ಬಿ.ಸಿ.ರೋ���್ನಲ್ಲಿ ನಡೆದ ಯುವತಿಯ ಅಮಾನುಷ ಹತ್ಯೆ ತೀವ್ರ ಖಂಡನೀಯ. ಕಾನೂನಿನ ಭಯ ಮೂಡಿಸುವಂತೆ ಹಂತಕನಿಗೆ ಕಠಿಣ ಶಿಕ್ಷೆ ವಿಧಿಸಿ, ಮಹಿಳೆಯರ ಸುರಕ್ಷತೆಗೆ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು.
@spdkpolice
@PriyankKharge @CMofKarnataka
Those who wish to join the movement, hit the link below:
https://t.co/s1FJD67EA3
Eligibility criteria:
• Unemployed
• Lazy
• Chronically online
• Ability to rant professionally
History Created By Indian Women's Team 🇮🇳 Record Run Chase. One Of The Best Innings Of Life Played By Jemimah. Did it in 2017 Now did in 2025 Into the finals
#ICCWomensWorldCup2025#IndianCricket#BCCI
ಧರ್ಮ ನೋಡಿ ನ್ಯಾಯ ತೀರ್ಮಾನ ಮಾಡುವ ಕೀಳುಮಟ್ಟಕ್ಕೆ ಕಾಂಗ್ರೆಸ್ ಸರಕಾರ ಇಳಿದದ್ದು ವಿಷಾದನೀಯ!
ಸುಹಾಸ್ ಕೊಲೆ ಆರೋಪಿಗಳಿಗೆ UAPA ಹಾ��ಿ ಉನ್ನತ ಮಟ್ಟದ NIA ತನಿಖೆಗೆ!
ರಹಿಮಾನ್ ಅಶ್ರಫ್ ಕೊಲೆ ಆರೋಪಿಗಳಿಗೆ ಜಾಮೀನು ಕೊಟ್ಟು ಮನೆಗೆ.!?
#JusticeForMangaloreMuslims
#SITPropeForAshrafRahiman
ಹತ್ಯೆಯಾದವನು ಸಂಘಪರಿವಾರದ ರೌಡಿಶೀಟರ್ ಆದರೆ ರಾಷ್ಟ್ರೀಯ ಮಟ್ಟದಲ್ಲಿ ತನಿಖೆ !
ಮುಸ್ಲಿಂ ಆದರೆ ಯಾವುದೇ ನಿಷ್ಪಕ್ಷಪಾತ ತನಿಖೆ ಇಲ್ಲ ?
ಇದು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಆಗುತ್ತಿರುವ ಬೆಳವಣಿಗೆ!
#JusticeForMangaloreMuslims#SITProbeForAshrafRahiman
ಓ ಸಿದ್ಧರಾಮಯ್ಯರವರೇ RSS ನವರಿಂದ ಪದೇ ಪದೇ ಮುಸ್ಲಿಮರ ಹತ್ಯೆ ನಡೆಯುತ್ತಿದ್ದರು ಸಹ ಯಾಕೆ ನಿಮಗೆ ಅವರ ಮೇಲೆ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ..?ಪೊಳ್ಳು ಭರವ��ೆ ಬದಿಗಿಟ್ಟು ನ್ಯಾಯ ನೀಡಲು ಮುಂದಾಗಿರಿ..
#JusticeForMangaloreMuslims
#SITProbeForAshrafRahiman
ಗುಂಪು ಹತ್ಯೆ, ಅಮಾಯಕ ಮುಸ್ಲಿಮರ ಕೊಲೆ ಪ್ರಕರಣಗಳಿಗೆ ನ್ಯಾಯವನ್ನು ವಿಳಂಬಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿಯನ್ನು ಕರ್ನಾಟಕದ ಜನತೆ ಅರಿತುಕೊಳ್ಳಬೇಕಾಗಿದೆ. ಹೋರಾಟವೊಂದೇ ನ್ಯಾಯದ ಹಾದಿ.
ಅಶ್��ಫ್ ಹಾಗೂ ರಹೀಮ್ ಕೊಲೆಯನ್ನು ಎಸ್ಐಟಿ ತನಿಖೆಗೊಳಪಡಿಸಬೇಕು.
#JusticeForMangaloreMuslims
#SITProbeForAshrafRahiman
#JusticeForMangaloreMuslims#SITProbeForAshrafRahiman
3 murders in the same district of the same state — but only the murder of a Bajrang Dal rowdy-sheeter gets an NIA probe, while two Muslim murders get no SIT investigation, no compensation.
Why this injustice & discrimination,
ನಿಮ್ಮ ಭೇಟಿ ಮತ್ತು ಪರಿಹಾರಕ್ಕಿಂತ ನಮಗೆ ನ್ಯಾಯ ಮುಖ್ಯ.
ಕೊಲೆಯ ಹಿಂದಿರುವ ಎಲ್ಲಾ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ UAPA ಅಡಿಯಲ್ಲಿ ಪ್ರಕರಣ ದಾಖಲಿಸಿ. ಸಾಧ್ಯವಾಗಿಲ್ಲ ಅಂದ್ರೆ ರಾಜೀನಾಮೆ ನೀಡಿ ತೊಲಗಿ
#JusticeForMangaloreMuslims#SITProbeForAshrafRahi