ಬಿ.ಸಿ.ರೋಡ್ನಲ್ಲಿ ನಡೆದ ಯುವತಿಯ ಅಮಾನುಷ ಹತ್ಯೆ ತೀವ್ರ ಖಂಡನೀಯ. ಕಾನೂನಿನ ಭಯ ಮೂಡಿಸುವಂತೆ ಹಂತಕನಿಗೆ ಕಠಿಣ ಶಿಕ್ಷೆ ವಿಧಿಸಿ, ಮಹಿಳೆಯರ ಸುರಕ್ಷತೆಗೆ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು.
@spdkpolice@PriyankKharge@CMofKarnataka
ಬಂಟ್ವಾಳದ ಅರಳದಲ್ಲಿ ಮತ್ತು ಪುತ್ತೂರಿನ ಕುಂಬ್ರದಲ್ಲಿ ಸಂವಿಧಾನ ವಿರೋಧಿ 'ಹಿಂದೂ ರಾಷ್ಟ್ರ'ಜಾಗೃತಿ ಸಭೆಗೆ ಸಂಚು ನಡೆಯುತ್ತಿದೆ.ಈ ಹಿಂದೆಯೂ ಇಂತಹ ಸಭೆಗಳು ನಡೆದಿದ್ದರೂ ಇಲಾಖೆ ಕ್ರಮ ಕೈಗೊಳ್ಳದ ಕಾರಣ ಇವು ಮುಂದುವರಿಯುತ್ತಿವೆ.ಶಾಂತಿ ಕದಡುವ ಇಂತಹ ಕೃತ್ಯಕ್ಕೆSDPI ತೀವ್ರ ಹೋರಾಟ ನಡೆಸಲಿದೆ @spdkpolice@DgpKarnataka#SaveConstitution
ಬೆಳಗಾವಿ ಜಿಲ್ಲೆಯ ಪೀರನವಾಡಿ ದರ್ಗಾಯ ಪವಿತ್ರ ಗುಂಬಜನ್ನು ಗುರಿಯಾಗಿಸಿ,ಹಿಂದೂ ಸಮ್ಮೇಳನದ ಶೋಭಾಯಾತ್ರೆಯ ವೇಳೆ ಹಿಂದೂತ್ವವಾದಿ ಈ ಮಹಿಳೆ ಬಾಣ ಹಾರಿಸುವ ಇಶಾರೆ ಮಾಡಿರುವುದು ಅತೀವ ಗಂಭೀರ,ಅಪರಾಧ ಹಾಗೂ ಸಂವಿಧಾನ ವಿರೋಧಿ ಕೃತ್ಯ.ಇದು ಸ್ಪಷ್ಟವಾದ ದ್ವೇಷ ಭಾಷಣ,ಧಾರ್ಮಿಕ ಅಶಾಂತಿ ಉಂಟುಮಾಡುವ ಪ್ರಯತ್ನ ಮತ್ತು 1/2
ಪೊಲೀಸ್ ವಾಹನಕ್ಕೆ ಈಚರ್ ಟೆಂಪೋದಿಂದ ಅಪಘಾತ ನಡೆಸಿದ್ದಾನೆ ಹಾಗಾಗಿ ನಾವು ಫೈರಿಂಗ್ ಮಾಡಿದ್ದೇವೆ ಎಂಬ ಪೊಲೀಸರು ಹೇಳುತ್ತಿದ್ದಾರೆ. ಈಚರ್ ವಾಹನ ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದದ್ದೇ ಆದಲ್ಲಿ ಅಪಘಾತದಲ್ಲಿ ಪೊಲೀಸ್ ವಾಹನಕ್ಕೆ ಪೆಟ್ಟಾಗಿಲ್ಲ ಯಾಕೆ?
#DKPoliceFakeFiring#WeDemandJudicialEnquiry
ಪುತ್ತೂರಿನಲ್ಲಿ ಒಬ್ಬ ಮುಸ್ಲಿಂ ಚಾಲಕನ ಮೇಲೆ ನಡೆದ ನಕಲಿ ಶೂಟ್ ಔಟ್ ಪ್ರಕರಣವನ್ನು ಸಮರ್ಥಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿದ
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಾಯಕರಿಗೆ ನಾಚಿಕೆಯಾಗಲಿಲ್ಲವೇ ಅಷ್ಟೊಂದು ಅಲ್ಪರಾದರೇ?
#DKPoliceFakeFiring#WeDemandJudicialEnquiry
ಈಶ್ವರಮಂಗಳದಲ್ಲಿ ಜಾನುವಾರು ಸಾಗಾಟವನ್ನು ತಡೆದು ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆಗೆ ಲಾರಿಯಲ್ಲಿದ್ದ ಜಾನುವಾರುಗಳನ್ನು ಕಾನೂನು ಪ್ರಕಾರವಾಗಿ ಏನು ಮಾಡಬೇಕೆಂದು ಗೊತ್ತಿಲ್ಲವೇ?
