣಾ ಕಾಶಪ್ಪರವರಿಗೆ ಧನ್ಯವಾದಗಳು. ಕರ್ಣ ಪಕ್ಷಕ್ಕೆ ಸೇರದೆ ಪಕ್ಷದ ಪ್ರಚಾರ ಮಾಡುತ್ತಿದ್ದ ಯುವಕ,
ಹೇಗೆ ನಡೆಯುತ್ತಾ ಇದೆ ಮಾಧ್ಯಮ ಚರ್ಚೆಗಳು ಎನ್ನುತ್ತಾ ಸುಮಾರು ಐದು ನಿಮಿಷ ಚರ್ಚೆ ಮಾಡಿದರು.ಆ ಕ್ಷಣಕ್ಕೆ ರಾಜ್ಯದ ಮುಖ್ಯಮಂತ್ರಿಗಳು ನನ್ನ ಹೆಗಲ ಮೇಲೆ ಕೈ ಹಾಕಿಕೊಂಡು ಅವರ ಜೊತೆಗೆ ನಾನು ಹೆಜ್ಜೆ ಹಾಕಿದ್ದು ನನ್ನ ಭಾಗ್ಯ ಅಲ್ಲದೆ ಮತ್ತೇನೂ
✍🏻 H D Darshan Gowda
ವಿಧಾನ ಸೌಧದಲ್ಲಿ ಗೌರವಾನ್ವಿತ ಮುಖ್ಯಮಂತ್ರಿಗಳು ಶ್ರೀ ಡಿ ಕೆ ಶಿವಕುಮಾರ್ ಸಾಹೇಬರ ಜೊತೆಗೆ.
ಇದಕ್ಕೂ ಮುನ್ನ ಒಂದು ವಿಶೇಷ ಅನುಭವ ಮರೆಯಲು ಸಾಧ್ಯವಿಲ್ಲ,ಹಿರಿಯ ಅಧಿಕಾರಿಗಳ ಸಭೆಯ ಊಟದ ವಿರಾಮದ ವೇಳೆ ಡಿ ಕೆ ಸಾಹೇಬರು ಹೊರ ಬಂದು ಸೀದಾ ನನ್ನ ಭುಜದ ಮೇಲೆ ಕೈ ಇಟ್ಟು ಮುಂದೆ ಸಾಗುತ್ತ,ಮುಗುಳು ನಗೆಯೊಂದಿಗೆ ಹೇಗಿದ್ದೀಯ
ಕಾಂಗ್ರೆಸ್ ಪಕ್ಷ , ಜೊತೆಗೆ ಸರ್ಕಾರ ಮತ್ತು ನಾಯಕರ ವಿರುದ್ಧ ಟೀಕೆ ಮಾಡುವ ಬಿಜೆಪಿ ಜೆಡಿಸ್ ಗೆ ಸತ್ಯವಾದ ಎರಡು ನಿಮಿಷದ ಉತ್ತರ ಸಾಕು ಅದನ್ನು ಅರಗಿಸಿಕೊಳ್ಳುವ ಮೊದಲೇ 2028 ಕ್ಕೆ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತಗಳಿಂದ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ
✍🏻 H D Darshan Gowda
ಮಂತ್ರಿ ಪಟ್ಟ ಉಳಿಸಿಕೊಳ್ಳಲು ಕುಮಾರಸ್ವಾಮಿ ಮತ್ತು ಮಾನ ಮರ್ಯಾದೆ ಉಳಿಸಿಕೊಳ್ಳಲು ಬಿಜೆಪಿಯವರು ರಾಜ್ಯಸಭೆ ಖುರ್ಚಿ ವಿಚಾರದಲ್ಲಿ ಎಷ್ಟೇ ತೇಪೆ ಹಚ್ಚುವ ಕೆಲಸ ಮಾಡಿದ್ರು ಸಹ ಮೋದಿ ಸಾಹೇಬರು ದೊಡ್ಡ ಗೌಡರಿಗೆ ಖಾಲಿ ಚೊಂಬು ಕೊಟ್ಟಿದ್ದು ನೂರಕ್ಕೆ ನೂರು ಸತ್ಯ
✍🏻 H D Darshan Gowda
ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳು
ಶ್ರೀ ಡಿ ಕೆ ಶಿವಕುಮಾರ್ ಸಾಹೇಬರು ತಾವು ಧರಿಸಿದ್ದ ಶಾಲನ್ನು ನನಗೆ ಉಡುಗೊರೆಯಾಗಿ ನೀಡಿದರು.. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನಾಗಿ ಶ್ರೀ ಡಿ ಕೆ ಶಿವಕುಮಾರ್ ಸಾಹೇಬರ ಅಭಿಮಾನಿಯಾಗಿ ಇದು ನನ್ನ ಭಾಗ್ಯ ಎಂದು ಭಾವಿಸುವೆ
✍🏻 H D Darshan Gowda
ಇಂದು ಅವರೇ ಇಲ್ಲ ಹೇಳೋದು ನನ್ನ ಧರ್ಮ
ಒಬ್ಬ ಶ್ರೇಷ್ಠ ಕಾಂಗ್ರೆಸ್ ಪಕ್ಷದ ನಾಯಕನ ಯುಗಾಂತ್ಯವಾಗಿದೆ.ಅಣ್ಣನ ಆತ್ಮಕ್ಕೆ ಶಾಂತಿ ಸಿಗಲಿ.
