@nandhigavi ಅವರ ಹುಟ್ಟು ಹಬ್ಬದ ದಿನದಂದು ಶುಭ ಕೋರಲು ಹರಿಹರಕ್ಕೆ ಆಗಮಿಸುತ್ತಿರುವ @AICCMedia generalsecretary& Karnataka incharge ಶ್ರೀ @MayuraSJ ಆಗಮಿಸುತ್ತಿದ್ದು ಆದ್ದರಿಂದ ಹರಿಹರ ತಾಲ್ಲೂಕು ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರುಗಳು ಕಾರ್ಯಕರ್ತರು ಪದಾಧಿಕಾರಿಗಳು & ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ.
ಕಿತ್ತೂರು ವೀರ ಪರಂಪರೆಯ ಹೆಸರು ಕೇಳಿದರೆ ಕನ್ನಡಿಗರ ಮೈ ರೋಮಾಂಚನವಾಗುತ್ತದೆ. ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರ ಜಯಂತಿಯಂದು ಗೌರವ ನಮನಗಳು.
#KitturuRaniChennamma
ನಿನ್ನೆ ದಿವಸ ಹರಿಹರದ ಶ್ರೀ ಸಾರ್ವಜನಿಕ ವಿನಾಯಕ ಸಂಘದ ವತಿಯಿಂದ ಗಾಂಧಿ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ವಿಸರ್ಜನೆ ಕಾರ್ಯಕ್ರಮದ��್ಲಿ ಪಾಲ್ಗೊಂಡಿರುವ ನಮ್ಮ ನೆಚ್ಚಿನ ಯುವ ನಾಯಕರು @nandhigavi #teamnhs
ತಳಮಟ್ಟದಿಂದ ಪಕ್ಷ ಬಲಪಡಿಸಲು, ಜೂನ್ 1ರಂದು ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿ "ಕಾಂಗ್ರೆಸ್ ಕುಟುಂಬ" ಎಂಬ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ಕೇಡರ್ ಮಟ್ಟದ ಪಕ್ಷವಾಗಿ ರೂಪಿಸಬೇಕೆನ್ನುವುದು ನಮ್ಮ ಉದ್ದೇಶ.
ಇಂದು #ಚಿತ್ರದು��್ಗದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯದ #ಶೋಷಿತ_ಸಮುದಾಯಗಳ ಮಹಾ ಸಮಾವೇಶಕ್ಕೆ ಹರಿಹರದಿಂದ ತೆರಳಲು #52ಕ್ಕೂ ಅಧಿಕ ಬಸ್ ವ್ಯವಸ್ಥೆ ಕಲ್ಪಿಸಿ ತಿಂಡಿ & ನೀರುವಿತರಣೆ ಮಾಡಿದರು ಸರಳತೆಯ ಜನನಾಯಕ ಮಗುವಿನ ಮನಸ್ಸುಳ್ಳವರು ನಮ್ಮ ನಾಯಕ @nandhigavi ಅವರಿಗೆ #ಹರಿಹರತಾಲ್ಲೂಕಿನ ಸಮಸ್ತಜನತೆಯಪರವಾಗಿ ತುಂಬು ಹೃದಯದ ಧನ್ಯವಾದಗಳು.
ಹರಿಹರ ನಗರದ ಮರಾಠಗಲ್ಲಿಯಲ್ಲಿ ನಡೆದ "ಶ್ರೀ ಶ್ರೀ ಸಿದ್ದಗಂಗಾಶಿವಯೋಗಿ ನಡೆದಾಡುವ ದೇವರು.ತ್ರಿವಿಧ ದಾಸೋಹಿ #ಕರ್ನಾಟಕರತ್ನ ಪರಮ ಪೂಜ್ಯ ಡಾಕ್ಟರ್ ಶ್ರೀ ಶ್ರೀ ಶಿವಕುಮಾರ ಮಹಸ್ವಾಮಿಗಳ ದಿವ್ಯಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ವಿಶೇಷಪೂಜಾ ಕೈಂಕರ್ಯದ ಜೊತೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಮಪೂಜ್ಯರ ಆಶಿರ್ವಾದ ಪಡೆದವೇಳೆ