ಉಂಗುರ ಧರಿಸುವುದರ ಮಹತ್ವ !
ಉಂಗುರವು ಕೇವಲ ಕೈಬೆರಳುಗಳ ಸೌಂದರ್ಯವನ್ನು ಹೆಚ್ಚಿಸುವ ಆಭರಣವಾಗಿಲ್ಲ, ಉಂಗುರವನ್ನು ಧರಿಸುವುದರ ಹಿಂದೆ ರಕ್ಷಣೆಯ ಉದ್ದೇಶವೂ ಇದೆ. ಬಲಗೈಯು ಕರ���ತವ್ಯಸ್ವರೂಪ ಶಿವನ ಮತ್ತು ಎಡಗೈಯು ಶಕ್ತಿರೂಪೀ ಪ್ರಕೃತಿಯದಾಗಿದೆ;
��ಿವರವಾಗಿ ಓದಿರಿ👇
https://t.co/sVebsowXj5
#WednesdayVibe
#Wednesday
ಗ್ಯಾಸ್, ವಿದ್ಯುತ್ ಮತ್ತು ಮಣ್ಣಿನ ಒಲೆಯ ಮೇಲೆ ಬೇಯಿಸಿದ ಆಹಾರದಲ್ಲಿರುವ ವ್ಯತ್ಯಾಸಗಳ ವೈಜ್ಞಾನಿಕ ಪರೀಕ್ಷಣೆ
ಗ್ಯಾಸ್ ಮತ್ತು ವಿದ್ಯುತ್ ಒಲೆಯ ಮೇಲೆ ಅಡುಗೆ ಮಾಡುವ ಪದ್ಧತಿ ಅಸಾತ್ತ್ವಿಕವಾಗಿರುವುದರಿಂದ ಬೇಯಿಸಿದ ಆಹಾರದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತದೆ.
ವಿವರವಾಗಿ ಓದಿ👇
https://t.co/JaYXl8kABZ
#TuesdayMotivaton
🐍ನಾಗರ ಪಂಚಮಿಯ ಇತಿಹಾಸ ಏನು?
ನಾಗರಪಂಚಮಿ ಹಬ್ಬ ಶ್ರಾವಣಮಾಸದಲ್ಲಿ ಬರುವ ಮೊದಲನೇ ಹಬ್ಬ. ನಾಗರಪಂಚಮಿಯನ್ನು ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ.
ವಿವರವಾಗಿ ಓದಿ👇
https://t.co/hSajTRxQGd
#MondayMotivation#NagaraPanchami
🐍ನಾಗರಪಂಚಮಿ ��ಿಮಿತ್ತ(29.07.2025)🐍
ನಿಮ್ಮ ಮನೆಯಲ್ಲಿ ನಾಗರಪಂಚಮಿ ಹಬ್ಬವನ್ನು ಆಚರಿಸುತ್ತಿದ್ದಿರಾ?
ನಾಗರಪಂಚಮಿ ಹಬ್ಬದಂದು ಭೂಮಿಯನ್ನು ಉಳುವುದು, ಎಣ್ಣೆಯಲ್ಲಿ ಕರಿಯುವುದು ಹಾಗೆಯೇ ತರಕಾರಿ ಹೆಚ್ಚುವುದು ಇಂತಹ ಕೃತಿಗಳನ್ನು ಏಕೆ ನಿಷೇಧಿಸಲಾಗಿದೆ ?
ಹಾಗಾದರೆ ತಿಳಿಯೋಣ ಬನ್ನಿ.
https://t.co/cCeotwQbYC
#NagaraPanchami
#Monday
ಮಲಬದ್ಧತೆಯ ನಿವಾರಣೆಗಾಗಿ ಮೆಂತೆಕಾಳನ್ನು ಹೇಗೆ ಉಪಯೋಗಿಸಬೇಕು?
ರಾತ್ರಿ ಮಲಗುವಾಗ ಅಥವಾ ರಾತ್ರಿಯ ಊಟದ ನಂತರ ಅರ್ಧ ಚಮಚ ಮೆಂತೆಕಾಳುಗಳನ್ನು ಸ್ವಲ್ಪ ನೀರಿನೊಂದಿಗೆ ಔಷಧಿಯ ಮಾತ್ರೆಗಳನ್ನು ನು��ಗುವಂತೆ,ಕಚ್ಚದೇ ನುಂಗಬೇಕು.ಇದರಿಂದ ಬೆಳಗ್ಗೆ ಎದ್ದ ನಂತರ ಹೊಟ್ಟೆ ಸ್ಚಚ್ಛವಾಗುತ್ತದೆ.
ವಿವರವಾಗಿ ಓದಿರಿ
https://t.co/8e8ychf9zA
#Saturday
ಕೈಕಾಲುಗಳಿಗೆ ಎಣ್ಣೆಯನ್ನು ಯಾವ ದಿಕ್ಕಿನಲ್ಲಿ ಹಚ್ಚುವ���ದು ಯೋಗ್ಯ?