ಅವರ ಮಗ ಸಮೃದ್ಧ ನನ್ನ ಆತ್ಮೀಯ ಗೆಳೆಯ ಅವರಿಗೆ ದುಃಖ ಬರಿಸುವ ಶಕ್ತಿ ಕೊಡಲಿ
✍🏻 H D Darshan Gowda
ಶ್ರೀ ದೇವರಾಜ್ ಅರಸುರವರ ಮೊಮ್ಮಗ, ನನ್ನ ಆತ್ಮೀಯ ಅಣ್ಣ ಶ್ರೀ Surajj M N Hegde ಇನ್ನಿಲ್ಲ ಎನ್ನೋದು ಅರಗಿಸಿಕೊಳ್ಳಲು ಆಗದ ಕಹಿ ಸತ್ಯ. ಮೊನ್ನೆಯಷ್ಟೇ ಗ್ಯಾರಂಟಿ ವಿಚಾರದಲ್ಲಿ ಒಂದು ಟಿವಿ ಡಿಬೇಟ್ ಗೆ ಹೋಗಬೇಕು ಎಂದು ಕರೆ ಮಾಡಿದಾಗ ಆತ್ಮೀಯವಾಗಿ ಮಾತನಾಡಿ ನನಗೆ ಅನ್ಯ ಕೆಲಸ ಇದೆ ಬೇರೆಯವರಿಗೆ ಹೇಳಿ ಎಂದರು.
ಶ್ರೀಮತಿ ಸೋನಿಯಾ ಗಾಂಧಿಯವರು ಸೂರಜ್ ಅಣ್ಣರವರನ್ನು ಕರೆದು ಆ ಹಿರಿಯ ಜೀವಕ್ಕೆ ಅವರ ಕುಟುಂಬಕ್ಕೆ ತೊಂದರೆ ಆಗದಂತೆ ಯುವ ಕಾಂಗ್ರೆಸ್ ಸಾರಥಿ ಸೂರಜ್ ಅಣ್ಣ ನೋಡಬೇಕು ಎಂದಾಗ ಇಡೀ ರಾತ್ರಿ ಅಡ್ವಾಣಿಯವರಿಗೆ ಅರಿವಿಗೆ ಬಾರದ ರೀತಿ ಕೆಲಸ ಮಾಡಿದ ಮಹಾನ್ ವ್ಯಕ್ತಿ, ಇದನ್ನು ನನ್ನೊಂದಿಗೆ ಹೇಳುವಾಗ ಯಾರಿಗೂ ಹೇಳ ಬೇಡ ಎಂದಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಅನವಶ್ಯಕ ಅಶ್ಲೀಲ ಅಸಭ್ಯ ಪದಗಳಿಂದ ಕೆಣಕಿದ್ರೆ ಅದು ನಿಜವಾದ I'd ಅತವಾ ಫೆಕ್ I'd ಆಗಿರಲಿ ಅಂಧ ಭಕ್ತರೇ ಪೊಲೀಸ್ ಇಲಾಖೆ ತೆಗೆದುಕೊಳ್ಳುವ ಕಠಿಣ ಕ್ರಮಕ್ಕೆ ಖಂಡಿತ ನೀವು ಸೇರೋದು UKT
ಶ್ರೀ U T ಖಾದರ್ ರವರ ಇಲಾಖೆಗೆ ಬರುವ ಆಸ್ಪತ್ರೆಗೆ ಜೋಪಾನ
✍🏻 H D Darshan Gowda
AICC ಅಧ್ಯಕ್ಷರು M K ಶ್ರೀ ಮಲ್ಲಿಕಾರ್ಜುನ ಖರ್ಗೆಯವರು,
KPCC ಅಧ್ಯಕ್ಷರು B K ಶ್ರೀ B K ಹರಿಪ್ರಸಾದ್ ರವರು,
ಮುಖ್ಯಮಂತ್ರಿಗಳು D K ಶ್ರೀ D K ಶಿವಕುಮಾರ್ ರವರು,
ರಾಜ್ಯ ಗೃಹ ಸಚಿವರು P K ಶ್ರೀ ಪ್ರಿಯಾಂಕ್ ಖರ್ಗೆಯವರು,
ಡಿ ಕೆ ಸಾಹೇಬರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲೂ ನಾನು ಪಕ್ಷದ ಕೆಲಸ ಎಂದು ಟಿವಿ ಚರ್ಚೆಗೆ ಹೋಗಿದ್ದೆ ಅದು ನನ್ನ ಪಕ್ಷದ ಮೇಲಿರುವ ಪ್ರೀತಿ ಮತ್ತು ಬದ್ಧತೆ. ಡಿ ಕೆ ಸಾಹೇಬರು ಮುಖ್ಯಮಂತ್ರಿಯಾದ ಮೇಲೆ ಮೊದಲ ಬಾರಿಗೆ ಅವರ ಜೊತೆಗೆ ಇರೋದೇ ನನ್ನ ಭಾಗ್ಯ .
✍🏻 H D Darshan Gowda