ಪುತ್ತೂರು ಗ್ರಾಮಾಂತರ(ಸಂಪ್ಯ)ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಪುತ್ತಿಲ ಪರಿವಾರದಲ್ಲಿ ಗುರುತಿಸಲ್ಪಟ್ಟ ರಿಕ್ಷಾ ಚಾಲಕ ಬಾಲಕೃಷ್ಣ ಎಂಬ ಕಾಮುಕ ಅತ್ಯಾಚಾರ ಎಸಗಿರುವುದು ಆಘಾತಕಾರಿ ಯಾಗಿದೆ.ಮಹಿಳೆಯರ ಮಾನ-ಪ್ರಾಣಕ್ಕೆ ಬೆಲೆ ಇಲ್ಲದಂತಾಗಿರುವುದು ಮತ್ತು ದಿನನಿತ್ಯದ ಸಾರಿಗೆಯಲ್ಲೇ ಇಂತಹ 1/2
ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕಿಲ್ಲವೇ?
🔹 ಪುತ್ತೂರು ಶಾಸಕ ಅಶೋಕ್ ರೈ ಪ್ರಶ್ನಾತೀತರೇ? ವಾಕ್ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದೆಯೇ?
🔹 ಪ್ರೆಸ್ ಕ್ಲಬ್ ಗಲಾಟೆಯಲ್ಲಿ ನೂರಾರು ಜನರಿದ್ದರೂ ಕೇವಲ 3 ಜನರ ಮೇಲೆ ಮಾತ್ರ ಏಕಪಕ್ಷೀಯ ಕೇಸ್ ಯಾಕೆ? 1/2
ಶಾಂತಿಸಭೆಗೆ ಗೈರು ಹಾಜರಾಗಿ, ಮುಸಲ್ಮಾನರು ಈದ್ ಮೀಲಾದ್ ಆಚರಿಸುವ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಬಂದ್ಗೆ ಕರೆ ನೀಡುವ ಮೂಲಕ ಹಿಂದೂ ಜಾಗರಣ ವೇದಿಕೆಯವರು ಜಿಲ್ಲೆಯ ಶಾಂತಿ ಕೆದಕಲು ಪ್ರಯತ್ನದಲ್ಲಿದ್ದಾರೆ. ಪೋಲಿಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾದಲ್ಲಿ ಬಂದ್ ಗೆ ಕರೆ ನೀಡಿದವರು ಹಾಗೂ 1/2
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸಂವಿಧಾನ ವಿರೋಧಿ,ದೇಶದ್ರೋಹದ ಹಿಂದೂ ರಾಷ್ಟ ಎಂಬ ಕಾರ್ಯಕ್ರಮ ನಡೆಯಲಿರುವ ಬಗ್ಗೆ ದೂರು ನೀಡಿದರೆ, 'FIR ಮಾಡಲು ಲೀಗಲ್ ಒಪೀನಿಯನ್ ಬರಬೇಕು' ಎಂಬ ಪೊಲೀಸರ ಉತ್ತರ ಆಶ್ಚರ್ಯ ತಂದಿದೆ. ಈ ಕಾರ್ಯಕ್ರಮ ಸಂವಿಧಾನ ವಿರೋಧಿ ಎಂಬುದು ತಿಳಿಯಲು ಸಾಮಾನ್ಯ ಜ್ಞಾನ ಮಾತ್ರ ಸಾಕು ಅದಕ್ಕೆ ಲೀಗಲ್ ಒಪೀನಿಯನ್ ಅಥವಾ 1/3
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸಂವಿಧಾನ ವಿರೋಧಿ “ಹಿಂದೂ ರಾಷ್ಟ್ರ” ಕಾರ್ಯಕ್ರಮದ ಬಗ್ಗೆ ಸ್ಪಷ್ಟ ದೂರು ನೀಡಿದರೂ FIR ದಾಖಲಿಸದಿರುವುದು ಅತ್ಯಂತ ಗಂಭೀರ ವಿಷಯ.
BNS 196, 197, 299, 152 ಅಡಿ ಸ್ಪಷ್ಟವಾಗಿ ಪ್ರಕರಣ ದಾಖಲಿಸಬಹುದಾದ ಅಂಶಗಳಿದ್ದರೂ, “ಲೀಗಲ್ ಒಪೀನಿಯನ್ ಬೇಕು” ಎಂಬ ಪೊಲೀಸರ ಉತ್ತರ ಕಾನೂನು ಜಾರಿಗೆ ಇರುವ ದ್ವಂದ್ವ ನೀತಿಯನ್ನು ತೋರಿಸುತ್ತದೆ.