ಆಯುರ್ವೇದಕ್ಕನುಸಾರ ಎಣ್ಣೆಯನ್ನು ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ಹಚ್ಚುವುದು ಮತ್ತು ಮಾಲೀಶನ್ನು ಕೆಳಗಿನಿಂದ ಮೇಲಿನ ದಿಕ್ಕಿನಲ್ಲಿ ಮಾಡುವುದು ಯೋಗ್ಯವಾಗಿದೆ.
ವಿವರವಾಗಿ ಓದಿರಿ👇
https://t.co/lFq7gjhvDd
#ThursdayMotivation
#DeepAmavasya
🪔 ದೀಪಾವಳಿಯ ನಿಮಿತ್ತ 🪔
🏮 ಸನಾತನದ ಸಾತ್ತ್ವಿಕ ಆಕಾಶ ದೀಪ 🏮
ದೀಪಾವಳಿ ಬರುತಿದೆ ನಮ್ಮ ಮನೆಗೆ |
ಹಾಕಿ ಸನಾತನದ ಆಕಾಶದೀಪ ಬಾಗಿಲಿಗೆ ||
ತಮ್ಮ ಬೇಡಿಕೆಯನ್ನು ನೀಡಲು ಇಂದೇ ಸಂಪರ್ಕಿಸಿ :
📱 9342599299
#SpiritualVibes#Thuthoughts
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಮಾಡಬೇಕಾದ ಪ್ರಾರ್ಥನೆ
ಅನ್ನಪೂ��್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ| ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ||
ಈ ಶ್ಲೋಕದಿಂದ ಅನ್ನದ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವ ನಿರ್ಮಾಣವಾಗಲು ಸಹಾಯವಾಗುತ್ತದೆ.
ವಿವರವಾಗಿ ಓದಿ👇
https://t.co/aCxpIQo8Kh
#Friday
#FridayMotivation
ಮಳೆಗಾಲದಲ್ಲಾಗುವ ನೆಗಡಿ,ಕೆಮ್ಮು,ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
ಗಂಟಲು ಕೆರೆಯುವುದು ಅಥವಾ ಗಂಟಲು ಕಡುಗೆಂಪಾಗುವುದು ಈ ಲಕ್ಷಣಗಳು ಕಾಣಸಿಕೊಂಡ ತಕ್ಷಣ ಚಂದ್ರಾಮೃತ ರಸದ ೧-೨ ಮಾತ್ರೆಗಳನ್��ು ಜಗಿದು ತಿನ್ನಬೇಕು.ತಕ್ಷಣ ಗುಣವೆನಿಸತೊಡಗುತ್ತದೆ.
ವಿವರವಾಗಿ ಓದಿ👇
https://t.co/LDBhJqpHZd
#Ayurveda
#ThursdayThought
🌼 ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏ���ೆ ಹಾಕಬೇಕು ?🌼
ನೀರು ಸರ್ವಸಮಾವೇಶಕವಾಗಿದೆ, ಅಂದರ�� ಅದು ಪುಣ್ಯದಾಯಕ ಫಲವನ್ನು ಎಲ್ಲೆಡೆ ತಲುಪಿಸುತ್ತದೆ, ಹಾಗೆಯೇ ಪಾಪವನ್ನು ವಿಸರ್ಜಿಸಿಕೊಳ್ಳುತ್ತದೆ;
ವಿವರವಾಗಿ ಓದಿರಿ👇
https://t.co/j2kCGuKuW7
#ಧರ್ಮಶಿಕ್ಷಣ
ಭಾರತೀಯ ಪರಂಪರೆಯಲ್ಲಿ ಗುರು ಶಿಷ್ಯ ಪರಂಪರೆಗೆ ವಿಶೇಷ ಮಹತ್ವವಿದೆ !
ಇಂದು ರಾಷ್ಟ್ರ & ಧರ್ಮದ ಮೇಲಿನ ಸಂಕಟವನ್ನು ಗಮನಿಸಿದಾಗ ನಾವು ಪುನಃ ಗುರುಶಿಷ್ಯ ಪರಂಪರೆಯ ಮೂಲಕ ಸಂಘಟಿತರಾಗಬೇಕಾಗಿದೆ
Watch video https://t.co/pLH8nnLCsf
ವಿವಿಧೆಡೆಯ ಗುರುಪೂರ್ಣಿಮೆಗಳ ಮಾಹಿತಿ ಪಡೆಯಲು ಭೇಟಿ ನೀಡಿ
https://t.co/jeCVkfMGKS
#Gurupurnima
🌧️🌧️ ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆದ ಔಷಧಿ ಗಿಡಗಳನ್ನು ಏಕೆ ಸಂಗ್ರಹಿಸಿಡಬೇಕು ?
ಮುಂಬರುವ ಭೀಕರ ಮಹಾಯುದ್ಧದ ಕಾಲದಲ್ಲಿ ಡಾಕ್ಟರರು, ವೈದ್ಯರು, ಔಷಧಿ ಇತ್ಯಾದಿಗಳು ಲಭ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನಮಗೆ ಆಯುರ್ವೇದವೇ ಆಧಾರವಾಗಿರುವುದು.
