The first page of an extraordinary adventure is all set to unfold. 📖🔍
#Pinaka TEASER LAUNCH EVENT TOMORROW from 10 AM onwards at Achieve School of Education, Bengaluru ❤️🔥
-- https://t.co/sGKIZNUvKJ
#PINAKAonOCT2nd
Golden Mega Star @Official_Ganesh@vishwaprasadtg #KrithiPrasad #VandhanaPrasad #Dhananjaya @peoplemediafcy #KarmChawla @GowrahariK #KranthiKumar #SaibabuTalari #BommidiSrinivas @sujithkolli #GoldenMegaStarGanesh #PMF49
A quest beyond imagination.
A mystery beyond time.
A hero destined for greatnes.
Get ready to witness the mighty world of #Pinaka with a thunderous TEASER TOMORROW, July 6th 2026 ❤️🔥
-- https://t.co/sGKIZNTXVb
#PINAKAonOCT2nd
Golden Mega Star @Official_Ganesh@vishwaprasadtg #KrithiPrasad #VandhanaPrasad #Dhananjaya @peoplemediafcy #KarmChawla @GowrahariK #KranthiKumar #SaibabuTalari #BommidiSrinivas @sujithkolli #GoldenMegaStarGanesh #PMF49
@SimpleSuni@Official_Ganesh Suni Sir... ನಿಮ್ಮ-ಗಣಿ ಬಾಸ್ ಕಾಂಬಿನೇಷನ್ ಮೂವಿ? #THESTORYOFRAAYAGADA
At least ಇನ್ನೂ story writingನಲ್ಲಿ ಇದೆಯಾ? ಅಥವಾ preparation ನಡೆಯುತ್ತಿದೆಯಾ? ಅಥವಾ shelved ಆಗಿದೆಯಾ?
ಏನಾದ್ರೂ ಒಂದು update ಕೊಡಿ sir... As a GANI fan, I was literally very happy to see him in that avatar...😢?
When love finds its voice… it becomes a song. 🎶
And when he sings… he sings only for her. 💛
A melody straight from the heart… ❤️
One name. One feeling. One song. ✨
“Radha Radha” 💛
#Brindavihari musical festival’s next song out on May 2nd. 🎬🎶
Today marks a very special milestone in my life — 20 beautiful years in cinema ❤️
April 21… the day Chellata released — the day my dream found its wings ❤️
From a humble beginning to being called your “Golden Star”… this journey is nothing short of a miracle powered by YOU!
To my incredible fans — my strength, my heartbeat…
To my dear audience — who turned every frame into a celebration…
To the film industry — for trusting and shaping me…
To the media — for standing by me and amplifying my voice…
THANK YOU from the bottom of my heart 🙏
Every whistle, every cheer, every tear… I feel it, I live it, I carry it with pride.
And pls listen… this is just the beginning 💥
I promise — I will keep entertaining you all with even MORE ENERGY, MORE PASSION, and RAW EMOTIONS that hit straight from the heart!
This journey is not mine alone — it belongs to all of you.
With love, respect, and gratitude…🙏🙏🙏
20 ವರುಷಗಳ ಹಿಂದೆ 2006 ಮುಂಗಾರು ಮಳೆ ಬಿಡುಗಡೆಯಾದ ವರ್ಷ , ಆ ಸಿನಿಮಾ ನನ್ನಲ್ಲಿ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಪ್ರಬಲವಾಗಿ ಮನಸ್ಸಿನಲ್ಲಿ ನೆಲೆವೂರಿದ ವರುಷ.
ಹೊಂದಿಸಿ ಬರೆಯಿರಿ ಮತ್ತು ತೀರ್ಥರೂಪ ತಂದೆಯವರಿಗೆ ನಂತರ ಗೋಲ್ಡನ್ ಸ್ಟಾರ್ ಗಣೇಶ್ ರವರ ಚಿತ್ರಕ್ಕೆ ನಿರ್ದೇಶಕನಾಗುತ್ತಿದ್ದೇನೆ. ಇದು ನನ್ನ ಸಿನಿ ಪಯಣದ ಗೋಲ್ಡನ್ ವರುಷ.
Thank you @Official_Ganesh sir
2006 – 2026 ✨
20 years of celebrating Golden Star.
Happy and proud to collaborate in celebrating this incredible journey.
First Look & Title Announcement on 15-02-2026 at 12:15 PM.
#GoldenStarGanesh #WaishanviFilms #RamenahalliJagannatha @sundaycinemas
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಮಾಧ್ಯಮ ಸಂಸ್ಥೆ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನವನ್ನು ಕರ್ನಾಟಕದ ರಾಜ್ಯಪಾಲರಾದ ಗೌರವಾನ್ವಿತ ಶ್ರೀ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ರಾಜ್ಯದ ಅತ್ಯಂತ ಕ್ರಿಯಾಶೀಲ ಅರಣ್ಯ ಸಚಿವ ಶ್ರೀ ಈಶ್ವರ ಖಂಡ್ರೆ, ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಕುಮಾರ್ ಪುಷ್ಕರ್ , ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಈ ಸಂದರ್ಭದಲ್ಲಿ ಜೊತೆಗಿದ್ದರು. ರಾಜ್ಯದ ನಾನಾ ಭಾಗಗಳಲ್ಲಿ ಕಾಡಂಚಿನ ಗ್ರಾಮಗಳಲ್ಲಿ , ಶಾಲಾ ಕಾಲೇಜು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಈ ಮಹಾತ್ಕಾರ್ಯಕ್ಕೆ ನನ್ನನ್ನು ರಾಯಭಾರಿಯನ್ನಾಗಿ ನೇಮಕ ಮಾಡಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಬನ್ನಿ, ಕಾಡಿನ ಕೆಲಸಕ್ಕೆ ಕೈ ಜೋಡಿಸೋಣ