ಗೋಮೂತ್ರ-ಗೋಮಯಗಳು ಭೂಮಿಯಲ್ಲಿ ಸೂಕ್ಷ್ಮಜೀವಿಗಳನ್ನು ವೃದ್ಧಿಪಡಿಸಿ ಮಣ್ಣಿನ ಕ್ಷಮತೆಯನ್��ು ಹೆಚ್ಚಿಸುತ್ತದೆ. ಹೀಗೆ ಸುಪೋಷಿತ ಭೂಮಿ ಅಧಿಕ ಸುಸ್ಥಿರ ಇಳುವರಿಯೊಂದಿಗೆ ಸುದೃ�� ಆರ್ಥಿಕತೆಯನ್ನು ಕೃಷಿಕರಿಗೆ ಹೇಗೆ ಒದಗಿಸುತ್ತದೆ ಎಂಬುದನ್ನು ಹಿರಿಯ ಕೃಷಿ ವಿಜ್ಞಾನಿ ಡಾ|ಎಸ್. ಓಂಕಾರಪ್ಪ ನಿಮ್ಮ ಮುಂದಿಡಲಿದ್ದಾರೆ. https://t.co/DVixDXhdBI
ಅಡ್ಡಪರಿಣಾಮರಹಿತ ವೈದ್ಯಪದ್ಧತಿಯಾದ ಹೋಮಿಯೋಪತಿ ಔಷಧಗಳನ್ನು ಗೋವಿನ ಚಿಕಿತ್ಸೆಯಲ್ಲಿ ಬಳಸಿ ಗುಣಪಡಿಸಿದ ಯಶೋಗಾಥೆಗಳನ್ನು,ಬಳಕೆಯ ಪ್ರಮಾಣವನ್ನು,ಗೋಚಿಕಿತ್ಸಾ ಅನುಭವಗಳನ್ನು ಖ್ಯಾತ ಪಶುವೈದ್ಯರಾದ ಡಾ|ಮನೋಹರ ಉಪಾಧ್ಯ ಪ್ರಸ್ತುತ ಪಡಿಸಲಿದ್ದಾರೆ. ವೆಬಿನಾರ್ ನ ಪ್ರಯೋಜನ ಪಡೆದುಕೊಳ್ಳಲು ನಮ್ಮೊಂದಿಗೆ ಸೇರಿಕೊಳ್ಳಿ https://t.co/em0pwp0j34
ಕರ್ನಾಟಕ ವಿಧಾನಸಭೆಯ ��ಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ.
ಗೋಮಾತೆಯ ರಕ್ಷಣೆಗೆ @BSYBJP ಸರ್ಕಾರದಿಂದ ಮಹತ್ವದ ಹೆಜ್ಜೆ.
ಕೋಟಿಗಿಂತಲೂ ಅಧಿಕ ಅಭ��ಾಕ್ಷರವನ್ನು ಅಂಗೀಕರಿಸಿದ ಆಡಳಿತ. @SriSamsthana ದವರ ಸತತ ಪ್ರಯತ್ನಕ್ಕೆ ದಕ್ಕಿತು ಮಾನ್ಯತೆ 🙏
ಹಲವು ರಾಜ್ಯಗಳಲ್ಲಿ ಜಾರಿಯಾಗಿರುವ - ಕರ್ನಾಟಕದಲ್ಲಿಂದು ಜಾರಿಯಾದ #ಗೋಹತ್ಯಾ_ನಿಷೇಧ ದ ನಡೆಯು ಸಂಪೂರ್ಣ ಭಾರತದಲ್ಲಿ ಮಾರ್ದನಿಸಲಿ..
ತಾಯಿ ಭಾರತಿಯ ಮಡಿಲಲ್ಲಿ ಗೋಮಾತೆಯು ಸ್ವಚ್ಛಂದವಾಗಿ ನಲಿಯುವಂತಾಗಲಿ..
ಅಮೇರಿಕೆಯ ಯುವಜನತೆಯಲ್ಲಿ ಬಹು ಮಂದಿ ಹಸುವನ್ನು ನೋಡಿಯೇ ಇಲ್ಲವಂತೆ! ಮುಂಬರುವ ದಿನಗಳಲ್ಲಿ ಭಾರತದ ಯುವಜನತೆ ಇದೇ ಸಾಲಿಗೆ ಸೇರಿದರೆ ಆಶ್ಚರ್ಯವಿಲ್ಲ!
#SaveDesiCows https://t.co/HVxTdCgVlL
ಗೋಪ್ರೇಮಿಗಳಿಗೆ ಇದೊಂದು ಸದವಕಾಶ!
ವರ್ಷಕ್ಕೊಮ್ಮೆ ಗೋಪೂಜೆ ಸಲ್ಲಿಸಿ ಗೋಮಾತೆಯೆಡೆಗಿನ ಕರ್ತವ್ಯವನ್ನು ಪಾಲಿಸುವ ಸುವರ್ಣಾವಕಾಶ!
ಈ ದೀಪಾವಳಿಗೆ ಅತಿಹೆಚ್ಚು ಭಾರತೀಯ ಗೋತಳಿಗಳನ್ನು ಹೊಂದ���ರುವ ಮಹಾನಂದಿ ಗೋಲೋಕದಲ್ಲಿ, ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗದಲ್ಲಿ ಗೋಪೂಜೆ ಸಲ್ಲಿಸಿ ಗೋಗ್ರಾಸ ನೀಡುವ ಸದವಕಾಶ! #Deepavali_goupuja
ಧಾರ್ಮಿಕವಾಗಿ, ಆರ್ಥಿಕವಾಗಿ ಭಾರತೀಯ ಕುಟುಂಬಗಳ ಆಧಾರಸ್ತಂಭ ಗೋವು. ಮೇಯಲು ಹೋದ ಗೋವುಗಳನ್ನು ಹುಲಿ - ಚಿರತೆಗಳು ಹಿಡಿದು ತಿನ್ನುತ್ತಿದ್ದ ಕಾಲಕ್ಕಿಂತ ಭೀಕರ ಪರಿಸ್ಥಿತಿ ಇಂದು ದ.ಕ.ದ ಹಳ್ಳಿಗಳಲ್ಲಿ. ದನಕಳ್ಳರನ್ನು ಹಿಡಿದು ಶಿಕ್ಷಿಸಬೇಕು & ಗೋಹತ್ಯಾನಿಷೇಧದ ಕಠಿಣ ಕಾನೂನು ಜಾರಿಗೆ ತರಬೇಕೆಂದು ಈ ಮೂಲಕ ಗೋಪ್ರೇಮಿಗಳ ಆಗ್ರಹ. #Savedesicows
ಮಾಲಿನ್ಯ ನಿಯಂತ್ರಣಕ್ಕೆ ಗೋಸಾಕಣಿಕೆಯೂ ದೊಡ್ಡ ಮಟ್ಟದ ಪರಿಹಾರ ಅಂತ ವೈಜ್ಞಾನಿಕವಾಗಿ ಸಾಬೀತಾಗಿರುವ ಕಾಲಘಟ್ಟದಲ್ಲಿ, ಮಾಲಿನ್ಯ ಮಂಡಳಿಯ ಹೊಸ ಅವಾಂತರ...
@CMofKarnataka@PrabhuChavanBJP ದಯವಿಟ್ಟು ಈ ಅವೈಜ್ಞಾನಿಕ ಮಾರ್ಗಸೂಚಿಯ ಬಗ್ಗೆ ಗಮನಹರಿಸಿ.
@SriSamsthana