ವಿವರವ���ಗಿ ಓದಿರಿ👇
https://t.co/jPaR9J24pZ
#ಧರ್ಮಶಿಕ್ಷಣ
#ಹಿಂದೂರಾಷ್ಟ್ರ
🌼ಮಧ್ಯಾಹ್ನದ ನಂತರ ತುಳಸಿಯನ್ನು ಏಕೆ ಮುಟ್ಟಬಾರದು ?🌼
ಸೂರ್ಯೋದಯದ ಅನಂತರ ಹೊತ್ತೇರುತ್ತ ಹೋದಂತೆ ವಾತಾವರಣದಲ್ಲೂ ಮಾನವನಲ್ಲೂ ರಜತಮಗಳು ಹೆಚ್ಚುತ್ತ ಹೋಗುತ್ತದೆ. ಮಧ್ಯಾಹ್ನದ ನಂತರವೂ ರಾತ್ರಿಯ ಸಮಯದಲ್ಲೂ ಅವುಗಳ ಪ್ರಮಾಣವು ಬಹಳ ಹೆಚ್ಚಿರುತ್ತದೆ.
ವಿವರವಾಗಿ ಓದಿರಿ👇
https://t.co/5UGlPxrxeL
#ಧರ್ಮಶಿಕ್ಷಣ#ಶ್ರೀಕೃಷ್���
ಸ್ನಾನವನ್ನು ತಲೆಯ ಮೇಲಿನಿಂದ ಏಕೆ ಮಾಡಬೇಕು ?
ಸಹಸ್ರಾರಚಕ್ರ ಅಥವಾ ಬ್ರಹ್ಮರಂಧ್ರವು ಜೀವದ ದೇಹದ ಮೇಲೆ ಬಂದಿರುವ ಆವರಣದ ಮೂಲಬಿಂದುವಾಗಿರುತ್ತದೆ. ತಲೆಯ ಮೇಲಿನಿಂದ ಸ್ನಾನವನ್ನು ಮಾಡುವುದರಿಂದ ಜೀವದ ದೇಹದ ಮೇಲೆ ಬಂದಿರುವ ಆವರಣವು ಮೂಲಬಿಂದುವಿನಿಂದಲೇ ವಿಘಟನೆಯಾಗುತ್ತದೆ.
ವಿವರವಾಗಿ ಓದಿ👇https://t.co/DTR6h0kPwP
#ಧರ್ಮಶಿಕ್ಷಣ
ಸಂತರ ಸಂಘಟನೆ ಮತ್ತು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು
🪷 ಭಾರತೀಯ ಸಂತ ಮಹಾಪರಿಷದ್🪷
🚩ಸಂತ ಸಮ್ಮೇಳನದಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂಜ್ಯ ರಮಾನಂದ ಗೌಡ ಇವರ ವಂದನೀಯ ಉಪಸ್ಥಿತಿ 🚩
📜 ಹಿಂದೂ ಸಮಾಜಕ್ಕೆ ದಿಶೆ ನೀಡಲು ಮತ್ತು ಹಿಂದೂಗಳ ಸಮಸ್ಯೆಗಳಿಗೆ ಧ್ವನಿ ಎತ್ತಲು ಈಗ ಸಂತ ಸಮಾಜವೂ ನಮ್ಮೊಂದಿಗಿದೆ!
#ಸನಾತನಸಂಸ್ಥೆ#DharmaJagruti
ಮಳೆಗಾಲದಲ್ಲಿ ಆರೋಗ್ಯವಂತರಾಗಿರಲು ಆಯುರ್ವೇದದ ಕಿವಿಮಾತು!ಮಳೆಗಾಲದಲ್ಲಿ ರೋಗನಿರ್ಮಿತಿಗ��ಕಾರಣವಾದಘಟಕಗಳುಮಳೆಗಾಲದಲ್ಲಿಏನುತಿನ್ನಬೇಕುಹಾಗೂಏನುತಿನ್ನಬಾರದುಮಳೆಗಾಲದಲ್ಲಿತೆಗೆದುಕೊಳ್ಳಬೇಕಾದ ವಿಶೇಷ ಕಾಳಜಿನೊಣ ಹಾಗೂ ಸೊಳ್ಳೆ ಇವುಗಳನ್ನು ನಿಯಂತ್ರಿಸುವ ನೈಸರ್ಗಿಕ ಉಪಾಯಮಳೆಗಾಲದ ಕಾಯಿಲೆಗಳನ್ನು ತಡೆಗಟ್ಟುವ ವಿಧಾನ!
https://t.co/uwFa8vUoYG
मानवके शरीरके प्रणालीमें कहीं भी अवरोध उत्पन्न होनेपर सम्बन्धित इन्द्रियकी कार्यक्षमता घटकर, उसमें विकार उत्पन्न होते हैं।उस इन्द्रियका कार्य सुधारनेके लिए आयुर्वेदिक,एलोपैथिक आदि औषधियोंका कोई विशेष लाभ न��ीं होता।प्राणशक्ति उपचार पद्धती से लाभ होता है।
https://t.co/mm4RD6hTdb