بمناسبة مرور عشرين عامًا على تولي صاحب السمو الشيخ محمد بن راشد آل مكتوم @HHShkMohd، نائب رئيس دولة الإمارات العربية المتحدة ورئيس مجلس الوزراء وحاكم دبي، مقاليد الحكم في إمارة دبي، يسرّنا أن نتقدّم إلى سموّه بأسمى آيات التهاني وأصدق عبارات التقدير.
لقد كان للدور القيادي الحكيم الذي اضطلع به سموّه أثر بالغ في تحويل دبي إلى واحدة من أفضل مدن العالم، حيث غدت نموذجًا حضاريًا وإنسانيًا متقدّمًا، ومركزًا عالميًا نابضًا بالحياة، يتسم بالأمن والتسامح والنظافة، ويستقطب أنظار شعوب العالم من مختلف الثقافات.
ويسعدني، وقد عايشتُ تجربة دبي عن قرب على مدى عدة عقود، أن أشهد بما لمسته من رؤيةٍ راسخة وسياساتٍ إنسانيةٍ جامعة، جعلت من الإمارة بيتًا مفتوحًا لمختلف الشعوب، وميدانًا للتعايش والكرامة الإنسانية، وأسهمت في بناء جسورٍ راسخةٍ من المحبة والاحترام بين دبي والعالم الإسلامي.
وإن هذا النهج المشرق إنما هو امتدادٌ للإرث العظيم الذي أرساه المغفور له الشيخ زايد بن سلطان آل نهيان، طيّب الله ثراه، مؤسس دولة الإمارات العربية المتحدة، والشيخ راشد بن سعيد آل مكتوم، رحمه الله، باني نهضة دبي الحديثة، حيث وضعا أسس الدولة على الحكمة والعدل وخدمة الإنسان، فجاءت مسيرة صاحب السمو الشيخ محمد بن راشد آل مكتوم وفاءً لذلك الإرث، وتجسيدًا عمليًا لقيمه السامية.
وفي هذه المناسبة المباركة، نسأل الله تعالى أن يديم على سموّه موفور الصحة والعافية وطول العمر، وأن يوفّقه لمواصلة مسيرة البناء والعطاء، وأن يحفظ دبي وأهلها، ويزيدها رفعةً وجمالًا وتألقًا، وأن يديم على دولة الإمارات نعمة الأمن والاستقرار والريادة.
ದಕ್ಷಿಣ ಭಾರತದವರಿಗೂ ರಾಮನಿಗೂ ಯಾವುದೇ ಸಂಭಂದ ಇಲ್ಲ..
ನಮ್ಮ ನೆಲಮೂಲದ ದೇವರುಗಳು ಮಾರಮ್ಮ, ಬೀರಮ್ಮ, ಪಟಾಲಮ್ಮ, ಮಾದಪ್ಪ, ಕಬ್ಬಾಳಮ್ಮ, ನಂಜುಂಡೇವ್ವರ, ಈಶ್ವರ ಇವುಗಳು ಮಾತ್ರ ನಮ್ಮ ಸಂಸ್ಕೃತಿಯ ದೇವರುಗಳು..
#dravidian
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ.
ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ.
ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ.
#WayanadDisaster #Wayanad
Seeing the boys so happy and emotional fills my heart with pride…. As Indians this is such an amazing moment - to see our boys take us to such great heights!!! Love u all my Team India… and now dance away all night long.
Boys in Blue take away all the blues!
Big Congratulations to the @BCCI, @JayShah and the entire support staff that has worked tirelessly behind the scenes so that our boys could soar!!
ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ.
ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ.