ಗಂಗಪ್ಪ ಪಾಂಡಪ್ಪ ಶೇಬಣ್ಣವರ- ಸ್ವತಂತ್ರ ಹೋರಾಟಕ್ಕೆ ಗುರುತರವಾಗಿರತಕ್ಕಂತ ಸೇವೆ ಸಲ್ಲಿಸಿರುತಕ್ಕಂತಹ ಒಂದು ಹಿರಿಯ ಜೀವ, ಈ ನಿಸ್ವಾರ್ಥ ಜೀವಕ್ಕೆ 101 ವಯಸ್ಸು ಈ ಹೋರಾಟಗಾರನಿಗೆ ನಿಮ್ಮ ಮೆಚ್ಚುಗೆ ಇರಲಿ ಸ್ನೇಹಿತರೇ 🙏🏻🙏🏻
ಇವರು ಮೂಲತಃ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದೇವರ ಶಿಗಿ ಹಳ್ಳಿಯ ಗ್ರಾಮದ ಸ್ವತಂತ್ರ್ಯ ಹೋರಾಟಗಾರರು !
ಇವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇವರು ಪ್ರೌಢಾವಸ್ಥೆಯಲ್ಲಿದ್ದಾಗ ಇವರು ತಂದೆ ತಾಯಿ ಹಸಿದುಕೊಂಡ ಸ್ವತಂತ್ರ ಹೋರಾಟಗಾರ ಸಿಂಹಗಳಿಗೆ ಉಣಬಡಿಸುವುದು ಇವರ ತಂದೆ ತಾಯಿಗಳ ಕೊಡುಗೆಯಾಗಿತ್ತು ಹಾಗು ರೊಟ್ಟಿ ಬುತ್ತಿಯನ್ನು ಮಾಡಿಕೊಟ್ಟು ಕಳಿಸಿದಾಗ ಇವರು ರಾತ್ರಿ ಸಮಯದಲ್ಲಿ ಊಟವನ್ನು ರೊಟ್ಟಿ ಭುತ್ತಿಗಳನ್ನು ಮುಸುಕುದಾರಿಯಾಗಿ ವೇಷ ಭೂಷಣವನ್ನು ಮರೆಮಾಚಿಕೊಂಡು ಹೋಗಿ ಹೋರಾಟಗಾರರಿಗೆ ಊಟ ಕೊಡುವುದು ಇವರ ಕರ್ತ್ಯಾವ್ಯವಾಗಿತ್ತು…!
ಅಂದಿನ ಬ್ರಿಟಿಷ ಸರ್ಕಾರ ದ ವಿರುದ್ಧ ಹೋರಾಟದಲ್ಲಿ ಈ ಗ್ರಾಮದ ಪಂಚಾಯತಿಯ (ಚೌಡಿಗೆ ) ಹೋರಾಟಗಾರರು ಬ್ರಿಟಿಷರ ವಿರುದ್ಧ ಅವರ ದಾಕಲೆಗಳನ್ನು ಬೆಂಕಿ ಇಟ್ಟು ದಾಖಲೆ ಪತ್ರಗಳನ್ನು ಸುಟ್ಟಾಗ ಇವರ ಜನ್ಮ ದಾಖಲೆ ಬೆಂಕಿಘಾಹುತಿಯಾದವು ಆದುದರಿಂದ ಇವರ ಜನ್ಮ ಕಚಿತವಾಗದ ಕಾರಣ ಇವರಿಗೆ ಯಾವುದೇ ಸ್ವತಂತ್ರ ಹೋರಾಟಗಾರರ ಸ್ಥಾನ ಮಾನ ಸ್ವಾತಂತ್ರ ಹೋರಾಟಗಾರರ ಮಾಸಿಕ ವೇತನ ಗೌರವವು ಸಿಗದೆಹೋಹಿತು !
ಇವರಿಗೆ ಇದನ್ನು ಕೇಳಿದರೆ - ನನಗೇನೂ ಬೇಡ ಮಗು ನೀನು ಇಂದು ಹಾಕಿರುವ ಖಾಕಿ ಬಟ್ಟೆಯನ್ನು ನೋಡಿದರೆ ನನಗೆ ನನ್ನ ದೇಶದ ಬ್ರಿಟಿಷ ಪೊಲೀಸಿನವರು ಲಾಟಿ ಇಂದ್ ಹೊಡೆದು- ಬೂಟುಗಳಲ್ಲಿ ನನ್ನ ರೊಟ್ಟಿ ಬುಟ್ಟಿಯನ್ನು ಒದ್ದಿರುವುದು ನೆನಪಾಗುತ್ತದೆ ಮಗುವೇ ಎಂದು ಮೀಸೆ ತಿರಿಗಿಸುವ ಸಿಂಹ ಇದು…! ಎಂಥ ನಿಸ್ವಾರ್ಥ ವ್ಯಕ್ತಿತ್ವ ಅಲ್ಲವೇ …!
