ಅಧ್ಯಕ್ಷರು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿ. ಕರ್ನಾಟಕ ರಾಜ್ಯ ಹಾಗೂ ಬೀದರ್ ಜಿಲ್ಲೆಯ ದಕ್ಷಿಣ ಕ್ಷೇತ್ರದ ಜನಪ್ರಿಯ ನಾಯಕರು, ಹಾಗೂ ಆತ್ಮೀಯರಾದ ಸನ್ಮಾನ್ಯ #ಶ್ರೀ ಡಾ. ಶೈಲೆಂದ್ರ ಬೆಲ್ದಾಳೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#drsiddupatilhumanabad
'ಇಂಕ್ವಿಲಾಬ್ ಜಿಂದಾಬಾದ್' ಎಂದು ಘರ್ಜಿಸುತ್ತಾ ನಗುನಗುತ್ತಲೇ ನೇಣಿನ ಕುಣಿಕೆಗೆ ಕೊರಳೊಡ್ಡಿದ ಮಹಾನ್ ಕ್ರಾಂತಿಕಾರಿ ಹುತಾತ್ಮ ಭಗತ್ ಸಿಂಗ್.
ಅವರ ಶೌರ್ಯ ಮತ್ತು ದೇಶಭಕ್ತಿ ನಮ್ಮೆಲ್ಲರಿಗೂ ಆದರ್ಶ.
ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು.
#drsiddupatilhumanabad
ಇಂದು ಸಂಜೆ ಹುಮನಬಾದ ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಶ್ರೀ ಬಿ.ಸಿ. ನಾಗೇಶ ಅವರನ್ನ ಮಾಣಿಕ ಸೌಧದ ವಸತಿ ಗ್ರಹದಲ್ಲಿ ಪಕ್ಷದ ಮುಖಂಡರೊಡನೆ ಸ��ವಾಗತಿಸಲಾಯಿತು.
#DrSiddupatilhumanabad
ಏಕಾತ್ಮ ಮಾನವತಾವಾದ ರಾಷ್ಟ್ರವಾದಿ, ಮಹಾನ ದಾರ್ಶನಿಕ ಶ್ರೀ ಪಂಡಿತ ದಿನದಯಾಳ ಉಪಾಧ್ಯಾಯ ಅವರ ಜಯಂತಿ ಅಂಗವಾಗಿ ನಮ್ಮ ಮನೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಉಪಾಧ್ಯಾಯ ಅವರ ಭಾವಚಿ���್ರಕ್ಕೆ ಪೂಜೆ ಸಲ್ಲಿಸಲಾಯಿತು.
#DeenDayalUpadhyay
ಪಂಡಿತ್ #ದೀನದಯಾಳ್ ಉಪಾಧ್ಯಾಯ ಜೀ ಅವರ ಜನ್ಮದಿನದಂದು ��ೌರವಪೂರ್ವಕ ನಮನಗಳು.
ದಾರ್ಶನಿಕ, ಸಂಘಟಕ ಮತ್ತು ವಿದ್ವಾಂಸರು, 'ಸಮಗ್ರ ಮಾನವತಾವಾದ' ಮೌಲ್ಯಗಳಿಂದ ಬದುಕಿದವರು. ಅವರು ತಮ್ಮ ಇಡೀ ಜೀವನವನ್ನು ಮಾತೃಭೂಮಿಯ ಸೇವೆಗೆ ಮುಡಿಪಾಗಿಟ್ಟವರು , ಎಲ್ಲರಿಗೂ ಸ್ಫೂರ್ತಿಯ ಚಿಲುಮೆವಾಗಿದ್ದಾರೆ.
#DeenDayalUpadhyaya
ಇಂದು ವಿಧಾನ ಸೌಧದಲ್ಲಿರುವ ವಸತಿ ಸಚಿವರಾದ ಶ್ರೀ ವಿ. ಸೋಮಣ್ಣನವರ ಕಛೇರಿಯಲ್ಲಿ ಭೇಟಿ ಮಾಡಿ ಹುಮನಾಬಾದ ವಿಧಾನ ಸಭಾ ಮತ ಕ್ಷೇತ್ರದ ಖೇರ್ಡಾ ಬಿ ಗ್ರಾಮ ಪಂಚಾಯತ ಹಾಗೂ ಕಲ್ಲೂರು ಗ್ರಾಮ ಪಂಚಾಯತಿಗೆ ಹೆಚ್ಚಿನ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ಮಾಡಿಕೊಡಲು ಮನವಿ ಸಲ್ಲಿಸಲಾಯಿತು.
#Drsiddupatilhumanabad
ಬೆಂಗಳೂರಿನ ಪಕ್ಷದ ಕೇಂದ್ರ ಕಛೇರಿ ಜಗನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನಕುಮಾರ ಕಟೀಲ್ ಅವರನ್ನು ಕ್ಷೇತ್ರದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಡನೆ ಭೇಟಿ ಮಾಡಿ ಪಕ್ಷದ ಸಂಘಟನೆಯ ಕುರಿತು ಚರ್ಚಿಸಲಾಯಿತು.
