Ex president Puttur block congress ,
state executive ex member sevadal,
KSRTC state ex director,
ex Senate member Mangaluru university,
ex president NSUI Puttur
अगर मोदी जी में 50% भी इंदिरा गांधी जितना दम है, तो संसद में साफ़ कहें - डोनाल्ड ट्रंप झूठ बोल रहे हैं!
कह दें कि न उन्होंने ceasefire कराया और न ही हमारे कोई plane गिरे।
सेना को अपनी छवि बचाने का ज़रिया मत बनाइए, मोदी जी!
प्रधानमंत्री जी,
राष्ट्र और सेना आपकी छवि, आपकी राजनीति, आपके PR और प्रचार से बहुत ऊपर है।
यह समझने की विनम्रता रखिए, ��ह स्वीकार करने की गरिमा रखिए।
आपमें अगर निर्णय लेने की क्षमता नहीं थी, तो सेना और राष्ट्र का स्वाभिमान गिरवी रखने का भी आपको कोई अधिकार नहीं था।
ಮೊದಲ ಬಾರಿಗೆ ನಾನು ಮುಖ್ಯಮಂ��್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ, ಇದರಿಂದ ಶೋಷಿತ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂಬ ಬಗ್ಗೆ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ನನ್ನ ಬಂಧುಗಳಲ್ಲಿ ತಪ್ಪು ಕಲ್ಪನೆಯೊಂದು ಮೂಡಿದೆ. ಈ ವಿಷಯದಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪನವರು ತಮ್ಮ ಬರಹದ ಮೂಲಕ ವಾಸ್ತವದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.
ಎಲ್ಲರೂ ಈ ಲೇಖನ ಓದಿ
#SCSP_TSP
ನಾಡಿನ ಸಮಸ್ತ ಜನತೆಗೆ ಹಿಂದೂಗಳ ಪವಿತ್ರ ಮಕರ ಸಂಕ್ರಾಂತಿ ಶುಭ ಸಂದರ್ಭದಲ್ಲಿ ಪ್ರಕೃತಿಯ ಬದಲಾವಣೆಯ ಸಂಧರ್ಭದಲ್ಲಿ ಎಳ್ಳು ಬೆಲ್ಲ ಸವಿಯುವ ಮೂಲಕ ನಾಡಿಗೆ ಕಾಲ-ಕಾಲಕ್ಕೆ ತಕ್ಕಂತೆ ಮಳೆ-ಬೆಳೆ ಆಗಲಿ. ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿಯನ್ನು ಭಗವಂತ ಕರುಣಿಸಲೆಂದು ಬೇಡುವೆ.
#MakaraSankranti
ವಿಶ್ವಕ್ಕೇ ಮಾರ್ಗದರ್ಶಕರಾಗಿದ್ದ ಅರ್ಥಶಾಸ್ತ್ರಜ್ಞರು, ದೇಶದ ಅಭಿ��ೃದ್ಧಿಯ ಹರಿಕಾರರು,ಮಾಹಿತಿ ಹಕ್ಕು ಕಾಯಿದೆ ಜನಕ, ನರೇಗಾ ಯೋಜನೆಯ ಪ್ರಾರಂಭಿಸಿ ಅದೆಷ್ಟೋ ಕುಟುಂಬಕ್ಕೆ ಆಸರೆಯಾದ, ಜನರಿಕ್ ಮೆಡಿಸಿನ್ ಕಲ್ಪನೆಯ ಮಾಜಿ ಪ್ರಧಾನಿಗಳು ಡಾ ಮನಮೋಹನ್ ಸಿಂಗ್ ರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ವಿಧಾನ ಪರಿಷತ್ ಸದಸ್ಯ @CTRavi_BJP ಅವರು ಸಚಿವೆ @laxmi_hebbalkar ಅವರಿಗೆ ಅಸಭ್ಯ ಪದ ಬಳಕೆ ಮಾಡಿದ್ದು, ಇದು ಕ್ರಿಮಿನಲ್ ಸ್ವರೂಪದ ಅಪರಾಧವಾಗಿದೆ. ಈ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಭಾಪತಿಗಳಿಗೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ.
ಸಿ.ಟಿ.ರವಿಯವರು ಹತ್ತಕ್ಕೂ ಹೆಚ್ಚು ಬಾರಿ ಅತ್ಯಂತ ಕೀಳು ಪದದಿಂದ ನಿಂದನೆ ಮಾಡಿದ್ದಾರೆ ಎಂದು ಅಲ್ಲಿ ಸುತ್ತಲೂ ಇದ್ದ ನಮ್ಮ ಪರಿಷತ್ ಸದಸ್ಯರು ಹೇಳುತ್ತಿದ್ದಾರೆ. ರವಿಯವರ ಮಾತಿನಿಂದ ನೊಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ದೂರು ದಾಖಲಿಸಿದ್ದಾರೆ. ಇದು ಲೈಂಗಿಕ ದೌರ್ಜನ್ಯದಂತಹ ಪ್ರಕರಣವಾಗಿರುವುದರಿಂದ ಪೊಲೀಸರು ಕ್ರ��ಮಿನಲ್ ಪ್ರೊಸಿಜರ್ ರೀತ್ಯಾ ಕ್ರಮ ವಹಿಸುತ್ತಾರೆ.
