#ಸಂಘಟನಾ_ಚಾತುರ್ಮಾಸ್ಯ - ದಿನ 55
*ಸ್ವರ್ಣಪಾದುಕಾಪೂಜೆ
*ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸವಿತಾ ಸಮಾಜದ ಸಾಧಕರಿಗೆ ಸನ್ಮಾನ
*ಗಣ್ಯಾಶೀರ್ವಾದ: ಶ್ರೀ ಮಂಕಾಳ ವೈದ್ಯ, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಹಾಗೂ ಮೀನುಗಾರಿಕಾ ಮತ್ತು ಬಂದರು ಇಲಾಖೆಯ ಸಚಿವರು
26-08-2023
#Sanghatana_Chaturmasya
ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರೂ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ಮಂಕಾಳ್ ಎಸ್. ವೈದ್ಯ ಇವರು @VishnuguptaVV ಗೆ ಭೇಟಿ ನೀಡಿ, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆಶೀರ್ವಾದ ಪಡೆದರು.
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಶ್ರೀ ಸಿ.ಟಿ ರವಿಯವರು ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಮಾಡಿದರು.
ವಿವಿವಿ ಹಾಗೂ ಹಲವಾರು ರಾಷ್ಟ್ರೀಯ ವಿಚಾರಗಳ ಬಗ್ಗೆ ಸಂವಾದ ನಡೆಸಿ; ಶ್ರೀಗಳಿಂದ ಆಶೀರ್ವಾದವನ್ನು ಪಡೆದರು.
10-12-2022
ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗದ ಕಾರವಾರ ಜಿಲ್ಲೆಯ ಕಾರ್ಯಕ್ರಮದಲ್ಲಿ ಶ್ರೀಸಂಸ್ಥಾನದವರು ದಿವ್ಯಸಾನ್ನಿಧ್ಯವನ್ನಿತ್ತು ಆಶೀರ್ವದಿಸಿದರು.
ಭಾರತೀಯ ಜನತಾ ಪಕ್ಷದ ರಾಜ್ಯ-ಉಪಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಇವರು @VishnuguptaVV ಯ ಪರಿಸರದಲ್ಲಿರುವ ಶ್ರೀಮಲ್ಲಿಕಾರ್ಜುನ ದೇವಾಲಯದಲ್ಲಿ ಶ್ರೀದೇವರ ದರ್ಶನವನ್ನು ಪಡೆದು, ಶ್ರೀಪೂಜೆಯಲ್ಲಿ ಉಪಸ್ಥಿತರಿದ್ದು, ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದರು.
ಗುರುಕುಲ~ಚಾತುರ್ಮಾಸ್ಯ - ದಿನ 60: ಸೀಮೋಲ್ಲಂಘನ
*ಧರ್ಮಸಭೆ
*ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಭಾಜನರು ~ ಕೃಷ್ಣ ಗಣೇಶ ಭಟ��
*ಶ್ರೀಸಂಸ್ಥಾನದವರ ಆಶೀರ್ವಚನ
#ಗುರುಕುಲ_ಚಾತುರ್ಮಾಸ್ಯ
#Gurukula_Chaturmasya
ಗುರುಕುಲ~ಚಾತುರ್ಮಾಸ್ಯ - ದಿನ 59
09-09-2022
(ದಿನವಿಶೇಷ:
*ಶ್ರೀಸಂಸ್ಥಾನದವರ ದಿವ್ಯಸಾನಿಧ್ಯದಲ್ಲಿ
ಸಹಸ್ರ ಚಂಡೀ-ಮಹಾಯಾಗ ಪೂರ್ಣಾಹುತಿ
*ಗಣ್ಯಾಶೀರ್ವಾದ: ಕರ್ನಾಟಕ ಬ್ಯಾಂಕ್ನ MD & CEO ಆಗಿರುವ ಶ್ರೀ ಮಹಾಬಲೇಶ್ವರ ಎಂ. ಎಸ್.
*ಕೃತಿ ಲೋಕಾರ್ಪಣೆ: ಸುಶೀಲ ಸುಬ್ರಹ್ಮಣ್ಯ ಭಟ್, ಸಿದ್ಧಮೂಲೆ ಇವರ 'ಸುಧಾಮ ಚರಿತ್ರೆ')
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಇಂದು #ಗುರುಕುಲ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದರು.
ಬೆಳ್ತಂಗಡಿ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜ ಇವರು ಇಂದು #ಗುರುಕುಲ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದರು.
@HPoonja
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಪ್ರತಾಪ ಸಿಂಹ ನಾಯಕ್ ಇವರು ��ಂದು #ಗುರುಕುಲ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದರು.
ಹಳಿಯಾಳ-ಜೋಯಿಡಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರೂ ಆದ ಶ್ರೀ ಆರ್. ವಿ. ದೇಶಪಾ���ಡೆ ಇವರು ಇಂದು #ಗುರುಕುಲ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದರು.
@RV_Deshpande
ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಎಸ್. ಅಂಗಾರ ಇವರು ಇಂದು #ಗುರುಕುಲ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ಶ್ರೀಪೂಜೆಯಲ್ಲಿ ಉಪಸ್ಥಿತರಿದ್ದು, ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದರು.
@AngaraSBJP
ಗುರುಕುಲ~ಚಾತುರ್ಮಾಸ್ಯ - ದಿನ 52
02-09-2022
(ದಿನವಿಶೇಷ:
*ಗಣ್ಯಾಶೀರ್ವಾದ: ಸುಧಾಕರ್ ಜಿ - ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ಸಂಚಾಲಕರು
*ಯಕ್��ಗಾನ ಗಾನ ವೈಭವ)
#Gurukula_Chaturmasya
#ಗುರುಕುಲ_ಚಾತುರ್ಮಾಸ್ಯ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಇವರು ಇಂದು #ಗುರುಕುಲ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ಪಾದಪೂಜೆಯನ್ನು ನೆರವೇರಿ��ಿ, ಶ್ರೀಪೂಜೆಯಲ್ಲಿ ಹಾಗೂ ಧರ್ಮಸಭೆಯಲ್ಲಿ ಉಪಸ್ಥಿತರಿದ್ದು ಶ್ರೀಸಂಸ್ಥಾನದವರಿಂದ ಆಶೀರ್ವಾದವನ್ನು ಪಡೆದರು.
@haranahalli
ಮಾನ್ಯ ಗೃಹ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ ಇವರು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರದಲ್ಲಿ ನಡೆಯುತ್ತಿರುವ #ಗುರುಕುಲ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ವಿಶೇಷವಾಗಿ ಶ್ರೀಪೂಜೆಯಲ್ಲಿ ಉಪಸ್ಥಿತರಿದ್ದು, ಶ್ರೀಸಂಸ್ಥಾನದವರನ್ನು ಭೇಟಿಯಾಗಿ, ಆಶೀರ್ವಾದವನ್ನು ಪಡೆದರು.