ಬೆಳಿಗ್ಗೆ 5.30 ಕ್ಕೆ ಘಟನೆ ನಡೆದರು
ಲಾರಿಯಿಂದ ಅದನ್ನು ಇಳಿಸಲು ರೌಡಿಶೀಟರ್,ದ್ವೇಷ ಭಾಷಣಗಾರ ಪುತ್ತಿಲ ಬರುವವರೆಗೂ ಕಾಯಬೇಕೆಂಬ ಅನಧಿಕೃತ ನಿಯಮವೇನಾದರು1/2
ಮಾದವಿ ಎಂಬ ಹಿಂದು ಮಹಿಳೆ ಮೃತಪಟ್ಟಿದ್ದು ಲವ್ ಜಿಹಾದ್ ನಿಂದಲ್ಲ,ನಿರಂತರ ಒಂದಿಲ್ಲೊಂದು ಕಾರಣದಿಂದ ಜನರಿಂದ ತೆರಿಗೆ ಪಡೆದು ಆ ಜನರಿಗೋಸ್ಕರ ಮೂಲಭೂತ ಸೌಕರ್ಯವನ್ನು ಸರಿಯಾಗಿ ಕಲ್ಪಿಸಲಾಗದ ಜನಪ್ರತಿನಿಧಿಗಳ ಕಾರ್ಯ ವೈಫಲ್ಯದ ಕಾರಣದಿಂದ ಈ ಸಾವು ಸಂಭವಿಸಿದೆ.
ಮಾನ್ಯ @CMofKarnataka
ರವರೇ, ದಕ್ಷಿಣ ಕನ್ನಡದ ಪೊಲೀಸರು ಯಾರ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ?
ಕಾನೂನು ಬದ್ದವಾಗಿ ಎಲ್ಲಾ ದಾಖಲಾತಿಯನ್ನು ಹೊಂದಿರುವ ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಅದೀನದಲ್ಲಿರುವ ಮಸ್ಜಿದ್ ಅಲ್ ಮರ್ಯಮ್ ಬಂಟ್ವಾಳ ತಾಲೂಕಿನ ಅಡ್ಡೂರು ಸಮೀಪದ ಪುಂಚಮೆ ಯಲ್ಲಿ ಅಜಾನ್ ಕರೆಗೆ ಪೊಲೀಸ್ ಇಲಾಖೆ ಯು 2 ವರ್ಷದ ಪರವಾನಿಗೆಯನ್ನು ನೀಡಿತ್ತು. ಈ ನ್ಯಾಯಬದ್ದ ಪರವಾನಿಗೆಯನ್ನು ರದ್ದು ಪಡಿಸಲು ಹಿಂದೂ ಜಾಗರಣೆ ವೇದಿಕೆ ಬಂಟ್ವಾಳ ಮತ್ತು ಯೋಗೀಶ್ ಪುಂಚಮೆ ಎಂಬಾತ ಪೊಳಲಿ ಪಂಚಾಯತ್ ಹಾಗೂ ಪೊಲೀಸರಿಗೆ ದೂರು ನೀಡಿದ್ದರು.ಈ ದೂರಿನ ಅದಾರದಲ್ಲಿ ಹಿಂದುತ್ವ ಸಂಘಟನೆಯ ಒತ್ತಡಕ್ಕೆ ಮಣಿದ ಪೊಲೀಸರು ಧ್ವನಿವರ್ಧಕ ಪರವಾನಿಗೆ ರದ್ಧತಿ ಮಾಡಿ, ಧ್ವನಿವರ್ಧಕವನ್ನು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆಯಾ ಅಥವಾ ಆರ್ ಎಸ್ ಎಸ್ ಸರ್ಕಾರ ಇದೇಯಾ?
ಮಾನ್ಯ @DgpKarnataka ರವರೇ, ತಕ್ಷಣ ಮಧ್ಯ ಪ್ರವೇಶಿಸಿ, ಧ್ವನಿವರ್ಧಕ ಪರವಾನಿಗೆಯನ್ನು ನೀಡಬೇಕಾಗಿ ಆಗ್ರಹಿಸುತ್ತೇನೆ.
ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ "ಮಹಿಳಾ ಸಮ್ಮಿಲನ" ಕಾರ್ಯಕ್ರಮ ಮದ್ದಡ್ಕದಲ್ಲಿ ನಡೆಯಿತು. ಜಿಲ್ಲಾ ಸಮಿತಿ ಸದಸ್ಯರು ಹಾಗೂ ಬಂಟ್ವಾಳ ಪುರಸಭಾ ಸದಸ್ಯೆ ಝೀನತ್ ಗೂಡಿನ ಬಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿಮ್ ಮದ್ದಡ್ಕ ಬ್ರಾಂಚ್ ಸಮಿತಿ ಅಸ್ತಿತ್ವಕ್ಕೆ ತರಲಾಯಿತು. (1/2)
ಮೋಟಮ್ಮರವರೇ, ಸದಾ ಕೋಮು ದ್ರುವೀಕರಣದ ಭಾಷಣ ಮಾಡುವವರನ್ನು ಸ್ವಸ್ಥ ಸಮಾಜದಿಂದ ಹದ್ದುಬಸ್ತಿನಲ್ಲಿಡುವ ಬದಲು ಅಂತಹ ಕ್ರಿಮಿನಲ್ಗಳನ್ನು ಸ್ವಾಗತಿಸಿ ಗೌರವಿಸುವ ಮೂಲಕ @NayanaJhawar ರವರ ನಡೆಯನ್ನು ಹಿರಿಯ ರಾಜಕಾರಣಿಯಾದ ನೀವು ಸಮರ್ಥಿಸುವ ಮೂಲಕ ಮುಸ್ಲಿಂ ವಿರೋಧಿ ನಡೆಗೆ ಬೆಂಬಲ ನೀಡುತ್ತಿದ್ದೀರಾ?
@INCKarnataka@siddaramaiah
ಧರ್ಮಸ್ಥಳದ ದಟ್ಟಾರಣ್ಯದಲ್ಲಿ, 'ಡಿ' ಗ್ಯಾಂಗ್ ಎಂಬ ಬ್ರೂಟಲ್ ನಟೋರಿಯಸ್ ರೇಪಿಸ್ಟ್ ಗಳು ನೂರಾರು ಅಮಾಯಕ ಹಿಂದು ಯುವತಿಯರನ್ನು ಬಳಸಿ ಕಗ್ಗೊಲೆ ನಡೆಸಿ ಶವಗಳನ್ನು ಹೂತು ಹಾಕಿದ್ದನ್ನು ಪ್ರಶ್ನಿಸಲು ನಕಲಿ ಹಿಂದು ರಕ್ಷಕರಾದ ನಿಮಗೆ ಮತ್ತು ನಿಮ್ಮ ಕೇಸರಿ ಪಾಳಯಕ್ಕೆ ದಮ್ಮು ತಾಕತ್ತು ಇಲ್ಲದಿರುವಾಗ ಮುಸ್ಲಿಮರು ಮತ್ತು ಕೇರಳೀಯರು 1/2
ಮಾನ್ಯ @CMofKarnataka@siddaramaiah ನವರೇ,
ಧರ್ಮಸ್ಥಳದ ನಿಗೂಢ ಕೊಲೆಗಳ ಬಗ್ಗೆ, ರಾಜ್ಯ ಸರ್ಕಾರ ಎಸ್ಐಟಿ ರಚಿಸಿರುವುದನ್ನು ಸ್ವಾಗತಿಸುತ್ತೇನೆ. ಜನಧ್ವನಿಯನ್ನು ಆಲಿಸಿದ ತಮಗೆ ಧನ್ಯವಾದಗಳು.
ಇದೊಂದು ಅತ್ಯಂತ ಗಂಭೀರ ಸೂಕ್ಷ್ಮಪ್ರಕರಣ, SIT ಹಾಲಿ ಹೈಕೋರ್ಟ್ ನ್ಯಾಯಧೀಶರ ಮೇಲುಸ್ತುವಾರಿಯಲ್ಲಿಯೇ ನಡೆಯಬೇಕು ಎಂದು ಅಗ್ರಹಿಸುತ್ತೇವೆ.
ನೂರಾರು ಹೆಣಗಳನ್ನು ಧರ್ಮಸ್ಥಳದ ಸರ್ವಾಧಿಕಾರಿಗಳ ಅಣತಿಯಂತೆ ಹೂತು ಹಾಕಿದ್ದೇನೆಂದು ಲಿಖಿತವಾಗಿ ದೂರು ನೀಡಿದ್ದು ಸ್ವತಂತ್ರ ಭಾರತದ ಕಂಡ ಅತೀ ಭಯಾನಕ ಪ್ರಕರಣ, ಈ ಪ್ರದೇಶದ ಹಿಂದಿನ ಹಲವಾರು ಪ್ರಕರಣದಲ್ಲಿ ಪೋಲಿಸರ ಮೇಲೆಯೇ ಸಂಶಯಗಳ ಸರಮಾಲೆ ಇರುವಾಗ SIT ತನಿಖೆ ಪೊಲೀಸ್ ಇಲಾಖೆ ಹೇಳಿದರೆ ಮಾತ್ರ ಮಾಡುವುದಾ ?? 1/2