"ಮನುಕುಲಕ್ಕೆ ಅಜ್ಞಾನವೇ ಆಪತ್ತು, ಅರಿವೇ ಸಂಪತ್ತು"
ನಮ್ಮ ಆಲೋಚನೆಗಳನ್ನು ವಿಸ್ತಾರಗೊಳಿಸುವುದು ಜ್ಞಾನ, ಜ್ಞಾನವನ್ನು ಅನುಭವದಿಂದ ಪಡೆಯಬಹುದು, ಅನುಭವಕ್ಕೆ ನ��ಲುಕದ್ದನ್ನು ಓದಿನಿಂದ ಪಡೆಯಬಹುದು.
ನಮ್ಮ ಅರಿವು ಕೇಂದ್ರಗಳು ಜನರ ಆಲೋಚನೆಗಳು, ಚಿಂತನೆಗಳನ್ನು ಓದಿನ ಮೂಲಕ ವಿಸ್ತರಿಸಲು ಸಹಕಾರಿಯಾಗಿ ನಿಂತಿವೆ.
ಇಂದಿನ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದರೊಂದಿಗೆ ಭವಿಷ್ಯದ ಭಾರತವನ್ನು ರೂಪಿಸಬಹುದು, ಹಾಗಾಗಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮೆಲ್ಲರ ಆದ್ಯತೆಯಾಗಬೇಕು,
ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಮಾಜದ ಸ್ಥಿತಿಗತಿಗಳ ಕುರಿತು ಅರಿವು ಮೂಡಿಸಿದಾಗ ಪ್ರಬುದ್ಧ ಸಮಾಜ ನಿರ್ಮಾಣ���ಾಗಲು ಸಾಧ್ಯ,
ಈ ನಿಟ್ಟಿನಲ್ಲಿ ಮುಂಬರುವ ಮಕ್ಕಳ ದಿನಾಚರಣೆಯ ಅಂಗ��ಾಗಿ ಅರಿವು ಕೇಂದ್ರಗಳ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅರಿವು ಕೇಂದ್ರಗಳಿಗೆ ಬರುವ ಮಕ್ಕಳಿಗೆ
ಸಂವಿಧಾನ ಕುರಿತು ಪ್ರಬಂಧ ಬರೆಯುವುದು,
ಭಾಷಣ, ರಸಪ್ರಶ್ನೆ ಕಾರ್ಯಕ್ರಮಗಳು, ಚಿತ್ರಕಲೆ, ವಿಜ್ಞಾನದ ಕುರಿತು ಅಧ್ಯಯನ, ಸ್ನೇಹಿತರೊಂದಿಗೆ ಪುಸ್ತಕ ಓದುವ ಸೇರಿದಂತೆ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಆಯೋಜಿಸಲಾಗುತ್ತಿದೆ.
ಅರಿವು ಕೇಂದ್ರದ ಮೇಲ್ವಿಚಾರಕರು ಸಮೀಪದ ಶಾಲೆಗಳಿಗೆ ಹೋಗಿ ಕಾರ್ಯಕ್ರಮ���ಳ ಬಗ್ಗೆ ಮಾಹಿತಿ ನೀಡಿ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು, ಪೋಷಕರು ಕೂಡ ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತೇಜಿಸಬೇಕು.
ಕಲಿಕೆ ಎನ್ನುವುದು ಎಲ್ಲದರಲ್ಲೂ ಇದೆ, ಶಿಕ್ಷಣದೊಂದಿಗೆ ಚಿಂತನೆಗಳನ್ನು ಬೆಳಸುವ ಮೂಲಕ ಮಕ್ಕಳ ಕಲಿಕೆಯನ್ನು ವಿಸ್ತರಿಸಲು ಹಾಗೂ ಆಕರ್ಷಕವಾಗಿಸಲು ಅರಿವು ಕೇಂದ್ರಗಳು ಸಹಕಾರಿಯಾಗಿ ನಿಲ್ಲಲಿವೆ, ಹಾಗಾಗಿ ಹೆಚ್ಚಿನ ಸಂಖ್ಯೆಯ ಮಕ್ಕಳು ಅರ���ವು ಕೇಂದ್ರಗಳನ್ನು ಭೇಟಿ ನೀಡಲು ಪ್ರೋತ್ಸಾಹ ನೀಡಬೇಕು ಹಾಗೂ ವ್ಯಕ್ತಿತ್ವ ವಿಕಸನದ ಚಟುವಟಿಕೆಗಳಲ್ಲಿ ಭಾಗವಹಿಸಲು ಉತ್ತೇಜಿಸಬೇಕು ಎಂದು ವಿನಂತಿಸುತ್ತೇನೆ.
India continues to use more cash today than 8 years ago when demonetisation was implemented.
DeMo paved the way for monopolies by devastating MSMEs and the informal sector.
Incompetent and ill-intended policies that create an environment of fear for businesses will stifle India's economic potential.
What is needed is a new deal that fosters fairness and freedom to unlock the energy of play-fair businesses across the country.