ಸಾಮಾನ್ಯರಿಗೆ ಕೂಡ ಗೋಚರವಾಗುವ ಸಂವಿಧಾನ ವಿರೋಧಿ ವಿಷಯಕ್ಕೆ ಇನ್ನೇನು ಪರಿಶೀಲನೆ ಬೇಕು? ಇದೇ ರೀತಿಯ ಘಟನೆ ಬೇರೆ ಸಮುದಾಯದಿಂದ ನಡೆದಿದ್ದರೆ ಇದೇ ರೀತಿಯ ವಿಳಂಬವಾಗುತ್ತಿತ್ತೇ?
ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕಲ್ಲವೇ? ಅಥವಾ ಕೆಲವರಿಗೆ ಮಾತ್ರ ಸಡಿಲಿಕೆನಾ?
ಭಾರತದ ಮೂಲ ಆತ್ಮವಾದ ಜಾತ್ಯಾತೀತತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಪೊಲೀಸ್ ಇಲಾಖೆ ಕೂಡ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ತಕ್ಷಣ FIR ದಾಖಲಿಸಿ, ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೋಲಿಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಮಾನ್ಯ ಗೃಹ ಸಚಿವರಾದ @PriyankKharge ರವರಲ್ಲಿ ಆಗ್ರಹಿಸುತ್ತೇನೆ.
@DKShivakumar@CMofKarnataka@DgpKarnataka@HariprasadBK2
#SaveConstitution #SecularIndia #RuleOfLaw
ಇಲ್ಲಿ ಮುಸ್ಲಿಂ ರಾಷ್ಟ್ರ ಸ್ಥಾಪನೆ ದೇಶದ್ರೋಹ ಕ್ರತ್ಯಕ್ಕೆ ಎಷ್ಟು ಸಮೀಪವೋ, ಹಿಂದೂ ರಾಷ್ಟ್ರ ಸ್ಥಾಪನೆ ಕೂಡ ದೇಶದ್ರೋಹ ಕ್ರತ್ಯಕ್ಕೆ ಅಷ್ಟೇ ಸಮಾನ.ಗ್ರಹ ಇಲಾಖೆಗೆ ಇದನ್ನು ಅರ್ಥ ಮಾಡಿಸಿ ಕೊಡುವ ಅಗತ್ಯ ಇಲ್ಲ ತಾನೇ??@CMofKarnataka@PriyankaKharge
ಮಂಗಳೂರಿನಲ್ಲಿ ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸುವ ಸಿಎಂ @DKShivakumar ಅವರ ನಿರ್ಧಾರ ಸ್ವಾಗತಾರ್ಹ.ಇದು ನಮ್ಮ ಅಗ್ರಹವೂ ಆಗಿದೆ.ಕರಾವಳಿಯ ಬಹುಕಾಲದ ಬೇಡಿಕೆಗಳಾದ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪುತ್ತೂರು ಹೊಸ ಜಿಲ್ಲಾ ರಚನೆ,ಮೀನುಗಾರರ ಬೇಡಿಕೆ ಈಡೇರಿಕೆ,ಸ್ಥಳೀಯರಿಗೆ ಉದ್ಯೋಗ ಸೃಷ್ಟಿ,ಸಮಗ್ರವಾದ ರಸ್ತೆ ನಿರ್ಮಾಣ 1/2
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ @DKShivakumar ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ @DrParameshwara ಮತ್ತು ನೂತನ ಮಂತ್ರಿಗಳಿಗೆ ಅಭಿನಂದನೆಗಳು.
ಕರ್ನಾಟಕ ರಾಜ್ಯದ 7 ಕೋಟಿ ಜನರ ಅಶೋತ್ತರಗಳಿಗೆ ಪೂರಕವಾಗಿ, ಉತ್ತಮವಾಗಿ ಕೆಲಸ ನಿರ್ವಹಿಸುತ್ತೀರಿ ಎಂಬ ಆಶಾಭಾವನೆಯೊಂದಿಗೆ ಶುಭಕಾಮನೆಗಳು
"ಇರಾನ್ ಅಧ್ಯಕ್ಷರಾಗಿದ್ದ ರಯೀಸಿ ರವರ ಸಾವಿಗೆ ಮರುಗಿದ್ದ ಮೋದಿಯವರು,ಖಮೇನಿ ಹತ್ಯೆಯಾದಾಗ ಮೌನ ತಾಳಿರುವುದು ಕೇವಲ ರಾಜತಾಂತ್ರಿಕತೆಯೇ?ಅಥವಾ ಎಪ್ಸ್ಟೀನ್ ಫೈಲ್ಸ್ನಲ್ಲಿ ಹೊರಬರುತ್ತಿರುವ ಸ್ಫೋಟಕ ಮಾಹಿತಿಗಳು MY FRIENDS ಶಕ್ತಿಶಾಲಿಗಳ ನಿದ್ದೆಗೆಡಿಸಿರುವಾಗ,ಭಾರತದ ನಿಲುವು ಕೂಡ ಬದಲಾಗುತ್ತಿದೆಯೇ?ಅಮೆರಿಕದ ಈ'ಕರಾಳ ಗುಟ್ಟು'ಗಳ ಭಯ ದೆಹಲಿಯ 1/2
@MKFaisy National President of the Social Democratic Party of India, @sdpofindia is coming out of jail. National and various state leaders, along with party workers, warmly receive him, presenting garlands and bouquets..!
#Sdpi#viral2026#Viralpost#trendingvideo
Ramadan is a month of discipline, sacrifice, justice, and compassion. May this sacred month strengthen our commitment to truth, unity, and service to humanity. Let us renew our dedication to peace, equality, and the values of justice that bind our society together.
#ramadan2026
ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಸಂವಿಧಾನ ವಿರೋಧಿ 'ಹಿಂದೂ ರಾಷ್ಟ್ರ' ಜಾಗೃತಿ ಸಭೆ ನಡೆಸಲು ಸಂಚು ರೂಪಿಸಿರುವುದು ಸ್ಪಷ್ಟವಾಗಿ ರಾಷ್ಟ್ರ ದ್ರೋಹದ ಕೃತ್ಯವಾಗಿದೆ. ಸಂವಿಧಾನದ
ಆಶಯಗಳಿಗೆ ವಿರುದ್ಧವಾಗಿ ನಡೆಯುವ ಇಂತಹ ಸಭೆಗಳನ್ನು ಜಿಲ್ಲಾಡಳಿತ ಕೂಡಲೇ ತಡೆಯಬೇಕು. ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ.
@spdkpolice
@spdkpolice@DgpKarnataka ಎರಡು ತಿಂಗಳ ಹಿಂದೆ ಸುಳ್ಯದ ಆಟೋ ಚಾಲಕ ಬಬ್ಬಾರ್ ನನ್ನು ಹೊಡೆದು ಕೊಂದ ಪ್ರಕರಣದ ಪೋಸ್ಟ್ ಮಾರ್ಟಮ್ ರಿಪೋರ್ಟ್ ಅಪರಾಧವನ್ನು ದೃಡೀಕರಿಸಿದೆ,ಸುಳ್ಯ ಪೋಲೀಸರು ನಿನ್ನೆ ಒಬ್ಬ ಪ್ರಮುಖ ಪಾತ್ರದಾರಿ ಆರೋಪಿ ರಫೀಕ್ ಪಡುವನ್ನು ಬಂಧಿಸಿದ್ದಾರೆ.ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾದ ಬಗ್ಗೆ ಕುಟುಂಬ ಸದಸ್ಯರು 1/3
ಮಾನ್ಯ @CMofKarnataka@siddaramaiah ನವರೆ ಪುತ್ತೂರು ಶಾಸಕ @AshokRaiestate ರವರಿಗೆ ತಮ್ಮ ನೂತನ ದ್ವೇಷ ಭಾಷಣ ಕಾಯಿದೆಯನ್ನು ಉದ್ಘಾಟನೆ ಮಾಡಬೇಕೆಂಬ ಆಸೆ ಇತ್ತು ಎಂದು ಕಾಣುತ್ತಿದೆ.
ಹಾಗಾಗಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ
ಪೋಲೀಸರ ಕಾಲರ್ ಗೆ ಕೈ ಹಾಕಲು ಸೂಚನೆ ನೀಡಿ ಹಾಗೂ ಇದರಲ್ಲಿ ನಿಮ್ಮ ಮೇಲೆ ಕೇಸಾದರೆ ನಿಮ್ಮ ಲಾಯರ್ ಖರ್ಚು
ED - NIA ಎಂಬ BJP ಯ ಪಂಜರದ ಗಿಣಿಗಳು ಹೇಳುವ ಕಾಗೆ ಗುಬ್ಬಚ್ಚಿ ಕಥೆಗಳನ್ನು ನಂಬುವಷ್ಟು ನಮ್ಮ ನ್ಯಾಯಾಂಗ ವ್ಯವಸ್ಥೆ ಕುಸಿದು ಹೋಗಿಲ್ಲ. @CaptBrijesh ರವರೇ ನ್ಯಾಯಾಲಯದ ಕೆಲಸವನ್ನು ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ. ನೀವು ಸ್ವಲ್ಪ ಮಂಗಳೂರಿನ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ...
#StopPropaganda
For 34 years, @BJP4Karnataka MPs have ruled Dakshina Kannada. No IIT,IIM no AIIMS, no govt medical college, no major infra. Bengaluru–Mangaluru highway still a nightmare.
Yet MP @CaptBrijesh wastes Parliament time attacking SDPI instead of raising our issues.
Mangaluru deserves development — not diversion politics. ✋
ಕಳೆದ 34 ವರ್ಷಗಳಿಂದ ಬಿಜೆಪಿಯ ಸಂಸದರು ದಕ್ಷಿಣ ಕನ್ನಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಇಲ್ಲಿಗೆ IIT, IIM AIIMS ಸಂಸ್ಥೆಗಳನ್ನು ತರಲಿಲ್ಲ. 23 ಲಕ್ಷ ಜನಸಂಖ್ಯೆ ಇರುವ ಈ ಜಿಲ್ಲೆಯಲ್ಲಿ ಸರ್ಕಾರದ ವೈದ್ಯಕೀಯ ಕಾಲೇಜೂ ಇಲ್ಲ, ದೊಡ್ಡ ಮಟ್ಟದ ಮೂಲಸೌಕರ್ಯ ಅಭಿವೃದ್ಧಿಯೂ ಇಲ್ಲ. 34 ವರ್ಷದಿಂದಲೂ ಬೆಂಗಳೂರು- ಮಂಗಳೂರು ಹೆದ್ದಾರಿ ಭಯಾನಕ ಸ್ಥಿತಿಯಲ್ಲಿದೆ.
ಆದರೂ ಸಂಸತ್ನಲ್ಲಿ ಇಂತಹ ಜ್ವಲಂತ ಸಮಸ್ಯೆಗಳನ್ನು ಎತ್ತಿಹಿಡಿಯುವ ಬದಲು, ಸಂಸದ @CaptBrijesh ಅವರು SDPI ವಿರುದ್ಧದ ರಾಜಕೀಯ ದಾಳಿಗಳಲ್ಲಿ ಸಮಯ ವ್ಯಯಿಸುತ್ತಿದ್ದಾರೆ.
ಮಂಗಳೂರಿಗೆ ಅಭಿವೃದ್ಧಿ ಬೇಕು — ದ್ವೇಷ ರಾಜಕೀಯ ಬೇಡ! ✋
Heartfelt congratulations and best wishes to all my sisters who are contesting as @SDPIKeralam candidates in the Kerala local body elections.
Let us build a hunger-free and fear-free society, and work together towards creating a truly equal and just community.
Wishing you all the very best for a successful campaign and a bright future ahead!
#SDPI
ಜನರು ಮತ ಹಾಕಿ ಅಧಿಕಾರಕ್ಕೆ ತಂದ ಈ ಸರಕಾರ ದನಗಳಿಗೆ ನೀಡುವ ಕಾಳಜಿ , ಜನಗಳಿಗೆ ನೀಡದಿರುವುದು ಖೇದಕರ.ನೆನಪಿರಲಿ,ಅಬ್ದುಲ್ಲಾ ಕೂಡ ಒಂದು ಮುಗ್ದ ತಾಯಿಯ ಮಗನೆ,ಆತನಿಗೂ ಹೆಂಡತಿ ಮಕ್ಕಳು ಇದ್ದಾರೆ, ಕಣ್ಣೀರಿನ ಶಾಪ ತಟ್ಟದಂತೆ ಪ್ರಾರ್ಥಿಸಿಕೊಳ್ಳಿ, ಇದರಲ್ಲಿ ಭಾಗಿಯಾದವರಿಗೂ ಕುಟುಂಬ ಇದೆ.
#DKPoliceFakeFiring#WeDemandJudicialEnquiry