The more you read, the more knowledgeable you become. With more knowledge comes more confidence. More confidence builds self-esteem. So it’s a chain reaction.
Sabarimala needed an intervention to send a message to both Hindus and the judiciary. Modi failed in both. Everything cannot be left to an election campaign speech. Some wounds need emergency attention.
MediaCrooks: Ten Messages For Modi: https://t.co/8mnwE93XYC
And how will you do it? By stitching alliances with people who praise the murderers of your Papa and demand that they get off scot-free?
How will anyone trust that a son who is not even loyal to his Papa will be loyal to the Nation?
#WATCH | In the Parliament, Lok Sabha LoP and Congress MP Rahul Gandhi says, "If the INDIA alliance was negotiating with President Trump. I will tell you what we would say. The first thing we would say is President Trump, the most important thing in this equation is Indian data. You want to protect your dollar? We are your friends. We appreciate you. We want to help you protect your dollar. But please remember that if you want to protect your dollar, the biggest asset that can protect your dollar is lying with the Indian people."
(Source: Sansad TV)
ಮಾಜಿ ಸಚಿವರು, ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕರು, ಹಾಲಿ ಶಾಸಕರೂ ಆದ ಹೆಚ್.ವೈ.ಮೇಟಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕಳೆದ ಗುರುವಾರವಷ್ಟೇ ಆಸ್ಪತ್ರೆಗೆ ಭೇಟಿನೀಡಿ, ಅವರ ಆರೋಗ್ಯ ವಿಚಾರಿಸಿದ್ದೆ. ಈ ವೇಳೆ ಗುಣಮುಖರಾಗಿ ಮತ್ತೆ ನಮ್ಮನ್ನು ಕೂಡಿಕೊಳ್ಳುತ್ತಾರೆ ಎನ್ನುವ ಭರವಸೆಯಿತ್ತು. ನನ್ನ ಭರವಸೆ, ಹಾರೈಕೆಗಳೆರೆಡೂ ಹುಸಿಯಾಗಿದೆ.
ಬಹುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿದ್ದ ಮೇಟಿಯವರು ಜನಪರವಾಗಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯಷ್ಟೇ ಚಿಂತಿಸುತ್ತಿದ್ದ ಮುತ್ಸದ್ದಿ ನಾಯಕರು. ಅವರ ನಿಧನದಿಂದ ಸಮಾಜ ಬಡವಾಗಿದೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಮೇಟಿಯವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
ಸಾರ್ ಇವ್ರು ಅದೇ ಮೇಟಿಯಲ್ವಾ ರೇಶನ್ ಕಾರ್ಡ್ ಕೊಡ್ಸ್ತೀನಿ ಅಂತ 70ರ ವಯಸ್ಸಲ್ಲಿ ಕುದುರೆ ಹಾರ್ದನ್ಗೆ ಆಯಮ್ಮನ್ ಮೇಲೆ ಹಾರ್ದವರು! ಮತ್ತೆ ನೀವೇ ಅಲ್ವರಾ ಆ ವಿಡಿಯೋಡಗೆ ಇರೋದು ಈಯಪ್ಪ ಅಲ್ಲ ನಾನು ನೋಡಿವ್ನಿ ಅಂತ ಕಿಲಿನ್ ಚಿಟ್ ಕೊಟ್ಟವರು. ಛೇ ಪಾಪ ಬೇಗ ಆರೋಗ್ಯ ಸುದರ್ಸ್ಕೊಳ್ಳಲ್ಲಿ ಇನ್ನೊಂದಿಷ್ಟು ಬಡ ಜನಕ್ಕೆ ರೇಶನ್ ಕಾರ್ಡ್ ಕೊಡ್ಸೋಹಂಗಾಗಲಿ!
ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವರು, ಹಿರಿಯ ನಾಯಕರೂ ಆದ ಹೆಚ್.ವೈ.ಮೇಟಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದೆ.
This is the Ejipura flyover in Bengaluru, under construction since 2017, still incomplete after 8 years.
For perspective, the UAE built the Burj Khalifa in 5 years. The US reconstructed the World Trade Center in 7 years. China turned Shenzhen from a fishing village into an industrial city in 7 years.
And here we are, unable to finish even a flyover in nearly a decade. The irony is that after all that delay, whatever finally gets built barely lasts a few years.
Blinded by modernity and caste based politics, many Indian youths have begun to insult their own culture, while people abroad are recognizing the value of Sanatan culture and promoting it with pride.
#SanatanDharmSupermacy
Plz tell them in Karnataka's #GundiBhagya scheme running by @siddaramaiah government across state along with Bengaluru in-charge @DKShivakumar has got huge success in saving crores of rupees in their pocket.
I had an overseas business visitor to Biocon Park who said ‘ Why are the roads so bad and why is there so much garbage around? Doesn’t the Govt want to support investment? I have just come from China and cant understand why India can’t get its act together especially when the winds are favourable?’ @siddaramaiah@DKShivakumar@PriyankKharge
The 1st & the foremost thing I did after stepping out from the jail was,
Meeting Prashanth Poojary's mother -
Bhajrang Dal activist who was killed by "peacefuls"
As soon as she saw me...
That hug with tears in her eyes says everything,
How much she loves this son!!
29,000 have died in our one house since we began in 1952. We give them a special ticket of St. Peter. It's so beautiful to see people die with so much joy. - Mother Teresa
Mother Teresa is the single-most successful emotional con-job of the 20th century. - Christopher Hitchens
ಜನ ಸಾಹಿತ್ಯ ಸಮ್ಮೇಳನ - ೨೦೨೩ ರಲ್ಲಿ ಬಾನು ಮುಸ್ತಾಕ್ ರವರು ಮಾಡಿದ ಭಾಷಣ.