ಅಂದು ಬ್ಬ್ರಿಟಿಷರು ನಮ್ಮವರನ್ನೇ ಪೊಲೀಸ್ ನೇಮಕ ಮಾಡಿ ನಮ್ಮ ಜನಗಳನ್ನೇ ಹೋರಾಟಗಾರನ್ನು ಹತಿಕ್ಕಿದರು ಹೊಡೆದರು ….!
ವಿಚಿತ್ರವೆಂದರೆ ಅಂದಿನ ಪೊಲೀಸ್ ನಮ್ಮ ಹೋರಾಟಗಾರನ್ನು ಹೊಡೆಯಲು ಲಾಟಿ ಕೊಟ್ಟಿದ್ದರು ಆ ಲಾಟಿ ಇಂದು ನಾವು ನಮ್ಮವರನ್ನೇ ಹೊಡೆಯಲು ಇಂದು ಸಹ ನಾವು ಇಟ್ಟುಕೊಂಡಿದ್ದೆವೇ ಎಂಥ ವಿಪರ್ಯಾಸ ಅಲ್ಲವೇ …..!
ವ್ಯತ್ಯಾಸ ಇಷ್ಟೆ ಅಂದು ಬ್ರಿಟಿಷರು ನಮ್ಮನ್ನ ಆಳಿದರು ಇಂದು ಯಾರೂ …?
ಲಾಟಿ ಇಂದಿಗೂ ನಮ್ಮ ಕೈಯಲ್ಲಿದೆ ಎಂಬುದನ್ನು ಮರೆಯದಿರಿ…!
ಜೈ ಹಿಂದ ಜೈ ಭಾರತ….!
ಸಾಲುಗಳು- ಮಹಾಂತೇಶ ಬಣಪ್ಪಗೌಡರ್.
@narendramodi@BasanagoudaBJP@yathnalabhimani
“ಮನುಷ್ಯತ್ವ ಎನ್ನುವುದು ಯಾವಾಗ್ ಸಾಯುತ್ತೆ ಗೊತ್ತಾ ? 50 ಸಾವಿರ ದುಡಿಯುವ ಅಧಿಕಾರಿ 500 ರೂಪಾಯಿ ದುಡಿಯುವ ಕೂಲಿ ಕಾರ್ಮಿಕ ನಿಂದ ಲಂಚ ಕೇಳಿದಾಗ “
ಸರ್ಕಾರಿ ಸಂಬಳವಿದ್ದರೂ ಕೈಚಾಚುವವನಿಗಿಂತ ದೊಡ್ಡ ಭಿಕ್ಷುಕ ಮತೊಬ್ಬರಿಲ್ಲ …! ಕರ್ಮಾ ಯಾರ Adress ನ್ನು ಮರೆಯುವುದಿಲ್ಲ #KARMA_RETURN_BACK_ALWAYS 🫡
✍️ಮಹಾಂತೇಶ ಬನಪ್ಪಗೌಡರ
@LavanyaBallal Before wearing stars ⭐️ ⭐️ we r trained 1yr Basic training 1yr probationary all 360 way we trained and comes out , it looks u wants to gain this political aspect ,it’s not sounds well don’t be judge on social media plz 🙏
This is Karnataka Police officer Mahantesh Banappa. When he saw this kid going on a deserted road, he stopped and asked the kid what he want to become, the answer was 'I want to become a Policeman'
Mahantesh took off his cap and placed it on child's head.
@TejasHK9@CPBlr Before cop I am son of farmer, studied 24/7 and reached this position,u r biased about govt ,cops so feels police are like this only ,we know when to use force&whom bro,don’t be smart on social media , creat #awareness#stayHome
This is Karnataka Police officer Mahantesh Banappa. When he saw this kid going on a deserted road, he stopped and asked the kid what he want to become, the answer was 'I want to become a Policeman'
Mahantesh took off his cap and placed it on child's head.
@WAKhan337 I don’t have any words to express ur beautiful supports 🙏as a ordinary govt servant I tried my level best to give my effort Nothing much ... but u people support blessings motivational encouragement made me to work some more excellent way ... thanks one and all 🙏
JAI HIND 🇮🇳
Thread...
ये हैं कर्नाटक पुलिस के नौजवान ऑफिसर Mahantesh Banappagoudar साहब, दोपहर के क़रीब 3 बजे हैं तभी एक मुस्लिम लड़का सुनसान सड़क पर अकेला जा रहा होता है तो ये उस बच्चे को आवाज़ देकर बुलाते हैं और पूछते हैं कहां जा रहे हो?बच्चा डर जाता है जिसे महांतेश समझ जाते हैं और👇