#drsiddupatilhumanabad
ಕರ್ನಾಟಕ ರಾಜ್ಯ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಹಾಗೂ ಬಸವಕಲ್ಯಾಣದ ಮಾಜಿ ಶಾಸಕರು, ಹಿರಿಯರಾದ ಶ್ರೀ ಡಾ.ಮಾರುತಿರಾವ ಮೂಳೆ ಜಿ ಅವರ ಬಸವಕಲ್ಯಾಣ ನಗರದಲ್ಲಿ ಆಯೋಜಿಸಿದ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ��� ಶುಭ ಹಾರೈಸಿ ಮಾತನಾಡಿದೆ.
#happybirthdaySir
ಚಿಟ್ಟಗುಪ್ಪಾ ಪಟ್ಟಣದ ಬಿಜೆಪಿಯ ಹಿರಿಯ ಮುಖಂಡರಾದ ಶ್ರೀ ಅನಿಲ ಜೋಶಿ ಅವರ ಮನೆಗೆ ತೆರಳಿ ಶ್ರೀ ಮಾಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆಯಲಾಯಿತು. ಮನೆ ಮಗನಂತೆ ಕಂಡು ನನ್ನನ್ನು ಸತ್ಕರಿಸಿ ಅಭಿನಂದಿಸಿದ ಜೋಶಿ ಕುಟುಂಬಕ್ಕೆ ಸದ��� ಋಣಿಯಾಗಿರುವೆ.
#drsiddupatilhumanabad
ಹುಮನಾಬಾದ ಮತಕ್ಷೇತ್ರದ ಹಳ್ಳಿಖೇಡ್ ಬಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದಂತ ಶ್ರೀ ಗಣೇಶನ ದರ್ಶನ ಪಡೆದು ನಾಡಿನಲ್ಲಿ ಶಾಂತಿ ಸಮೃದ್ಧಿಕರವಾದ ವಾತವರಣ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿದೆ.
#ganeshchaturthi2022
ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ರಾಜ್ಯಧ್ಯಕ್ಷರು, ಹಾಗ��� ಬಸವಕಲ್ಯಾಣ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಎಂ.ಜಿ ಮೂಳೆ ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#happybirthdaySir
ಬದುಕಿನ ಆಧಾರ ಸ್ತಂಭ ಶಿಕ್ಷಣ. ಇಂತಹ ಪವಿತ್ರ ಕಾರ್ಯದಲ್ಲಿ ತೊಡಗಿರುವ ಪ್ರತಿಯೊ��್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಸವಿನೆನಪಿಗಾಗಿ ಆಚರಿಸಲಾಗುವ ಈ ಶಿಕ್ಷಕರ ದಿನಾಚರಣೆಯಂದು ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲಾ ಮಾದರಿಯಾಗಲಿ.
#TeachersDay
ಹುಮನಾಬಾದ ಮತಕ್ಷೇ���್ರದ ಸಿಂದಕೇರ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಗಣೇಶ ಐದನೆ ದಿವಸದ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆಯಲಾಯಿತು.
#drsiddupatilhumanabad
ಹುಮಾನಬಾದ ಮತಕ್ಷೇತ್ರದ ಚಿಟ್ಟಗುಪ್ಪಾ ಪಟ್ಟಣದ ವಿವಿಧ ಬದವಣೆಗಳಾದ,ಮಾರ್ಖಂಡೇಶ್ವರ ಗಲ್ಲಿ,ಭಾಸ್ಕರ ನಗರ,ಶುಭಾಶ ಚ���ಕ,ಭೂತಾಳಿ ಗಲ್ಲಿ,ಚಂದ್ರಶೇಖರ ಆಜಾದ್ ಚೌಕ,ಗಣೇಶ ವಾಡಿ,ಸಂಗಣೇಶ್ವರ ಗಲ್ಲಿ,ಬನಶಂಕರಿ ಗಲ್ಲಿಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಶ್ರೀ ಗಣೇಶನ ದರ್ಶನ ಪಡೆದುಕೊಂಡು ನಾಡಿನ ಒಳಿತಿಗೆ ಪ್ರಾರ್ಥಿಸಿದೆ.
#ganeshchaturthi2022
ಹುಮನಾಬಾದ ಮತಕ್ಷೇತ್ರದ #ಹಳ್ಳಿಖೇಡ್ ಕೆ ವಾಡಿ ಗ್ರಾಮದಲ್ಲಿ ಪ್ರತಿಷ್ಠಾ���ಿಸಿದ ಶ್ರೀ ಗಣೇಶನ ದರ್ಶನ ಮಾಡಲು ಗ್ರಾಮಕ್ಕೆ ಹೋದಾಗ ಗ್ರಾಮಸ್ಥರು ನನ್ನನ್ನಾ ತಡಾ ರಾತ್ರಿ ಆದರು ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸಿದರು. ಅವರ ಈ ಪ್ರೀತಿ ವಿಶ್ವಾಸಕ್ಕೆ ಸದಾ ಚಿರ ಋಣಿಯಾಗಿರುತ್ತೆನೆ.
#Drsiddupatilhumanabad
ಹಾರೂಗೇರಿ ಸಮೀಪ ಆಕಸ್ಮಿಕವಾಗಿ ಮೊನ್ನೆ ನಡೆದ ಕಾರು ಅಪಘಾತದಲ್ಲಿ ಗ���ಯಗೊಂಡಿರುವ ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ ಲಕ್ಷ್ಮಣ ಸವದಿ ಜಿ ಅವರನ್ನು ಅಥಣಿಯ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಲಾಯಿತು.
#drsiddupatilhumanabad