ಕನ್ನಡವನ್ನು ಬೆಳೀಲಿಕ್ಕೆ, ಬಾನು ಮುಸ್ತಾಕ್ ಮಾತಾಡಲಿಕ್ಕೆ, ಅವರ ಮನೆಯವರು ಮಾತಾಡಲಿಕ್ಕೆ ನೀವು ಅವಕಾಶಾನೆ ಕೊಡಲಿಲ್ಲ. ಕನ್ನಡವನ್ನು ಕನ್ನಡ ಭುವನೇಶ್ವರಿಯಾಗಿ ಮಾಡ್ಬಿಟ್ರಿ, ಕೆಂಪು ಹಳದಿ ಬಾವುಟವನ್ನು ಅರಿಶಿನ ಕುಂಕುಮ ಹಚ್ಚಿಬಿಟ್ರಿ.
ಹಾಗೆ ಮುಂದುವರಿದು….
ಕನ್ನಡವನ್ನು ಭುವನೇಶ್ವರಿಯನ್ನಾಗಿ ಮಾಡಿ, ಕನ್ನಡದ ರಥವನ್ನು ಎಳೆದು, ಕನ್ನಡದ ಜಾತ್ರೆಯನ್ನು ಮಾಡಿ, ಕನ್ನಡದ ಪರಿಷೆಯನ್ನು ಮಾಡಿ ನನ್ನನ್ನು ಹೊರಗಟ್ಟಲಿಕ್ಕೆ ಇಷ್ಟೊಂದು ಹುನ್ನಾರ ಬೇಕಿತ್ತಾ…!?
ಕನ್ನಡವನ್ನು ಭುವನೇಶ್ವರಿಯಾಗಿ ಸ್ವೀಕರಿಸಲು ಸಿದ್ಧರಿಲ್ಲ…
ಕನ್ನಡ ಉಳಿದಿರುವುದೇ ಹಿಂದೂಗಳಿಂದ ಇದನ್ನು ಘಂಟಾಘೋಷವಾಗಿ ಹೇಳುತ್ತೇವೆ.
ಬೂಕರ್ ಪ್ರಶಸ್ತಿಯನ್ನು ಪಡೆದಿರುವ ಭಾನು ಮುಷ್ತಾಕ್ ಅವರನ್ನು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಮಾಡಿ, ಆದರೆ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಪ್ರತೀಕವಾಗಿರುವ ದಸರಾ ಉದ್ಘಾಟನೆಗೆ ಕರೆಯುವುದು ಸೂಕ್ತವೇ?!
ಈ ಭೂ ಸ್ವಾದೀನ ಮಾಡೋ ಇರಾದೆ ಯಾರದ್ದು!!?
ನಿಮ್ಮ ಸರಕಾರದ್ದು.
ರೈತರು ಹೋರಾಟ ಯಾರ ವಿರುದ್ಧ ಮಾಡಿದ್ದು? ನಿಮ್ಮ ಸರಕಾರದ ವಿರುದ್ಧ.
ಹೋರಾಟ ಮಾಡಿದವರು ಯಾರು!? ನಿಮ್ಮ ಸರಕಾರಕ್ಕೆ ಬೆಂಬಲಿಸಿದವರೇ.
ಇದಿನ್ನೂ ಆಗೋಲ್ಲ ಅಂತ ಭೂ ಸ್ವಾದೀನ ಕೈ ಬಿಟ್ಟಿದ್ದು ಯಾರು? ನಿಮ್ಮದೇ ಸರಕಾರ.
ನಿಮ್ಮಜ್ಜಿ ಪಿಂಡ ಇಲ್ಲಿ ನುಡಿದಂತೆ ನೆಡೆದ್ದುಏನು?
ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳ ಭೂಸ್ವಾಧೀನ ಕೈಬಿಟ್ಟ ಸರ್ಕಾರಕ್ಕೆ ರೈತರು - ಹೋರಾಟಗಾರರು ಧನ್ಯವಾದ ಸಲ್ಲಿಸಿದ ಭಾವನಾತ್ಮಕ ಕ್ಷಣಗಳಿಗೆ ಇಂದು ನಾಡು ಸಾಕ್ಷಿಯಾಗಿದೆ.
ಸುದೀರ್ಘ ಹೋರಾಟ ಫಲ ನೀಡಿದ ನೆಮ್ಮದಿಯಭಾವ ರೈತರದ್ದಾದರೆ, ನುಡಿದಂತೆ ನಡೆದ ಸಾರ್ಥಕತೆ ನಮ್ಮ ಸರ್ಕಾರದ್ದು.
A historic initiative launched by Sri Sadvidya Sanjeevini Samskrta Mahapathashala – a divine encouragement from the Sringeri Jagadgurus to ensure that every sincere student remains in the path of Sadvidya without the pressure of worldly concerns. Monthly stipends, a completion honorarium, and additional rewards for those excelling in Veda, Shastra, and Sahitya Adhyayana. This initiative ensures that devoted Vidyarthis can sustain their studies, support their families, and emerge as torchbearers of Sanatana Dharma. A meritorious student who completes Ghananta (in Veda adhyayana) or any of the Shastras would, over the period of his study—including the pass-out benefits—receive a total sum ranging between ₹21 to ₹23 lakhs.
*-*-*
Join our Official WhatsApp Channel: https://t.co/UQh64huClx
The online book store - Sharada eGranthalaya: https://t.co/9pCszRQOmI
#Gurukula #Education #Vedic #Tradition #AdiShankaracharya #philosophy #Dharma #SanatanaDharma #Shankaracharya #Sringeri #hindutemple #Bharat #AdiShankara #Bhagavatpada #spiritualquotes #Bharat